3,12,21,30 ಈ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ!

Written by Anand raj

Published on:

ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಜನ್ಮ ಸಂಖ್ಯೆ 3 ಆಗುತ್ತದೆ. ಆ ಮೂಲಕ ಇವರ ಅಧಿಪತಿ ಗುರು ಗ್ರಹ ಆಗುತ್ತದೆ. ಈ ತಾರೀಕಿನಂದು ಹುಟ್ಟಿದವರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮ ಸಂಖ್ಯೆ 3 ಆಗುತ್ತದೆ. ಆ ಮೂಲಕ ಇವರ ಅಧಿಪತಿ ಗುರು ಗ್ರಹ ಆಗುತ್ತದೆ. ಈ ದಿನಗಳ ಪೈಕಿ 3 ಹಾಗೂ 30ನೇ ತಾರೀಕಿನಂದು ಹುಟ್ಟಿದವರ ಮೇಲೆ ಪೂರ್ಣವಾದ ಗುರುವಿನ ಪ್ರಭಾವ ಇದ್ದರೆ, 12 ಅಥವಾ 21ನೇ ತಾರೀಕಿನಂದು ಹುಟ್ಟಿದವರಿಗೆ ರವಿ-ಚಂದ್ರ-ಗುರು ಹೀಗೆ ಮೂರು ಗ್ರಹದ ಪ್ರಭಾವ ಇರುತ್ತದೆ.

ಗುರು ಅಂದರೆ ಬೃಹಸ್ಪತಿ. ದೇವತೆಗಳ ಗುರು. ಜ್ಞಾನ, ಬುದ್ಧಿ, ನಿಸ್ವಾರ್ಥತೆ, ಸೇವೆ ಹಾಗೂ ತ್ಯಾಗ ಗುಣವನ್ನು ಈ ಗ್ರಹವು ಸೂಚಿಸುತ್ತದೆ. ಹಲವು ದೇಶಭಕ್ತರು, ಮಹಾನ್ ತ್ಯಾಗಿಗಳು, ನೌಕಾಸೇನೆ ಮತ್ತು ವಾಯುಸೇನೆಯಲ್ಲಿನ ಶಿಸ್ತುಬದ್ಧ ನಾಯಕರು ಇದೇ ಗುರುವಿನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಒಂದು ವೇಳೆ ಜನ್ಮಸಂಖ್ಯೆ 3 ಏನಾದರೂ ಲೈಫ್ ನಂಬರ್ ಅಥವಾ ಹೆಸರಿನ ಸಂಖ್ಯೆಯಲ್ಲಿ ದುರ್ಬಲವಾದರೆ ಅಂಥವರು ಗುಮಾಸ್ತೆ, ಅಕೌಂಟೆಂಟ್ ಇಂಥ ಹುದ್ದೆಯಲ್ಲಿರುತ್ತಾರೆ.

ಈ ಸಂಖ್ಯೆಯವರು ಬಹಳ ಬುದ್ಧಿವಂತರಾಗಿರುತ್ತಾರೆ. ಶ್ರಮಜೀವಿಗಳಾಗಿರುತ್ತಾರೆ. ಯಾವುದೇ ವ್ಯವಹಾರದಲ್ಲಿ ನೇರವಂತರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ತಮ್ಮ ಮೇಲಧಿಕಾರಿಗಳ ಮಾತನ್ನು ಶ್ರದ್ಧೆಯಿಂದ ಪಾಲಿಸುತ್ತಾರೆ. ಅಂದಹಾಗೆ ತಮ್ಮ ಸಹೋದ್ಯೋಗಿಗಳಿಂದಲೂ ಶಿಸ್ತು, ವಿಧೇಯತೆ ಹಾಗೂ ಸಮಯಪಾಲನೆಯನ್ನು ನಿರೀಕ್ಷೆ ಮಾಡುತ್ತಾರೆ. ಮೇಲ್ನೋಟಕ್ಕೆ ಬಹಳ ಗಟ್ಟಿಗರಂತೆ ಕಂಡಂರೂ ಹೃದಯದಿಂದ ತುಂಬ ಮೃದುವಾಗಿರುತ್ತಾರೆ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬ ಬಗ್ಗೆ ವಿವೇಚನೆ ಉತ್ತಮವಾಗಿರುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇತರರಿಗೆ ನೆರವು ನೀಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧಾರ್ಮಿಕ ಮನೋಭಾವದ ಇವರಲ್ಲಿ ಬಹುತೇಕರು ಶ್ರದ್ಧಾ- ಭಕ್ತಿಯಿಂದ ಧಾರ್ಮಿಕ ಆಚರಣೆಗಳ ಪಾಲನೆ ಮಾಡುತ್ತಾರೆ. ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಡುತ್ತಾರೆ. ಇತರರಿಂದ ನೆರವು ಕೇಳುವುದು ಅಂದರೆ, ಸಂಕೋಚದ ಮುದ್ದೆಯಾಗುತ್ತಾರೆ. ಈ ಜನ್ಮಸಂಖ್ಯೆಯಲ್ಲಿ ಹುಟ್ಟಿದವರು ಜೂಜಾಟಕ್ಕೆ ದಾಸರಾಗುವ ಸಾಧ್ಯತೆ ಇದೆ. ತಪ್ಪು ಕೆಲಸಗಳನ್ನು ಗೊತ್ತಿದ್ದೂ ಮಾಡುತ್ತಾರೆ. ಇನ್ನೂ ಕೆಲವು ಸಲ ಸರ್ವಾಧಿಕಾರಿ ಧೋರಣೆ ಬರುತ್ತದೆ. ಜತೆಗೆ ವಿಪರೀತ ಲೈಂಗಿಕ ಆಸಕ್ತಿ, ಹೆಚ್ಚು ಸಾಲ ಮಾಡುವುದು ಹಾಗೂ ಅದನ್ನು ವಾಪಸ್​ ನೀಡುವುದಕ್ಕೆ ಸಾಧ್ಯವಿಲ್ಲದಿರುವುದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡು ಕೋರ್ಟ್- ಕಚೇರಿ ಮೆಟ್ಟಿಲು ಏರುವಂತಾಗುತ್ತದೆ.

Related Post

Leave a Comment