ಚಮತ್ಕಾರ ಆಗಲು ಮುಂಜಾನೆ 2 ಶಬ್ದ ಹೇಳಿ ಸಾಕು! ಪೂಜೆಯಿಲ್ಲದೆ ಶಿವನನ್ನು ಒಲಿಸಿಕೊಳ್ಳಿ

Written by Anand raj

Published on:

ಈ ಶಬ್ದಗಳನ್ನು ಹೇಳುವುದರಿಂದ ಭಗವಂತನನ್ನು ಒಲಿಸಿಕೊಳ್ಳಬಹುದು. ಜೊತೆಗೆ ಧನ ಸಂಪತ್ತಿನ ಪ್ರಾಪ್ತಿ ಕೂಡ ಆಗುತ್ತದೆ. ಮುಂಜಾನೆ ಸ್ನಾನ ಮಾಡಿದ ನಂತರ ಒಂದು ತಾಮ್ರದ ಪಾತ್ರೆಯಲ್ಲಿ ಅಥವಾ ಲೋಟದಲ್ಲಿ ನೀರನ್ನು ತುಂಬಿರಿ. ಆ ಲೋಟದಲ್ಲಿ ತುಳಸಿ ಎಲೆಗಳನ್ನು ಹಾಕಿರಿ. ನಂತರ ನೀರನ್ನು ತೆಗೆದುಕೊಂಡು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಮತ್ತು ನಿಮ್ಮ ಮನೆಯ ಎಲ್ಲಾ ಕೋಣೆಗೆ ಆ ನೀರನ್ನು ಸಿಂಪಡಿಸಬೇಕು. ಇದರಿಂದ ಮನೆಯಲ್ಲಿ ಯಾವುದಾದರೂ ನಕಾರಾತ್ಮಕ ಶಕ್ತಿಗಳು ಇದ್ದಾರೆ ದೂರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುಂಜಾನೆ ಎದ್ದ ತಕ್ಷಣ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವ ವೇಳೆ ಭಗವಂತನಾದ ವಿಷ್ಣುವಿನ ಈ ಒಂದು ಮಂತ್ರವನ್ನು ಜಪ ಮಾಡಿ.ಓಂ ಭಗವಾತೇ ವಾಸುದೇವಾಯ ನಮಃಮನೆಯ ಮಂದಿರದಲ್ಲಿ ದಿನವೂ ನೀವು ತುಪ್ಪದ ದೀಪವನ್ನು ಉರಿಸಿ. ಅಗ್ನಿಯು ಶಕ್ತಿಯ ಪ್ರತೀಕವಾಗಿದೆ. ದೀಪವು ದೇವರಿಗೆ ಪ್ರಿಯವಾಗಿರುತ್ತದೆ. ಹಾಗೆ ದೀಪವನ್ನು ಉರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯಾ ವಾಸವಾಗುತ್ತದೆ. ಇದರಿಂದ ಈಶ್ವರನು ಸಹ ಪ್ರಸನ್ನರಾಗುತ್ತಾರೆ.ಶಿವನು ಕೇವಲ ಪೂಜೆ ಪಾಠಗಳಿಂದ ಒಳ್ಳೆಯ ಮನಸ್ಸಿನಿಂದ ಅರ್ಪಿಸಿದ ನೀರಿನಿಂದಲೂ ಸಹ ಪ್ರಸನ್ನರಾಗುತ್ತಾರೆ ಮತ್ತು ಭಕ್ತರಿಗೆ ತಮ್ಮ ಚಮತ್ಕಾರವನ್ನು ತೋರಿಸುತ್ತಾರೆ.

ಭಗವಂತನ ಪ್ರತಿಯೊಂದು ವಿಷಯದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತಾದೆ. ಅದರೆ ಮುಂಜಾನೆ ಎದ್ದು ಈ ಎರಡು ಶಬ್ದಗಳನ್ನು ಹೇಳಬೇಕು. ಒಂದು ವೇಳೆ ಮಹಿಳೆಯರು ಈ ಉಪಾಯವನ್ನು ಮಾಡಿದರೆ ನಿಮಗೆ ಉತ್ತಮವಾದ ಸಂತಾನವು ಜನ್ಮ ಪಡೆಯುತ್ತದೆ. ನಂತರ ನಿಮ್ಮ ವೈವಾಹಿಕ ಜೀವನವು ಸಹ ತುಂಬಾನೇ ಚೆನ್ನಾಗಿರುತ್ತದೆ. ಎಲ್ಲಕ್ಕಿಂತ ಮೊದಲು ದೇವರ ಧ್ಯಾನವನ್ನು ಮಾಡಿ ಮತ್ತು ದಿನದ ಪ್ರಾರಂಭವನ್ನು ದೇವರ ಪೂಜೆ ಪಾಠಗಳಿಂದ ಶುರುಮಾಡಬೇಕು.. ಅದರೆ ಮುಂಜಾನೆ ಎದ್ದು ಈ ಎರಡು ಶಬ್ದಗಳನ್ನು ಹೇಳಬೇಕು. ಒಂದು ವೇಳೆ ಮಹಿಳೆಯರು ಈ ಉಪಾಯವನ್ನು ಮಾಡಿದರೆ ನಿಮಗೆ ಉತ್ತಮವಾದ ಸಂತಾನವು ಜನ್ಮ ಪಡೆಯುತ್ತದೆ. ನಂತರ ನಿಮ್ಮ ವೈವಾಹಿಕ ಜೀವನವು ಸಹ ತುಂಬಾನೇ ಚೆನ್ನಾಗಿರುತ್ತದೆ. ಎಲ್ಲಕ್ಕಿಂತ ಮೊದಲು ದೇವರ ಧ್ಯಾನವನ್ನು ಮಾಡಿ ಮತ್ತು ದಿನದ ಪ್ರಾರಂಭವನ್ನು ದೇವರ ಪೂಜೆ ಪಾಠಗಳಿಂದ ಶುರುಮಾಡಬೇಕು.

ಇದರಿಂದ ನಿಮಗೆ ಸರಿಯಾದ ಮತ್ತು ಶುಭಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಕೆಲಸಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಮುಂಜಾನೆ ಎದ್ದು ಎರಡು ಕೈಗಳನ್ನು ಜೋಡಿಸಿ ಈ ಎರಡು ಶಬ್ದಗಳನ್ನು ನೀವು ಹೇಳಬೇಕು.ಓಂ ಜೂಂ ಸಹಃಇದು ಲಕ್ಷ್ಮಿಯ ಲಘು ಮಹಾಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವನ್ನು ಜಪ ಮಾಡುವುದರಿಂದ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಜೊತೆಗೆ ನಿಮ್ಮ ಕೈಗಳನ್ನು ಜೋಡಿಸಿ ಈ ಮಂತ್ರವನ್ನು ಸಹ ಹೇಳಬಹುದು.

ಇದರ ಅರ್ಥ ಕೈ ಮೇಲ್ಭಾಗದಲ್ಲಿ ಸರಸ್ವತಿ, ಮಧ್ಯದಲ್ಲಿ ಲಕ್ಷ್ಮಿ ಮತ್ತು ಮೂಲದಲ್ಲಿ ಗೋವಿಂದನ ಸ್ಥಳವಿರುತ್ತದೆ. ಇವರು ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗುವ ಹಾಗೆ ಮಾಡುತ್ತಾರೆ. ಹಾಗಾಗಿ ಈ ಮಂತ್ರಗಳಿಂದ ನಿಮ್ಮ ದಿನದ ಪ್ರಾರಂಭವನ್ನು ಮಾಡಬಹುದು.ಇನ್ನು ಮನೆಯಿಂದ ಹೊರಗೆ ಹೋಗುವಾಗ ಮನೆಯಲ್ಲಿ ಹಿರಿಯರ ಕಾಲು ಸ್ಪರ್ಶ ಮಾಡಿ ಅವುಗಳ ಆಶೀರ್ವಾದವನ್ನು ತೆಗೆದುಕೊಂಡು ಆಚೆ ಹೋಗಿ. ಇದರಿಂದ ಎಲ್ಲಾ ಕಾರ್ಯದಲ್ಲಿ ಶುಭ ಫಲ ಸಿಗುತ್ತದೆ.ಇನ್ನು ಪ್ರತಿದಿನ ಸ್ನಾನ ಮಾಡಿದ ನಂತರ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ದಿನವೂ ಈ ರೀತಿ ಮಾಡುವುದರಿಂದ ಭಗವಂತನಾದ ವಿಷ್ಣು ಪ್ರಸನ್ನರಾಗಿ ನಿಮಗೆ ಶುಭಫಲವನ್ನು ನೀಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment