ಮಂಗಳವಾರ ಸಂಜೆ ಮಾಡಿ ಈ 2 ಕೆಲಸ!ಅತೀ ಕಠಿಣ ಬಗೆ ಹರಿಯುತ್ತೆ!

Written by Anand raj

Published on:

ಆಂಜನೇಯ ಸ್ವಾಮಿಯನ್ನು ಮೆಚ್ಚಿಸೋಕೆ ಅನೇಕ ಮಾರ್ಗಗಳನ್ನು ಗ್ರಂಥಗಳಲ್ಲಿ ಉಲ್ಲೆಕಿಸಲಾಗಿದೆ. ಮಂಗಳವಾರದ ದಿನ ಹನುಮನ ಜನನ ಆಯಿತು. ಹಾಗಾಗಿ ಆಂಜನೇಯ ಆರಾಧನೆಗೆ ಮಂಗಳವಾರವನ್ನು ಮಿಸಲಿಡಲಾಯಿತು. ಮಂಗಳವಾರದ ದಿನ ಹನುಮಾನ್ ಆಶೀರ್ವಾದ ಪಡೆದು ಅರಳಿ ಎಲೆಯ ಪರಿಹಾರವನ್ನು ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ತೋದರೆಗಳು ದೂರ ಆಗುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮಂಗಳವಾರದ ದಿನ ಸ್ನಾನ ಮಾಡಿದ ನಂತರ 11 ಅರಳಿ ಎಲೆಯನ್ನು ಕಿತ್ತುಕೊಂಡು ನೀರಿನಿಂದ ಸ್ವಚ್ಛಗೊಳಿಸಿ ಕುಂಕುಮ ಅಥವಾ ಶ್ರೀ ಗಂಧದಿಂದ ಶ್ರೀ ರಾಮ ಅಂತ ಬರೆಯಬೇಕು. ಇವುಗಳ ಮಾಲೆಯನ್ನು ಮಾಡಿ ಹನುಮನಿಗೆ ಅರ್ಪಿಸಬೇಕು. ಇದು ಶ್ರೀಘ್ರದಲ್ಲಿ ಹಣಕಾಸಿನ ಸಮಸ್ಸೆಯನ್ನು ಪರಿಹರಿಸುತ್ತದೆ.

ಇದೆ ರೀತಿ ಗ್ರಹ ಶಾಂತಿಗಾಗಿ ಲಡ್ಡುಗಳಲ್ಲಿ ತುಳಸಿ ಎಲೆಗಳನ್ನು ಹನುಮಂತನ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಭೋಗವನ್ನು ಅರ್ಪಿಸಿ. ಭಜರಂಗಿ ಬಲಿ ಲಡ್ಡುಗಳನ್ನು ತುಂಬಾ ಇಷ್ಟ ಪಡುತ್ತಾನೆ ಎಂದು ಹೇಳಲಾಗುತ್ತದೆ.ಈ ಪರಿಹಾರವು ಗ್ರಹಗಳ ಶಾಂತಿಗೆ ಪ್ರಯೋಜನಕರಿ. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಜಾತಕದಲ್ಲಿ ಇರುವ ಗ್ರಹ ದೋಷ ದೂರವಾಗಿ ಗ್ರಹಗಳ ಶಾಂತಿ ಆಗುತ್ತದೆ.

ಮಲ್ಲಿಗೆ ಎಣ್ಣೆ-ಹನುಮನಿಗೆ ಮಲ್ಲಿಗೆ ಎಣ್ಣೆ ಎಂದರೆ ಬಹಳ ಪ್ರಿಯ. ಪ್ರತಿ ಮಂಗಳವಾರ ಮಲ್ಲಿಗೆ ಎಣ್ಣೆ ದೀಪವನ್ನು ಬೆಳಗಿಸಿ ಹನುಮನಿಗೆ ಮಲ್ಲಿಗೆ ಎಣ್ಣೆ ಹಾಗು ಮಲ್ಲಿಗೆ ಹೂವನ್ನು ಅರ್ಪಿಸಬೇಕು.ಇದರಿಂದ ಭಜರಂಗಿ ಬಲಿಯ ಕೃಪೆ ನಿಮ್ಮ ಮೇಲೆ ಇರುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಕೂಡ ನೆಲೆಸುತ್ತದೆ.

ಮಂಗಳವಾರದ ದಿನ ಹನುಮಂತನನ್ನು ವಿಶೇಷವಾಗಿ ಪೂಜೆ ಮಾಡುವುದರಿಂದ ಎಲ್ಲಾ ಕೋರಿಕೆಯನ್ನು ನೆರವೇರಿಸುತ್ತಾನೆ. ಮಂಗಳವಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಯನ್ನು ಧರಿಸಿ ಮತ್ತು ಸಾಸಿವೆ ಎಣ್ಣೆ ಯಿಂದ ದೀಪವನ್ನು ಅರಳಿ ಮರದ ಕೆಳಗೆ ಬೆಳಗಿಸಿ. ಇದರ ನಂತರ ಪೂರ್ವ ದಿಕ್ಕಿಗೆ ಎದುರು ಆಗಿ ಕುಳಿತು ತುಳಸಿ ಹಾರವನ್ನು ಬಳಸಿಕೊಂಡು ರಾಮನ ಹೆಸರನ್ನು 11 ಮಾಲೆ ಜಪಿಸಿದರೆ ಬಹಳ ಬಲ ಪ್ರದವಾಗಿರುತ್ತದೆ ಮತ್ತು ಬಹಳ ವಿಶೇಷವಾದ ಪರಿಹಾರವಾಗಿದೆ.

ಶನಿ ದೋಷದಿಂದ ಬಳಲುತ್ತಿದ್ದಾರೆ ಮಂಗಳವಾರದ ದಿನ ಕಪ್ಪು ಏಳ್ಳು ಮತ್ತು ಕಪ್ಪು ಇಂದಿಲು ಅನ್ನು ಬಟ್ಟೆಯಲ್ಲಿ ಕಟ್ಟಿ ಒಂದು ಗಂಟು ತಯಾರಿಸಿ. ಜೊತೆಯಲ್ಲಿ ಅದರಲ್ಲಿ 1 ರೂಪಾಯಿ ನಾಣ್ಯವನ್ನು ಇಡಬೇಕು. ಹರಿಯುವ ನೀರಿನಲ್ಲಿ ಅಥವಾ ಯಾವುದಾದರು ನದಿಯಲ್ಲಿ ಎಸೆಯಬೇಕು. ನಂತರ ಹನುಮಂತನ ವಿಗ್ರಹದ ಮುಂದೆ ರಾಮನ ಹೆಸರನ್ನು ಜಪಿಸಬೇಕು. ಇದು ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ.ಅದೇ ರೀತಿ ಮಂಗಳವಾರ ಸಂಜೆ ಹನುಮಾನ್ ದೇವಸ್ಥಾನ ಅಥವಾ ದೇವರ ಕೋಣೆಯಲ್ಲಿ ಸಾಸುವೆ ಎಣ್ಣೆಯ ದೀಪವನ್ನು ಬೆಳಗಿಸಿದ ನಂತರ ಹನುಮಾನ್ ಚಾಲೀಸಾವನ್ನು ಆಂಜನೇಯನ ಮುಂದೆ ಪಠಿಸಬೇಕು. ಈ ರೀತಿ ಮಾಡಿದರೆ ಹನುಮಾನ್ ಅನ್ನು ಮೆಚ್ಚಿಸಬಹುದು.

ಇನ್ನು ಮಂಗಳವಾರ ಸಂಜೆ ಹತ್ತಿರದಲ್ಲಿ ಯಾವುದಾದರು ದೇವಾಲಯಕ್ಕೆ ಹೋಗಿ. ಅದರೆ ಅಲ್ಲಿ ಭಗವಾನ್ ಶ್ರೀ ರಾಮ ಹಾಗು ಹನುಮಂತನ ಪ್ರತಿಮೆ ಇರಬೇಕು.ಅಲ್ಲಿ ಹೋಗಿ ಶ್ರೀ ರಾಮಗೆ ಶುದ್ಧ ತುಪ್ಪದ ದೀಪವನ್ನು ಬೆಳಗಿಸಬೇಕು. ನಂತರ ಭಗವಾನ್ ಶ್ರೀರಾಮ್ ಮತ್ತು ಹನುಮಾನ್ ಪ್ರತಿಮೆ ಎದುರು ಕುಳಿತು ಹನುಮಾನ್ ಚಾಲೀಸಾ ಮತ್ತು ರಾಮ ರಕ್ಷಾ ಸೂತ್ರವನ್ನು ಜಪಿಸಬೇಕು.ಈ ಪರಿಹಾರದಿಂದ ಭಗವಾನ್ ಶ್ರೀ ರಾಮ ಮತ್ತು ಹನುಮನ್ ನ ಆಶೀರ್ವಾದ ನಿಮಗೆ ಸಿಗುತ್ತದೆ.

ಇನ್ನು ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸಬೇಕು ಎಂದು ಬಯಸಿದ್ದಾರೆ ಮಂಗಳವಾರದ ದಿನ ಉಪವಾಸ ವ್ರತವನ್ನು ಆಚರಿಸಬೇಕು ಮತ್ತು ಇಚ್ಛೆಯಂತೆ ಬಡವರಿಗೆ ಆಹಾರವನ್ನು ದಾನವಾಗಿ ನೀಡಬೇಕು. ಈ ರೀತಿ ಮಾಡಿದರೆ ಯಾವುದೇ ಕಾರಣಕ್ಕೂ ನೀವು ಉಪ್ಪು ಹಾಗು ಉಪ್ಪು ಬಳಸಿದ ಆಹಾರವನ್ನು ಸೇವನೆ ಮಾಡಬಾರದು. ಹೀಗೆ ಮಾಡುವುದರಿಂದ ಅಂಜನೇಯ ಸ್ವಾಮಿಯ ಕೃಪೆಯಿಂದ ಹಣ ಮತ್ತು ಆಹಾರದ ಕೊರತೆ ದೂರವಾಗುತ್ತದೆ.

ಪ್ರತಿ ಮಂಗಳವಾರ ಕೆಂಪು ವಸ್ತು ಮತ್ತು ಬಟ್ಟೆಯನ್ನು ದಾನ ಮಾಡಬೇಕು. ಮಂಗಳವಾರ ಕೆಂಪು ವಸ್ತುವನ್ನು ದಾನ ಮಾಡುವುದರಿಂದ ಆರ್ಥಿಕ ಸ್ಥಿತಿ ಹಾಗೂ ಐಶ್ವರ್ಯವು ವೃದ್ಧಿಯಾಗುವುದು. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

​ತೆಂಗಿನಕಾಯಿ ಅರ್ಪಿಸಿ-ಮಂಗಳವಾರ ತೆಂಗಿನಕಾಯನ್ನು ಏಳು ಬಾರಿ ಸುಳಿದು, ಹಣೆಗೆ ಮುಟ್ಟಿಸಿಕೊಳ್ಳಿ. ನಂತರ ಆಂಜನೇಯ ದೇವಾಲಯಕ್ಕೆ ಅರ್ಪಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ಆರ್ಥಿಕ ಸ್ಥಿತಿಯು ಸುಧಾರಿಸುವುದು.ಕೆಂಪು ಬಟ್ಟೆಯನ್ನು ಅರ್ಪಿಸಿ-ಮಂಗಳವಾರ ಆಂಜನೇಯನ ಆಶೀರ್ವಾದ ಪಡೆಯಲು ಕೆಂಪು ಬಣ್ಣದ ಬಟ್ಟೆ, ಕೆಂಪು ಬಣ್ಣದ ಹೂವು, ಕೆಂಪು ಬಣ್ಣದ ಹಣ್ಣು, ಕೆಂಪು ಬಣ್ಣದ ಸಿಹಿಯನ್ನು ಗಣೇಶನಿಗೆ ಮತ್ತು ಆಂಜನೇಯನಿಗೆ ಅರ್ಪಿಸಿ. ಆಗ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ಮಂಗಳವಾರ ದೇವಿಗೆ ಕೆಂಪು ಪತಾಕೆ/ ಧ್ವಜವನ್ನು ಅರ್ಪಿಸಿ. ಮಂಗಳವಾರ ದೇವಿಯ ಆರಾಧನೆ ಮಾಡಬೇಕು. ಏಳು ಮಂಗಳವಾರ ಯಾವುದೇ ದೇವಿ ದೇವಾಲಯಕ್ಕೆ ಕೆಂಪು ಪತಾಕೆಯನ್ನು ಅರ್ಪಿಸಬೇಕು. ಆಗ ಜೀವನದ ಸಮಸ್ಯೆ ಕಳೆಯುವುದು. ಜೊತೆಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು .

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮಂಗಳವಾರದ ಹನುಮನ ಪೂಜೆಗೆ ಅಗತ್ಯವಾದ ವಸ್ತುಗಳು-ದೀಪ, ಅಗರಬತ್ತಿ, ಯಾವುದೇ ರೀತಿಯ ಹಣ್ಣು, ವಿಶೇಷವಾಗಿ ಬಾಳೆಹಣ್ಣಿದ್ದರೆ ಉತ್ತಮ. ನೀರು, ಹೂವುಗಳು, ಕುಂಕುಮ, ಕೆಂಪು ಬಣ್ಣದ ಬಟ್ಟೆ, ಹನುಮನ ಫೋಟೋ ಅಥವಾ ಹನುಮನ ಮೂರ್ತಿ ಅಥವಾ ಭಗವಾನ್ ಹನುಮಾನ್ ಯಂತ್ರ, ನೈವೇದ್ಯಕ್ಕಾಗಿ ಬೆಲ್ಲ ಅಥವಾ ಮೋತಿಚೂರ್ ಲಡ್ಡು ಇವೆಲ್ಲವೂ ಹನುಮನ ಪೂಜೆಗೆ ಅತ್ಯಂತ ಅವಶ್ಯಕವಾದ ವಸ್ತುಗಳಾಗಿವೆ.

Related Post

Leave a Comment