ಉಪವಾಸ ವ್ರತ ಆಚರಣೆಯಲ್ಲಿ ಯಾವ ಪದ್ಧತಿ ಅನುಸರಿಸಬೇಕು? ಯಾವ “ತಪ್ಪುಗಳು” ಮಾಡಬಾರದು?

Written by Anand raj

Published on:

ತುಂಬಾ ಜನರು ವ್ರತ ಆಚರಣೆ ಮಾಡುತಿರುತ್ತಾರೆ. ವ್ರತ ಆಚರಣೆಯನ್ನು ಮಾಡುವಾಗ ಉಪವಾಸ ಇರಬೇಕಾಗುತ್ತದೆ. ಅದರೆ ಉಪವಾಸ ವ್ರತವನ್ನು ಮಾಡುವಾಗ ಕೆಲವೊಂದು ನಿಯಮವನ್ನು ಪಾಲಿಸಬೇಕಾಗುತ್ತದೆ. ಉಪವಾಸ ವ್ರತವನ್ನು ಏಕೆ ಆಚರಣೆ ಮಾಡುತ್ತಾರೆ ಎಂದರೆ ನಿಮ್ಮಲ್ಲಿ ಇರುವ ದುಃಖವನ್ನು ನಿವಾರಣೆ ಆಗುವುದಕ್ಕೆ ಮತ್ತು ಸಂಕಲ್ಪ ಈಡೇಸುವುವ ಸಲುವಾಗಿ ದೇವರು ಮತ್ತು ದೇವತೆಗಳನ್ನು ಒಲಿಸಿಕೊಳ್ಳಲು ಉಪವಾಸ ವ್ರತವನ್ನು ಆಚರಣೆಯನ್ನು ಮಾಡಬೇಕುಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವುದೇ ವ್ರತವನ್ನು ಆಚರಣೆ ಮಾಡಬೇಕು ಎಂದರೆ ಒಂದು ಸಂಕಲ್ಪವನ್ನು ಇಟ್ಟುಕೊಳ್ಳಬೇಕು. ದೇವರ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ವ್ರತಚರಣೆ ಮಾಡಿದರೆ ನಿಮ್ಮ ಒಂದು ನಂಬಿಕೆ ಮೇಲೆ ನಿಮ್ಮ ಸಂಕಲ್ಪಗೆ ಕಂಡಿತ ಫಲ ಸಿಗುತ್ತದೆ.ವ್ರತ ಶುರು ಮಾಡುವುದಾದರೆ ಮೊದಲು ದೃಢ ಸಂಕಲ್ಪ ಮಾಡಬೇಕು.ಎಷ್ಟು ದಿನದವರೆಗೂ ವ್ರತ ಆಚರಣೆ ಮಾಡುತ್ತೀರಿ ಎನ್ನುವುದನ್ನು ಸಂಕಲ್ಪ ಮಾಡಿ ವ್ರತ ಆಚರಣೆ ಮಾಡಬೇಕಾಗುತ್ತದೆ. ವ್ರತ ಆಚಾರಣೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

1,ವ್ರತ ಮುಗಿಯುವ ತನಕ ಬ್ರಹ್ಮಚಾರ್ಯ ಪಾಲನೆ ಮಾಡಬೇಕಾಗುತ್ತದೆ.2, ವ್ರತ ಮುಗಿಯುವವರೆಗೂ ಯಾವುದೇ ಕ್ರೋದ ಮನಸ್ಸಿನಲ್ಲಿ ಪಾಪ ಪ್ರಜ್ಞೆ ಆಗಲಿ ಇಟ್ಟುಕೊಳ್ಳಬಾರದು.3, ಯಾವುದೇ ಕಾರಣಕ್ಕೂ ಯಾರಿಗೂ ಶಾಪ ಹಾಕುವುದು ಮತ್ತು ಕೆಟ್ಟ ಮಾತುಗಳನ್ನು ಕೂಡ ಹೇಳಬಾರದು. ಆದಷ್ಟು ವ್ರತ ಮಾಡುವ ಸಮಯದಲ್ಲಿ ನಿದ್ದೆ ಕಡಿಮೆ ಮಾಡಬೇಕು. ಆ ಸಮಯದಲ್ಲಿ ದೇವರ ಭಜನೆ ಮಾಡುವುದರಿಂದ ಬೇಗ ಫಲ ಸಿಗುತ್ತದೆ.4, ವ್ರತ ಆಚರಣೆ ಮಾಡುವಾಗ ಏನಾದರು ಸಮಸ್ಸೆ ಬಂದರೆ ದೇವರ ಮುಂದೆ ನಿಂತುಕೊಂಡು ಕ್ಷಮೆ ಕೇಳಿ ಮತ್ತೆ ನಾನು ವ್ರತ ಮುಂದುವರೆಸುತ್ತೇನೆ ಎಂದು ವ್ರತವನ್ನು ಬಿಟ್ಟು.ನಿಮ್ಮ ಸಮಸ್ಸೆ ಮುಗಿದ ನಂತರ ವ್ರತ ಆಚರಣೆ ಮುಗಿಸಬೇಕು.

5, ವ್ರತ ಮುಗಿದ ನಂತರ ದೇವಸ್ಥಾನದಲ್ಲಿ ಉದ್ಯಪಾನ ಮಾಡಬೇಕಾಗುತ್ತದೆ.ನಂತರ ಹಿರಿಯರ ಆಶೀರ್ವಾದ ತಪ್ಪದೆ ಪಡೆಯಬೇಕು.ಆಗ ನಿಮ್ಮ ಸಂಕಲ್ಪವು ಸಂಪೂರ್ಣವಾಗಿ ಈಡೇರುತ್ತದೆ.6, ವ್ರತ ಆಚರಣೆ ಮಾಡುವಾಗ ಆದಷ್ಟು ಉಪವಾಸ ಇದ್ದು ವ್ರತ ಆಚರಣೆ ಮಾಡಬೇಕಾಗುತ್ತದೆ.ಉಪವಾಸ ಇದ್ದು ವ್ರತ ಆಚರಣೆ ಮಾಡಿದರೆ ಜೀರ್ಣಾಂಗ ಸಕ್ರಿಯವಾಗುತ್ತದೆ. ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾಗುತ್ತ ಹೋಗುತ್ತದೆ. ದೇವರ ಮೇಲೆ ನಂಬಿಕೆ ಶ್ರದ್ಧೆ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ನಿಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತವೆ.

7, ಆದಷ್ಟು ತಿಂಗಳಿಗೆ ಒಮ್ಮೆ ವ್ರತಾಚರಣೆ ಮಾಡುವುದರಿಂದ ಕೆಟ್ಟ ದೃಷ್ಟಿ ಆಗುವುದಿಲ್ಲ ಮತ್ತು ಕುಟುಂಬದಲ್ಲಿ ನಿಮ್ಮದಿ ಸುಖ ಶಾಂತಿ ನೆಮ್ಮದಿ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.ನೀವು ಯಾವ ದೇವರ ಪೂಜೆ ಮಾಡುತ್ತಿರೋ ಆ ದೇವರ ಮೇಲೆ ನಂಬಿಕೆ ಶ್ರೇದೆ ಇಟ್ಟು ನಂಬಿಕೆಯಿಂದ ಉಪವಾಸ ವ್ರತ ಆಚರಣೆ ಮಾಡಿ ಮತ್ತು ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು.ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು.ಈ ರೀತಿಯಾಗಿ ನಡೆದುಕೊಂಡು ಬಂದರೆ ನಿಮ್ಮ ಸಂಕಲ್ಪ ಈಡೇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment