ಇದು ನಿಮಗೆ ಗೊತ್ತಿಲ್ಲ..! ಸದ್ಯದಲ್ಲೆ ನೀವು ಕೋಟ್ಯಾಧಿಪತಿ ಆಗುವ 3 ಸೂಚನೆ ಬಗ್ಗೆ ಗೊತ್ತಾ..!

Written by Anand raj

Published on:

ಮನೆಗೆ ಲಕ್ಷ್ಮಿ ದೇವಿಯ ಆಗಮನದ ಸೂಚನೆಗಳು ಕೆಲವೊಬ್ಬರಿಗೆ ಗೊತ್ತಿರುವುದಿಲ್ಲ.ಲಕ್ಷ್ಮಿ ದೇವಿಯ ಆಗಮನ ಎಂದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ಆಗುವುದು ಮತ್ತು ಆಗರ್ಭ ಶ್ರೀಮಂತರಾಗುವ ಕೆಲವೊಂದು ಸೂಚನೆಗಳು.ಮನೆಗೆ ಲಕ್ಷ್ಮಿ ದೇವಿಯ ಆಗಮನಕ್ಕೆ ಆಗುವ ಸೂಚನೆಗಳು ಯಾವುವು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಗೂಬೆ-ತಾಯಿ ಲಕ್ಷ್ಮಿ ದೇವಿ ವಾಹನ ಗೂಬೆ.ನಿಮ್ಮ ಸುತ್ತ ಗೂಬೆಗಳು ಆಗಗ ನೋಡುತ್ತಿದ್ದರೆ ಮತ್ತು ಕನಸಿಗೆ ಬರುತ್ತಿದ್ದಾರೆ. ಆಗ ತಾಯಿ ಲಕ್ಷ್ಮಿ ಮನೆಗೆ ಆಗಮಿಸುತ್ತಿದ್ದಾಳೆ ಎಂದು ಅರ್ಥ.ತಾಯಿ ಲಕ್ಷ್ಮಿ ಖಂಡಿತವಾಗಿಯು ಗೂಬೆ ಇರುವಲ್ಲಿ ಹೋಗುತ್ತಾಳೆ ಎನ್ನುವುದಾದರೆ ಲಕ್ಷ್ಮಿಯನ್ನು ಪ್ರಾರ್ಥಿಸಿ.ಲಕ್ಷ್ಮಿ ದೇವಿ ಕೋಪಗೊಳ್ಳುವ ಯಾವ ಕೆಲಸವನ್ನು ಮಾಡಬಾರದು ಎಂದು ಹೇಳುತ್ತಾರೆ.

2, ಹಸಿರು ವಾತಾವರಣ-ನಿಮ್ಮ ಸುತ್ತಲೂ ಹಸಿರು ಹೆಚ್ಚಾದರೆ ಲಕ್ಷ್ಮಿ ನಿಮ್ಮೊಂದಿಗೆ ಸಂತೋಷವಾಗಿ ಇದ್ದಾಳೆ. ಶೀಘ್ರದಲ್ಲಿ ನಿಮ್ಮನ್ನು ನಿಮ್ಮ ಅಶ್ರೇಯಕ್ಕೆ ಕರೆದೋಯ್ಯಲಿದ್ದಾಳೆ ಎಂದು ಅರ್ಥ.ವಾಸ್ತವಾಗಿ ಹಸಿರು ಜೀವನದ ಸಾಮರಸ್ಯ ಮತ್ತು ಬದಲಾವಣೆಯನ್ನು ಸಂಕೇತಿಸುತ್ತದೆ.ಲಕ್ಷ್ಮಿ ಮಾತೇ ಖಂಡಿತವಾಗಿಯೂ ಅಂತಹ ಸಕಾರಾತ್ಮಕ ವಾತಾವರಣದಲ್ಲಿ ಬರುತ್ತಾರೆ ಎಂದು ಪಂಡಿತೋತ್ತಮರು ಹೇಳುತ್ತಾರೆ.

3, ಇನ್ನು ಯಾರಾದರೂ ಕಸವನ್ನು ಗುಡಿಸುವುದನ್ನು ನೋಡಿದರೆ ನೀವು ಶೀಘ್ರದಲ್ಲಿ ಶ್ರೀಮಂತರು ಅಗಲಿದ್ದೀರಿ ಎನ್ನುವುದು ಒಂದು ಅರ್ಥ.ಪೊರಕೆ ಮತ್ತು ಲಕ್ಷ್ಮಿ ಮಾತ ನೇರ ಸಂಬಂಧವನ್ನು ಹೊಂದಿದ್ದಾರೆ. ಪೊರಕೆ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ಉಪಯೋಗಿಸುತ್ತೀವಿ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ಮಾತೆ ಯಾವಾಗಲೂ ವಾಸಿಸುತ್ತಾಳೆ ಎಂದು ಪಂಡಿತೋತ್ತಮರು ಹೇಳುತ್ತಾರೆ.

4, ಇನ್ನು ಮನೆಯ ಸುತ್ತ ಕಬ್ಬಿನ ಗಿಡಗಳು ಇದ್ದರೆ ನಿಮ್ಮ ದಿನಗಳು ಉತ್ತಮವಾಗಿರುತ್ತವೆ ಎಂದು ಅರ್ಥ. ಕಬ್ಬು ನೋಡುವುದು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಇನ್ನು ಮುಂದೆ ಪದೇ ಪದೇ ಕಬ್ಬನ್ನು ನೋಡಿದರೆ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಿ ಎನ್ನುವುದು ಪಂಡಿತೋತ್ತಮರ ಅರ್ಥವಾಗಿದೆ. ಈ ರೀತಿಯ ಪ್ರಾಣಿಗಳು ವಸ್ತುಗಳು ಕಂಡರೆ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತದೆ ಎಂದು ಅರ್ಥ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment