4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

Featured-Article

4, 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅವರ ಜನ್ಮ ಸಂಖ್ಯೆ 4 ಆಗುತ್ತದೆ. ಆ ಪೈಕಿ 4ನೇ ತಾರೀಕಿನಂದೇ ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತದೆ. ಇನ್ನು 13 ಹಾಗೂ 31ನೇ ತಾರೀಕಿನಂದು ಯಾರು ಹುಟ್ಟಿರುತ್ತಾರೋ ಅವರ ಮೇಲೆ ರವಿ, ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವೂ ಇರುತ್ತದೆ. ಈ ದಿನಾಂಕಗಳಂದು ಹುಟ್ಟಿದವರ ಜತೆಗಿನ ಒಡನಾಟ, ಮಾತುಕತೆ, ಸ್ನೇಹ ಯಾವುದೂ ಸಲೀಸಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಏಕೆಂದರೆ, ತಮ್ಮದೇ ಲೋಕದಲ್ಲಿ ಇವರು ಬಲು ಗಟ್ಟಿಗರು, ಸ್ಥಿರವಾಗಿರುತ್ತಾರೆ ಮತ್ತು ಆತ್ಮವಿಶ್ವಾಸ ಇರುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳುವುದು ಬಹಳ ಕಷ್ಟದ ಕೆಲಸ ಇವರಿಗೆ. ಆ ಕಾರಣಕ್ಕೆ ಏನು ಇಷ್ಟೆಲ್ಲ ನಿಧಾನ ಅನ್ನಿಸಿಕೊಳ್ಳುತ್ತಾರೆ. ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯಾದರೂ ಆಲೋಚನೆ ಮಾಡುವುದಕ್ಕೆ ಅಂತಲೇ ಬಹಳ ಸಮಯವನ್ನು ಕಳೆಯುತ್ತಾರೆ. ಏನಾದರೂ ಹೊಸದನ್ನು ಆರಂಭಿಸುವುದರಲ್ಲಿ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಇರುವ ತಲ್ಲೀನತೆ ಮಾತ್ರ ಎಂಥವರೂ ತಲೆ ತೂಗುವಂಥದ್ದಾಗಿರುತ್ತದೆ.

ಅದೆಂಥ ಅದ್ಭುತವಾದದ್ದೇ ಎದುರಿಗಿದ್ದರೂ ಪೂರ್ಣ ತೃಪ್ತಿ ಅನ್ನೋದು ಇವರ ಪಾಲಿಗೆ ಇರಲ್ಲ. ಯಾವಾಗಲೂ ಇಂಪ್ರೂವೈಸೇಷನ್​ಗೆ ಎದುರು ನೋಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಈ ಕಾರಣಕ್ಕೆ ಇವರಲ್ಲೊಂದು ಹತಾಶೆ ಸದಾ ಎದ್ದು ಕಾಣುತ್ತದೆ. ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗುತ್ತಾರೆ. ವಿಶ್ರಾಂತಿ ಸಮಯ ಅಂತಲೇ ಸಿಗುವುದಿಲ್ಲ. ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂಬುದನ್ನು ಊಹಿಸಿಕೊಳ್ಳುವುದು ಸಹ ಈ 4ರ ಸಂಖ್ಯೆಯವರಿಗೆ ಕಷ್ಟ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಕರುಣೆ ಅನ್ನೋದು ಕಮ್ಮಿ, ಕೆಲವು ಬಾರಿ ಕಂಜ್ಯೂಸ್ ಥರ ಅನಿಸಿಕೊಳ್ಳುತ್ತಾರೆ ಮತ್ತು ಕ್ರೂರಿಗಳಂತೆ ಕಾಣುತ್ತಾರೆ. ಇವರಿಗೆ ತಮಗೆ ನಿಜವಾಗಲೂ ಬೇಕಾದದ್ದು ಏನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇರುವುದಿಲ್ಲ ಅನ್ನೋದು ಕೂಡ ಸಮಸ್ಯೆ. ತಾವು ಅಂದುಕೊಂಡಿದ್ದು ಆಗಿಬಿಟ್ಟರೆ ಸಾಕು, ಅದರಿಂದ ಲಾಭವಾಯಿತೋ ನಷ್ಟವಾಯಿತೋ ನೋಡುವುದಕ್ಕೆ ಹೋಗಲ್ಲ.

Leave a Reply

Your email address will not be published. Required fields are marked *