ಈ ದೇವಾಲಯಕ್ಕೆ ಈ ಹಾವೇ ಪೂಜಾರಿ!

Written by Anand raj

Published on:

ಈ ಹಾವು ಶಿವಲಿಂಗನ ಪೂಜೆ ಮಾಡುವುದಕ್ಕೆ ದೇವಸ್ಥಾನಕ್ಕೆ ಬರುತ್ತದೆ ಎಂದು ಹೇಳಿದರೆ ಯಾರು ನಂಬುವುದಿಲ್ಲ. ಆದರೆ ಇದನ್ನು ನಂಬಲೇಬೇಕು. ಈ ಒಂದು ಹಾವು ಸತತ ಐದು ಗಂಟೆಗಳ ಕಾಲ ಶಿವನ ಒಂದು ಪೂಜೆಯನ್ನು ಮಾಡುತ್ತದೆ.ಈ ಘಟನೆ ಯಾಕೆ ನಡೆಯುತ್ತಿದೆ ಎನ್ನುವುದು ಇಲ್ಲಿಯವರೆಗೂ ರಹಸ್ಯವಾಗಿ ಉಳಿದಿದೆ.ಈ ಒಂದು ದೇವಸ್ಥಾನ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಸಾಲಿಮಬಾದ್ ಎಂಬ ಊರಿನಲ್ಲಿ ಇದೆ.ಈ ಒಂದು ದೇವಸ್ಥಾನಕ್ಕೆ ಮೊದಲು ಯಾವುದೇ ಒಬ್ಬ ಮನುಷ್ಯ ಹೋಗುತ್ತಿರಲಿಲ್ಲ ಹಾಗೂ ಪೂಜಾರಿ ಕೂಡ ಈ ದೇವಸ್ಥಾನದಲ್ಲಿ ಇರಲಿಲ್ಲ.ಈ ಅಚ್ಚರಿ ತಿಳಿದ ನಂತರ ಜನ ಭಕ್ತರು ಬರುವುದಕ್ಕೆ ಶುರುವಾಗುತ್ತದೆ ಮತ್ತು ಈ ಅಚ್ಚರಿ ನೋಡಿ ಜನರು ಆಶ್ಚರ್ಯಪಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆದರೆ ಈ ದೇವಸ್ಥಾನಕ್ಕೆ ಎಷ್ಟೇ ಜನರು ಬಂದರು ಈ ಹಾವು ತನ್ನ ಒಂದು ಪೂಜೆಯನ್ನು ಸಲ್ಲಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಇದು ಪ್ರತಿದಿನ ಐದು ಗಂಟೆಗಳ ಕಾಲ ತನ್ನ ಪೂಜೆಯನ್ನು ಮುಗಿಸಿದ ಮೇಲೆ ಹೊರಗೆ ಹೋಗುತ್ತದೆ.ಈ ಹಾವು ಬೆಳಗ್ಗೆ 10 ಗಂಟೆಗೆ ದೇವಸ್ಥಾನಕ್ಕೆ ಬರುತ್ತದೆ ಹಾಗೂ 5 ಗಂಟೆಗಳ ಕಾಲ ಸತತವಾಗಿ ಇದು ಪೂಜೆಯನ್ನು ಸಲ್ಲಿಸುತ್ತದೆ. ಈ ಸಮಯದಲ್ಲಿ ಭಕ್ತರನ್ನು ಒಳಗೆ ಬಿಡುವುದಿಲ್ಲ ಮತ್ತು ಆಚೆ ಹೋಗುವ ಹಾವನ್ನು ಮಾತ್ರ ನೋಡಬಹುದು.ನಂತರ 3 ಗಂಟೆಗೆ ವಾಪಸ್ ಹೋಗುತ್ತದೆ.

ಇಂತಹ ಪದ್ಧತಿ 21ವರ್ಷಗಳಿಂದ ನಡೆದುಕೊಂಡು ಬಂದಿದೆ.ಈ ಹಾವು ಪೂಜೆ ಮಾಡಬೇಕಾದರೆ ಕೇವಲ ದೇವಸ್ಥಾನದ ಪೂಜಾರಿಗಳು ಮಾತ್ರ ಒಳಗಡೆ ಇರುತ್ತಾರೆ.ಅದರೆ 21 ವರ್ಷಗಳ ಹಿಂದೆ ಯಾವುದೇ ಪೂಜಾರಿ ಇರಲಿಲ್ಲ ಎಂದು ಹೇಳುತ್ತಾರೆ.ಈ ಹಾವು ದೈವಿ ಶಕ್ತಿ ಇರುವ ಕಾರಣ ಯಾರು ಇದನ್ನು ನೋಡಿ ಹೆದರುವುದಿಲ್ಲ ಹಾಗೂ ಈ ಹಾವು ಯಾರಿಗೂ ನೋವನ್ನು ಮಾಡಿಲ್ಲ.ಹಾಗಾಗಿ ಈ ಊರಿನ ಜನರು ಈ ಹಾವಿನ ಮೇಲೆ ಭಕ್ತಿ ಹಾಗೂ ನಂಬಿಕೆಯನ್ನು ಇಟ್ಟಿದ್ದಾರೆ.ಈ ರೀತಿಯ ಪೂಜೆ ಎಷ್ಟು ವರ್ಷಗಳಿಂದ ನಡೆಯುತ್ತಿದೆ ಮತ್ತು ಯಾಕೆ ನಡೆಯುತ್ತಿದೆ ಎಂದು ಯಾರಿಗೂ ಸಹ ತಿಳಿದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment