ಬೂದು ಕುಂಬಳಕಾಯಿ ಹೇಳುವ ಮುನ್ಸೂಚನೆಗಳು.. ಈ ಸೂಚನೆಗಳು ಕಂಡು ಬಂದರೆ ಮನೆಯಲ್ಲಿ ಏನೆಲ್ಲಾ ನಡೆಯಬಹುದು

Written by Anand raj

Published on:

ಸಾಮನ್ಯವಾಗಿ ನರದೃಷ್ಟಿ ದೋಷ ಉಂಟಾಗಿರುತ್ತದೆ ಅಥವಾ ದೃಷ್ಟಿ ದೋಷ ಮನೆಯ ಮೇಲೆ ಉಂಟಾಗಿರುತ್ತದೆ.ಇದರ ಜೊತೆಗೆ ದುಷ್ಟ ಶಕ್ತಿ ಪ್ರಭಾವ ಮನೆಯ ಮೇಲೆ ಬಿರುತ್ತಾ ಹೋಗುತ್ತದೆ.ಇದರಿಂದ ಹಲವಾರು ತೊಂದರೆಗಳು ಆಗುತ್ತವೆ.ಈ ಸಮಯದಲ್ಲಿ ಬೂದು ಕುಂಬಳಕಾಯಿಯನ್ನು ಮನೆಯ ಮುಂದೆ ಹಾಕುವುದರಿಂದ ಯಾವುದೆ ರೀತಿಯ ದುಷ್ಟ ಶಕ್ತಿಯ ಪ್ರಭವ ಇದ್ದರು ಕೂಡ ಕಡಿಮೆ ಆಗುತ್ತದೆ. ಮತ್ತು ನರ ದೃಷ್ಟಿ, ನಕಾರಾತ್ಮಕ ಶಕ್ತಿ ಕೂಡ ದೂರ ಆಗುತ್ತದೆ.ಇಂತಹ ಶಕ್ತಿಯನ್ನು ಬೂದು ಕುಂಬಳಕಾಯಿ ಹೊಂದಿರುತ್ತಾದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೂದುಕುಂಬಳಕಾಯಿ 2 ರಿಂದ 3 ತಿಂಗಳು ಇಟ್ಟರು ಸಹ ಕೆಡುವುದಿಲ್ಲ.ಇದರಲ್ಲಿ ಕಾಲ ಬೈರಾವನ ಸ್ವರೂಪವೇ ಆಗಿರುತ್ತದೆ.ಆದ್ದರಿಂದ ಮನೆಯ ಮುಂಭಾಗದಲ್ಲಿ ಹಾಕಿಕೊಳ್ಳುವುದರಿಂದ ಮನೆಯಲ್ಲಿ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.ಈ ಬೂದು ಕುಂಬಳಕಾಯಿಯನ್ನು ಮನೆಯ ಮುಂದೆ ನೇತಾಕುವುದಕ್ಕಿಂತ ಮುಂಚೆ ಪುರೋಯಿತರ ಹತ್ತಿರ ಹೋಗಿ ಪೂಜೆಯನ್ನು ಮಾಡಿಸಿ ನಂತರ ಮನೆಗೆ ಕಟ್ಟಿದರೆ ತುಂಬಾ ಒಳ್ಳಯದು.

ಮನೆಯ ಮುಂದೆ ಐಶ್ವರ್ಯ ಕಾಳಿಕಾ ಯಂತ್ರವನ್ನು ಕೂಡ ಹಾಕಿಕೊಳ್ಳಬೇಕಾಗುತ್ತದೆ.ಅಮವಾಸ್ಯೆ ದಿನ ಈ ರೀತಿ ಕುಂಬಳಕಾಯಿಯನ್ನು ಪೂಜೆ ಮಾಡಿಸಿ ಐಶ್ವರ್ಯ ಕಾಳಿಕಾ ಯಂತ್ರವನ್ನು ಕಟ್ಟಬಹುದು.ಪ್ರತಿದಿನ ಪೂಜೆ ಮಾಡುವಾಗ ಆಗರಾಬತ್ತಿಯ ದೂಪವನ್ನು ಕುಂಬಳಕಾಯಿ ಮತ್ತು ಐಶ್ವರ್ಯ ಕಾಳಿಕಾ ಯಂತ್ರಕ್ಕೆ ತೋರಿಸಬೇಕು.ಒಂದು ವೇಳೆ ಬೂದು ಕುಂಬಳಕಾಯಿ ಕೆಟ್ಟು ಹೋದರೆ ಕೆಟ್ಟ ದೃಷ್ಟಿ ಮನೆಯ ಮೇಲೆ ಬಿದ್ದಿದೇ ಎಂದು ಸೂಚನೆಗಳನ್ನು ನೀಡುತ್ತದೆ.

ಮನೆಯಲ್ಲಿ ಯಾರಾದರೂ ಮರಣ ಹೊಂದಿದರೆ ಬೂದು ಕುಂಬಳಕಾಯಿ ತನ್ನ ಶಕ್ತಿಯನ್ನು ಕಳೆದುಕೊಳ್ಳಯುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಬದಲಾಯಿಸಿ ಅದನ್ನು ಪೂಜೆ ಮಾಡಿ ಕಟ್ಟಬೇಕು.ಪ್ರತಿ ಅಮಾವಾಸ್ಯೆ ದಿನ ಬೂದು ಕುಂಬಳಕಾಯಿಯನ್ನು ಬದಲಾಯಿಸಬೇಕು.ಈ ರೀತಿ ಮಾಡಿದರೆ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment