ಯಾವ ವಸ್ತುಗಳನ್ನು ದಾನ ಮಾಡಬಾರದು ಎಂದು ತಿಳಿದುಕೊಳ್ಳಿ.

Written by Anand raj

Published on:

ಈ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಅದೃಷ್ಟವನ್ನು ಅವರಿಗೆ ದಾನ ಮಾಡಿದ ಹಾಗೆ ಮತ್ತು ನಿಮ್ಮ ಮನೆಯಿಂದ ಲಕ್ಷ್ಮಿ ಹೊರಗೆ ಹೋಗುತ್ತಾಳೆ.ಇವುಗಳನ್ನು ನೀವು ತಿಳಿದುಕೊಂಡು ನೀವು ಅಳವಡಿಸಿಕೊಂಡರೆ ಬಹಳ ಒಳ್ಳೆಯದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1,ಒಂದು ವೇಳೆ ಬೇರೆಯವರು ನಿಮ್ಮ ಮನೆಗೆ ಬಂದು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕೇಳಿದರೆ ಕೊಡಬಾರದು.ಇದರಿಂದ ಸಾಕಷ್ಟು ಆರ್ಥಿಕ ಪರಿಸ್ಥಿತಿ ನಷ್ಟ ಆಗುತ್ತದೆ ಎಂದು ಹೇಳಲಾಗುತ್ತದೇ. ಆದ್ದರಿಂದ ಈ ಎರಡು ವಸ್ತುಗಳನ್ನು ದಾನ ಮಾಡಬಾರದು.2,ಹಾಲು ಮತ್ತು ಮೊಸರು-ಸೂರ್ಯಾಸ್ತ ಆದ ನಂತರ ಈ ಎರಡು ವಸ್ತುಗಳನ್ನು ಯಾರಿಗೂ ಕೊಡಬಾರದು.ಈ ರೀತಿ ಕೊಟ್ಟರೆ ಸಾಕಷ್ಟು ನಷ್ಟ ನಿಮಗೆ ಉಂಟಾಗುತ್ತದೆ. ಆದ್ದರಿಂದ ಯಾರೇ ಬಂದು ಎಷ್ಟೇ ಕೇಳಿದರು ಈ ಎರಡು ವಸ್ತುಗಳನ್ನು ಕೊಡಬೇಡಿ.

3, ಇನ್ನೊಬ್ಬರ ಕರ್ಚಿಫ್ ಮತ್ತು ಟಾವೆಲ್ ಅನ್ನು ಬಳಸಬಾರದು. ಇದರಿಂದ ನಿಮ್ಮಿಬ್ಬರ ನಡುವೆ ಜಗಳ ಆಗುವ ಸಾಧ್ಯತೆ ಇರುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ನಷ್ಟ ಉಂಟಾಗುತ್ತದೆ. ಆದ್ದರಿಂದ ಬೇರೆಯವರ ಕರ್ಚಿಫ್ ಮತ್ತು ಟವಲ್ ಅನ್ನು ಬಳಸಬೇಡಿ.4,ಮುಖ್ಯವಾಗಿ ಶುಕ್ರವಾರದ ದಿನ ಹಣವನ್ನು ಬೇರೆಯವರಿಗೆ ಕೊಡಬಾರದು. ಕೊಟ್ಟ ಹಣ ಹಿಂದುರುಗಿ ಬರುವುದು ತುಂಬಾನೇ ಕಷ್ಟ. ಆದ್ದರಿಂದ ಶನಿವಾರ ಹಣ ಕೊಟ್ಟರೆ ಉತ್ತಮ. ಮುಖ್ಯವಾಗಿ ಸೂರ್ಯಾಸ್ತದ ನಂತರ ಯಾರಿಗೂ ಸಹ ಹಣವನ್ನು ಕೊಡಬೇಡಿ.

5, ಬೇರೆಯವರು ಬಂದು ನೀವು ಹಾಕುವ ಒಡವೆಯನ್ನು ಕೇಳಿದಾಗ ನೀವು ಕೊಟ್ಟರೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಏಕೆಂದರೆ ನೀವು ನಿಮ್ಮ ಹತ್ತಿರ ಇರುವ ಲಕ್ಷ್ಮಿಯನ್ನು ಅವರಿಗೆ ಕೊಟ್ಟಹಾಗೆ. ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಉಂಟಾಗುತ್ತದೆ.6, ಮುಖ್ಯವಾಗಿ ನಿಮ್ಮ ಹತ್ತಿರ ಇರುವ ಪೆನ್ನನ್ನು ಬೇರೆಯವರಿಗೆ ಕೊಡಬೇಡಿ.ಇದರಿಂದ ಇಬ್ಬರಿಗೂ ಕೂಡ ನಷ್ಟವಾಗುತ್ತದೆ. ಆದ್ದರಿಂದ ಪೆನ್ನನ್ನು ಕೊಟ್ಟರೆ ಮರಳಿ ಪಡೆಯುವುದನ್ನು ಮರೆಯಬೇಡಿ.7, ಮುಖ್ಯವಾಗಿ ಬೇರೆಯವರಿಗೆ ನಿಮ್ಮ ವಾಚ್ ಅನ್ನು ಹಾಕಿಕೊಳ್ಳುವುದಕ್ಕೆ ಕೊಡಬೇಡಿ. ಇದರಿಂದ ಇಬ್ಬರಿಗೂ ತೊಂದರೆಯುಂಟಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment