ಇದರಲ್ಲಿ ಒಂದು ಸಂಖ್ಯೆಯನ್ನು ಆರಿಸಿ..!

Written by Anand raj

Published on:

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. 1 ರಿಂದ 6 ಯಾವುದಾದರೂ ಒಂದು ಸಂಖ್ಯೆಯನ್ನು ಆರಿಸಿಕೊಳ್ಳಿ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಒಂದು ನಂಬರ್ ಆಯ್ಕೆ ಮಾಡಿದ್ದಾರೆ ನೀವು ತುಂಬಾ ಸ್ವತಂತ್ರವಾಗಿರಲು ಇಚ್ಛಿಸುತ್ತೀರಿ. ನಿಮಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಾಗುವುದಿಲ್ಲ. ಜೀವನದಲ್ಲಿ ಯಾವುದೇ ಡಿಸಿಷನ್ ತೆಗೆದುಕೊಂಡರು ತುಂಬಾ ಯೋಚನೆ ಮಾಡಿ ಡಿಸಿಷನ್ ತೆಗೆದುಕೊಳ್ಳುತ್ತೀರಾ. ಅದರೆ ಸೂಕ್ಷ್ಮವಾದ ಯೋಜನೆಯಿಂದ ನಿಮ್ಮ ಗುರಿಯನ್ನು ತಲುಪಲು ಸಾಕಷ್ಟು ತಡವಾಗಬಹುದು.ನಿಮ್ಮ ಮಾತುಗಳಿಂದ ಜನರು ಸಾಕಷ್ಟು ಆಕರ್ಷಿತರಾಗುತ್ತಾರೆ. ನೀವು ನಿಮ್ಮ ಮೊದಲ ನೋಟದಲ್ಲಿ ಸಾಕಷ್ಟು ಜನರನ್ನು ಇಂಪ್ರೆಸ್ ಮಾಡಿರುತ್ತೀರಾ. ನಿಮ್ಮ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗೆ ಬೆಳೆಯಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತೀರಾ.ಇದಕ್ಕಾಗಿ ಸಾಕಷ್ಟು ಕಷ್ಟ ಕೂಡ ಪಡುತ್ತೀರಾ.

2, ಇನ್ನು ನೀವು 2 ನಂಬರ್ ಅನ್ನು ಆಯ್ಕೆ ಮಾಡಿದ್ದಾರೆ. ನಿಮ್ಮದು ಚಂಚಲ ಮನಸ್ಸು ಆಗಿರುತ್ತದೆ. ನಿಮ್ಮ ಅಕ್ಕಪಕ್ಕ ಇರುವ ಜನರ ಬಗ್ಗೆ ನೀವು ಕೇರ್ ಮಾಡುವುದಿಲ್ಲ. ನಿಮ್ಮ ಕೆಲಸದ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿರುತ್ತೀರಾ. ನಿಮಗೆ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಕೂಡ ಇಷ್ಟವಾಗುವುದಿಲ್ಲ.ನಿಮ್ಮದು ಬಹಳ ದೊಡ್ಡ ಮನಸ್ಸು ಆಗಿರುತ್ತದೆ ಹಾಗೂ ಇನ್ನೊಬ್ಬರ ಸಹಾಯಕ್ಕೆ ಸದಾ ರೆಡಿ ಆಗಿರುತ್ತೀರಾ.ನೀವು ಎಲ್ಲರ ಮಾತನ್ನು ಕೇಳಿಸಿಕೊಳ್ಳುತ್ತಾರ. ಅದರೆ ನಿಮ್ಮ ಮನಸ್ಸಿಗೆ ಯಾವುದು ಒಳ್ಳೆಯದು ಅನಿಸುತ್ತದೆಯೋ ಅದನ್ನು ಮಾತ್ರ ಮಾಡುತ್ತೀರಾ.

3, ಇನ್ನೂ ನೀವು ನಂಬರ್ ಮೂರನ್ನು ಆಯ್ಕೆ ಮಾಡಿದ್ದಾರೆ. ನಿಮ್ಮ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ. ನೀವು ನೇರನುಡಿ ವ್ಯಕ್ತಿಗಳಾಗಿರುತ್ತಾರೆ. ನೀವು ಯಾವಗಲು ಸತ್ಯವನ್ನು ಹೇಳುತ್ತೀರಾ ಹಾಗೂ ಸತ್ಯವನ್ನು ನಂಬುತ್ತೀರಾ.ನಿಮ್ಮ ನೇರ ನುಡಿ ಸ್ವಭಾವ ನಿಮ್ಮ ಗೆಳೆಯರಿಗೆ ಇಷ್ಟ ಆಗುವುದಿಲ್ಲ.ನಿಮ್ಮ ಗೆಳೆಯರ ಮೇಲೆ ಸಾಕಷ್ಟು ನಂಬಿಕೆ ಇರುತ್ತದೆ.

4,ಇನ್ನೂ ನೀವು ನಂಬರ್ 4 ಆಯ್ಕೆ ಮಾಡಿದ್ದಾರೆ. ನೀವು ಸದಾ ನಗುತ್ತಾ ಇರುತ್ತಿರ.ನಿಮಗೆ ಜಾಸ್ತಿ ಮಾತಾಡುವುದು ಇಷ್ಟ ಆಗುವುದಿಲ್ಲ.ನಿಮ್ಮ ಈ ಒಂದು ಸ್ವಭಾವ ಸಾಕಷ್ಟು ಜನರು ಅಕರ್ಷಿತರಾಗುತ್ತಾರೆ.ನೀವು ಎಷ್ಟೇ ನೊಂದಿದ್ದರೂ ನಿಮ್ಮ ಮುಖದಲ್ಲಿ ನಗು ಇರುತ್ತದೆ. ಇದರಿಂದ ನೀವು ಬಹಳ ಎತ್ತರಕ್ಕೆ ಬೆಳೆಯುತ್ತಿರ.ನೀವು ಯಾವುದೇ ಒಂದು ಗುರಿ ಇದ್ದರು ಸುಲಭವಾಗಿ ತಲುಪುತ್ತಿರಿ.

5,ಇನ್ನೂ ನೀವು ನಂಬರ್ 5 ಆಯ್ಕೆ ಮಾಡಿದ್ದಾರೆ. ನೀವು ಬಹಳ ಉತ್ಸಾಹಕರಿ ಜೀವಿಗಳು ಆಗಿರುತ್ತಿರಿ.ಯಾವುದೇ ಕೆಲಸವನ್ನು ಜೋಶ್ ನಲ್ಲಿ ಮಾಡುತ್ತೀರಾ.6,ಇನ್ನೂ ನೀವು ನಂಬರ್ 6 ಆಯ್ಕೆ ಮಾಡಿದ್ದಾರೆ. ನೀವು ಬಹಳ ಬುದ್ದಿವಂತರು ಆಗಿರುತ್ತೀರಾ.ನಿಮಗೆ ಯಾವುದೇ ಸಮಸ್ಸೆ ಬಂದರು ನೀವು ಆರಾಮವಾಗಿ ನೀವು ಎದುರಿಸುತ್ತೀರಾ.ಕನಸನ್ನು ಈಡೇರಿಸಿಕೊಳ್ಳಲು ಸಾಕಷ್ಟು ಕಷ್ಟವನ್ನು ಪಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment