ಮನೆಯಲ್ಲಿ ಮಾಡುವ ವಾಸ್ತುವಿನ ಸಣ್ಣ ತಪ್ಪು ಕೂಡಾ ಅಭಿವೃದ್ಧಿಗೆ ಕಂಟಕವಾಗಬಹುದು!

Written by Anand raj

Published on:

ಎಷ್ಟೋ ಸಲ ಮನೆಯಲ್ಲಿ ಯಾವ ಕೊರತೆಗಳೂ ಇಲ್ಲದಿದ್ದರೂ, ನೆಮ್ಮದಿ ಇರುವುದೇ ಇಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ, ಕಲಹ ನಡೆಯುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ, ಅಭಿವೃದ್ದೀಯಾಗುವುದೇ ಇಲ್ಲ.ಸಂಪಾದಿಸಿದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ.ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ.ದುಃಖ ನ್ನುವುದು ಕಡಿಮೆಯಾಗುವುದೇ ಇಲ್ಲ.ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಿ ಸಾಕಾಗುತ್ತದೆ. ಆದರೆ ಪರಿಹಾರ ಸಿಗುವುದಿಲ್ಲ.ಈ ಎಲ್ಲಾ ಸಮಸ್ಯೆಗಳಿಗೂ ವಾಸ್ತು ಕಾರಣವಾಗಿರಬಹುದು. ವಾಸ್ತು ದೋಷವನ್ನು ಸರಿಪಡಿಸಿಕೊಂಡರೆ ಎಲ್ಲವೂ ಸರಿಯಾಗುತ್ತದೆ. ವಾಸ್ತು ಶಾಸ್ತ್ರವು ಇದನ್ನೇ ಹೇಳುತ್ತದೆ.ಈ ಕಾರಣದಿಂದಲೇ ನಾವು ಮನೆಯ ವಾಸ್ತುವಿಗೆ ಸಂಬಂಧಿಸಿದ ವಾಸ್ತು ಪ್ರಮುಖ ನಿಯಮಗಳನ್ನು ನಿಮಗಾಗಿ ತಂದಿದ್ದೇವೆ.ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಪಾಲಿಸಿದರೆ ವಾಸ್ತುವಿನಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಹುದು.  

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ವಾಸ್ತುವಿನ ಪ್ರಮುಖ ನಿಯಮಗಳಿವು :1.ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ.ಸಾಕಷ್ಟು ಬೆಳಕು ಬರುವಂತಿರಬೇಕು. 2.ಮನೆಯಲ್ಲಿ ದೇವರ ಮನೆಯಿದ್ದರೆಪ್ರತಿ ದಿನ ದೇವರಿಗೆ ಪೂಜೆ ಸಲ್ಲಿಸಿ, ಧೂಪ ದ್ರವ್ಯಗಳ ಬಳಕೆ ನಿತ್ಯ ಆಗಲಿ.3.ಅಡಿಗೆ ಮನೆ ಸ್ವಚ್ಛವಾಗಿರಲಿ.ಮನೆಯಲ್ಲಿ ಪ್ರತಿದಿನ ತಯಾರಿಸುವ ಅಡುಗೆಯ ಒಂದು ಭಾಗ ಹಸುವಿಗೆ ನೀಡಿ. ಅದು ಕೂಡಾ ಎಲ್ಲರೂ ತಿನ್ನುವುದಕ್ಕೆ ಮೊದಲು ಹಸುವಿಗೆ ಆಹಾರ ನೀಡಬೇಕು.4.ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಲೇಬಾರದು.5. ಮನೆಯಲ್ಲಿ ಒಂದೇ ಸಾಲಿನಲ್ಲಿ 3 ಬಾಗಿಲುಗಳು ಇರಬಾರದು.6. ರೊಟ್ಟಿಯನ್ನು ಬೇಯಿಸುವ ಮೊದಲು ಪ್ಯಾನ್ ಮೇಲೆ ಹಾಲು ಸಿಂಪಡಿಸಬೇಕು.7.ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರಿನಿಂದ ಕೂಡಿರುವ ಫೋಟೋವನ್ನು ಹಾಕಬೇಕು..

8.ಮುರಿದ ವಸ್ತುಗಳು ಮತ್ತು ಗುಜರಿ ಸಾಮಗ್ರಿಗಳನ್ನು ಯಾವತ್ತೂ ಮನೆಯಲ್ಲಿ ಇಡಬಾರದು.9.ದುಂಡಾದ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳು ಮನೆಯಲ್ಲಿಟ್ಟರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ.10.ಮನೆಯಲ್ಲಿ ನಲ್ಲಿ ತೊಟ್ಟಿಕ್ಕದಂತೆ ನೋಡಿಕೊಳ್ಳಿ. ನಲ್ಲಿ ತೊಟ್ಟಿಕ್ಕುತ್ತಿದ್ದರೆ ಕೂಡಲೇ ಸರಿಪಡಿಸಿ.11.ತುಳಸಿ ಸಸ್ಯ ಪೂರ್ವ ದಿಕ್ಕಿನಲ್ಲಿರಲಿ. ಮತ್ತು ತುಳಸಿಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿರಬೇಕು.12.ಕಪ್ಪು ಬಣ್ಣದ ನಾಮಫಲಕವನ್ನು ಯಾವತ್ತೂ ಮನೆಯ ಮುಂದೆ ಹಾಕಬೇಡಿ.13. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮಾಡಿದ ನೀರಿನ ಒಳಚರಂಡಿ ಆರ್ಥಿಕ ದೃಷ್ಟಿಕೋನದಿಂದ ಶುಭ ಫಲ ನೀಡುತ್ತದೆ.14.ಯಾವಾಗಲೂ ಸ್ನಾನಗೃಹವನ್ನು ಸ್ವಚ್ಛವಾಗಿಡಿ.ನೀರನ್ನು ವ್ಯರ್ಥ ಮಾಡಬೇಡಿ. ಇಲ್ಲಿಂದ ಯಾವುದೇ ರೀತಿಯ ವಾಸನೆ ಬಾರದಂತೆ ನೋಡಿಕೊಳ್ಳಬೇಕು. 

ಎಷ್ಟೋ ಸಲ ಮನೆಯಲ್ಲಿ ಯಾವ ಕೊರತೆಗಳೂ ಇಲ್ಲದಿದ್ದರೂ, ನೆಮ್ಮದಿ ಇರುವುದೇ ಇಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ, ಕಲಹ ನಡೆಯುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ, ಅಭಿವೃದ್ದೀಯಾಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ.ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ದುಃಖ ನ್ನುವುದು ಕಡಿಮೆಯಾಗುವುದೇ ಇಲ್ಲ.ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಿ ಸಾಕಾಗುತ್ತದೆ. ಆದರೆ ಪರಿಹಾರ ಸಿಗುವುದಿಲ್ಲ.ಈ ಎಲ್ಲಾ ಸಮಸ್ಯೆಗಳಿಗೂ ವಾಸ್ತು ಕಾರಣವಾಗಿರಬಹುದು. ವಾಸ್ತು ದೋಷವನ್ನು ಸರಿಪಡಿಸಿಕೊಂಡರೆ ಎಲ್ಲವೂ ಸರಿಯಾಗುತ್ತದೆ. ವಾಸ್ತು ಶಾಸ್ತ್ರವು ಇದನ್ನೇ ಹೇಳುತ್ತದೆ.ಈ ಕಾರಣದಿಂದಲೇ ನಾವು ಮನೆಯ ವಾಸ್ತುವಿಗೆ ಸಂಬಂಧಿಸಿದ ವಾಸ್ತು ಪ್ರಮುಖ ನಿಯಮಗಳನ್ನು ನಿಮಗಾಗಿ ತಂದಿದ್ದೇವೆ.ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಪಾಲಿಸಿದರೆ ವಾಸ್ತುವಿನಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಹುದು.  

ವಾಸ್ತುವಿನ ಪ್ರಮುಖ ನಿಯಮಗಳಿವು :1.ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ.ಸಾಕಷ್ಟು ಬೆಳಕು ಬರುವಂತಿರಬೇಕು. 2.ಮನೆಯಲ್ಲಿ ದೇವರ ಮನೆಯಿದ್ದರೆಪ್ರತಿ ದಿನ ದೇವರಿಗೆ ಪೂಜೆ ಸಲ್ಲಿಸಿ, ಧೂಪ ದ್ರವ್ಯಗಳ ಬಳಕೆ ನಿತ್ಯ ಆಗಲಿ.3.ಅಡಿಗೆ ಮನೆ ಸ್ವಚ್ಛವಾಗಿರಲಿ.ಮನೆಯಲ್ಲಿ ಪ್ರತಿದಿನ ತಯಾರಿಸುವ ಅಡುಗೆಯ ಒಂದು ಭಾಗ ಹಸುವಿಗೆ ನೀಡಿ. ಅದು ಕೂಡಾ ಎಲ್ಲರೂ ತಿನ್ನುವುದಕ್ಕೆ ಮೊದಲು ಹಸುವಿಗೆ ಆಹಾರ ನೀಡಬೇಕು.4.ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಲೇಬಾರದು.5. ಮನೆಯಲ್ಲಿ ಒಂದೇ ಸಾಲಿನಲ್ಲಿ 3 ಬಾಗಿಲುಗಳು ಇರಬಾರದು.6. ರೊಟ್ಟಿಯನ್ನು ಬೇಯಿಸುವ ಮೊದಲು ಪ್ಯಾನ್ ಮೇಲೆ ಹಾಲು ಸಿಂಪಡಿಸಬೇಕು.7.ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರಿನಿಂದ ಕೂಡಿರುವ ಫೋಟೋವನ್ನು ಹಾಕಬೇಕು..

8.ಮುರಿದ ವಸ್ತುಗಳು ಮತ್ತು ಗುಜರಿ ಸಾಮಗ್ರಿಗಳನ್ನು ಯಾವತ್ತೂ ಮನೆಯಲ್ಲಿ ಇಡಬಾರದು.9.ದುಂಡಾದ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳು ಮನೆಯಲ್ಲಿಟ್ಟರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ.10.ಮನೆಯಲ್ಲಿ ನಲ್ಲಿ ತೊಟ್ಟಿಕ್ಕದಂತೆ ನೋಡಿಕೊಳ್ಳಿ. ನಲ್ಲಿ ತೊಟ್ಟಿಕ್ಕುತ್ತಿದ್ದರೆ ಕೂಡಲೇ ಸರಿಪಡಿಸಿ.11.ತುಳಸಿ ಸಸ್ಯ ಪೂರ್ವ ದಿಕ್ಕಿನಲ್ಲಿರಲಿ. ಮತ್ತು ತುಳಸಿಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿರಬೇಕು.12.ಕಪ್ಪು ಬಣ್ಣದ ನಾಮಫಲಕವನ್ನು ಯಾವತ್ತೂ ಮನೆಯ ಮುಂದೆ ಹಾಕಬೇಡಿ.13. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮಾಡಿದ ನೀರಿನ ಒಳಚರಂಡಿ ಆರ್ಥಿಕ ದೃಷ್ಟಿಕೋನದಿಂದ ಶುಭ ಫಲ ನೀಡುತ್ತದೆ.14.ಯಾವಾಗಲೂ ಸ್ನಾನಗೃಹವನ್ನು ಸ್ವಚ್ಛವಾಗಿಡಿ.ನೀರನ್ನು ವ್ಯರ್ಥ ಮಾಡಬೇಡಿ. ಇಲ್ಲಿಂದ ಯಾವುದೇ ರೀತಿಯ ವಾಸನೆ ಬಾರದಂತೆ ನೋಡಿಕೊಳ್ಳಬೇಕು. 

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment