ದೇವರ ಮುಂದೆ ಕುಳಿತು ಪೂಜಿಸುವಾಗ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.

Written by Anand raj

Published on:

ಎಲ್ಲರಿಗೂ ನಮಸ್ಕಾರ, ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ ಅದು ಹೇಗೆ ಎಂದರೆ ಪೂಜೆಯ ಸಂದರ್ಭದಲ್ಲಿ ಕೆಲವು ಸಲ ಬದಲಾವಣೆ ಕಾಣಬಹುದು ಕೆಲವರಲ್ಲಿ ಕಣ್ಣೀರು, ಆಲಸ್ಯ, ಆಕಳಿಕೆ, ನಿದ್ದೆ ಬರುವುದು ಇಂತಹ ಭಾವನೆಗಳು ಗೋಚರಿಸುತ್ತದೆ. ಅಥಾವ ಪೂಜೆ ಮಾಡುವಾಗ ನಮ್ಮ ಮನಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗುವ ಕಾರಣ ಆ ಜಾಗದಲ್ಲಿ ಇರುವಂತಹ ವರುಣಾತ್ಮಕ ಹಾಗೂ ಧನಾತ್ಮಕ ಅಲೆಗಳು ಧನಾತ್ಮಕ ಅಲೆಗಳು ಎದ್ದಾಗ ನಿಮ್ಮ ಮನಸ್ಸುಗಳು ಪ್ರಫುಲತೆಯಿಂದ ನಿಮ್ಮ ಬೇಡಿಕೆಗೆ ಉತ್ತಮ ರೀತಿಯಾದ ಫಲಗಳು ಅಥವಾ ಶಕುನಗಳು ಖಂಡು ಬರುತ್ತದೆ. ಆದರೆ ಋಣಾತ್ಮಕ ಅಲೆಗಳು ಕೆಟ್ಟ ಆಲೋಚನೆಗಳು ಸಹ ಮೂಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವೊಮ್ಮೆ ನಿಮಲ್ಲಿನ ಏಕಾಗ್ರತೆ ಕೊರತೆ ಹಾಗೂ ಭಕ್ತಿ ಭಾವನೆಗಳ ಅಲಕ್ಷದ ಬಾವ ಇವುಗಳು ನಿಮ್ಮ ಆಲೋಚನೆ ವ್ಯತಿರಿಕ್ತ ಗೊಳಿಸುವ ಸಾಧ್ಯತೆ ಇರುತ್ತದೆ. ದೈವವನ್ನು ಪೂಜೆ ಮಾಡುವಾಗ ಭಕ್ತಿ ಬಹಳ ಮುಖ್ಯ ಇದುವೇ ಶಕ್ತಿಯಾಗಿ ಪರಿಭ್ರಮಿಸುತ್ತದೆ. ಆದಷ್ಟು ಮನಸ್ಸನ್ನು ಹಿಡಿತವಿಟ್ಟು ಪೂಜೆ ಮಾಡಿ ಮಂತ್ರಗಳಿಗೆ ತನ್ನದೇ ಆದ ಶಕ್ತಿ ಇರುತ್ತದೆ. ಹಾಗೂ ಆಧ್ಯಾತ್ಮಿಕ ನೆಲೆಗಟ್ಟು ಇರುತ್ತದೆ. ಇವುಗಳು ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ಇಡಲು ಸಹಕಾರ ನೀಡುತ್ತದೆ. ನಿಮ್ಮ ಬೇಡಿಕೆಗಳು ಬರುವ ವರ್ಷ ಈಡೇರುಸುತ್ತಾನೆ. ನಿಮ್ಮಲ್ಲಿನ ಅಗತ್ಯ ಮಾನಸಿಕ ಸಹ ಕಲ್ಪನೆ ದೂರ ಮಾಡುತ್ತದೆ.

ಅಂತರಂಗದಿಂದ ಪೂಜೆ ಮಾಡುವುದು ಅಗತ್ಯವಾಗಿರುತ್ತದೆ. ಹಾಗಾಗಿ ನಮ್ಮ ಹಿರಿಯರು ವರ್ಗಾಯಿಸಿದ್ದಾರೆ. ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ. ಆಲಸ್ಯತನ ಹೊಂದಿದರೆ ಅದನ್ನು ಸರಿ ಮಾಡಿಕೊಳ್ಳಿ. ಆಕರ್ಷಕ ಕಳೆ ಹೊಂದಿದರೆ ದೈವ ಪ್ರಸನ್ನವಾಗಿ ಎಂಬ ಅರ್ಥ ಪದೇ ಪದೇ ದೇವರ ಸನ್ನಿಧಾನದಲ್ಲಿ ಕೆಟ್ಟ ಆಲೋಚನೆ ಬಂದರೆ ದುಷ್ಟ ಶಕ್ತಿಗಳು ತೊಂದರೆ ಮಾಡುತ್ತಿದೆ ಎಂದು ತಿಳಿಯಬೇಕು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment