ತುಂಬಾ ಜನರು ಗೊತ್ತಿಲ್ಲದೆ ಅಸುರರು ತಿನ್ನುವ ಸಮಯದಲ್ಲಿ ಊಟ ಮಾಡುತ್ತಿದ್ದಾರೆ!

Featured-Article

ಜೀವಿಸುವುದಕ್ಕೆ ಆಹಾರ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸಿದೆ. ಆಹಾರ ಇಲ್ಲದೆ ಜೀವಿಸುವುದಕ್ಕೆ ಸಾಧ್ಯವಿಲ್ಲ. ದೇಹದಲ್ಲಿ ಶಕ್ತಿ, ಪುಷ್ಟಿ, ಚೈತನ್ಯ ಸಿಗಬೇಕು ಎಂದರೆ ಒಳ್ಳೆಯ ರೀತಿಯಾದಂತಹ ಆಹಾರವನ್ನು ಸ್ವೀಕರ ಮಾಡಬೇಕಾಗುತ್ತದೆ. ಮೊದಲು ಆಹಾರವನ್ನು ಸೂರ್ಯೋದಯ ಆಗುವುದಕ್ಕೂ ಮುಂಚೆ ಆಹಾರವನ್ನು ಸ್ವೀಕಾರ ಮಾಡಬಾರದು ಹಾಗೂ ಸೂರ್ಯೋದಯ ಆದಮೇಲೆ ಅರ್ಧ ಗಂಟೆ ಬಳಿಕ ಆಹಾರವನ್ನು ಸೇವಿಸಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿ ಪೂಜೆ ಮಾಡಿದ ನಂತರವೇ ಆಹಾರವನ್ನು ಸೇವಿಸಬೇಕು.ಇನ್ನು ಸೂರ್ಯಸ್ತ ಆಗುವ ಮೊದಲು ಮತ್ತು ಸೂರ್ಯಸ್ತ ಆದನಂತರ ಆಹಾರವನ್ನು ಸೇವಿಸಬಾರದು. ಇದನ್ನು ರಾಕ್ಷಸರ ಸಂಧ್ಯಾಕಾಲ ಎಂದು ಕರೆಯಲಾಗುತ್ತದೆ. ಅಸುರ ಸಂಧ್ಯಾಕಾಲದಲ್ಲಿ ಯಾವಾಗಲೂ ಊಟವನ್ನು ಮಾಡಬಾರದು. ಅಷ್ಟೇ ಅಲ್ಲದೆ ಮಧ್ಯರಾತ್ರಿ 12 ಗಂಟೆ ಮೇಲೆ ಆಹಾರವನ್ನು ಸ್ವೀಕರಿಸಬಾರದು.ಈ ಸಮಯದಲ್ಲಿ ರಾಕ್ಷಸರು ಭೋಜನವನ್ನು ಮಾಡುತ್ತಾರೆ.ಆದ್ದರಿಂದ ಈ ಸಮಯದಲ್ಲಿ ಊಟವನ್ನು ಮಾಡಬಾರದು.

ಅಡುಗೆ ಮಾಡುವ ಸಂದರ್ಭದಲ್ಲಿ ಯೋಚನೆ ಮಾಡುತ್ತ ಮತ್ತು ಮನಸ್ಸಿನಲ್ಲಿ ಗೊಂದಲವನ್ನು ಇಟ್ಟುಕೊಂಡು ಅಡುಗೆ ಮಾಡಿ ಮನೆಯ ಸದಸ್ಯರಿಗೆ ಆಹಾರದ ಮೂಲಕ ನಿಮ್ಮ ಯೋಚನೆ, ಗೊಂದಲ ರವಾನೆ ಆಗುತ್ತದೆ. ಆದ್ದರಿಂದ ಮನಸ್ಸಿನಲ್ಲಿ ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಅಡುಗೆಯನ್ನು ಮಾಡಬೇಕು ಹಾಗೂ ಪ್ರೀತಿಯಿಂದ ಅಡುಗೆ ಮಾಡಿ ಮನೆಯ ಸದಸ್ಯರಿಗೆ ಬಡಿಸಿದರೆ ಪುಣ್ಯ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *