ಶ್ರಾವಣ ಮಾಸ ಕಳೆಯಲು ಮೊದಲು ಅಂದರೆ ಆಗಸ್ಟ್ 28 ಒಳಗೆ ಇದನ್ನು ಬಡ ಮಹಿಳೆಯರಿಗೆ ನೀಡಿದರೆ ಸಂಕಷ್ಟಗಳು ದೂರವಾಗುತ್ತದೆ!

Written by Anand raj

Published on:

ಶ್ರಾವಣ ಮಾಸ ಬಹಳ ಅದ್ಭುತವಾದ ಮಾಸವಾಗಿದೆ. ದೇವನು ದೇವತೆಗಳಿಗೆ ಅತೀ ಪ್ರಿಯಕರವಾದ ಮಾಸ ಎಂದು ಹೇಳಬಹುದು. ಹಾಗಾಗಿ ಈ ಶ್ರಾವಣ ಮಾಸದಲ್ಲಿ ಎಂತಹದೆ ಒಂದು ಹೊಸದಾಗಿ ಯಾವುದಾದರು ಕೆಲಸ ಕಾರ್ಯವನ್ನು ಆರಂಭ ಮಾಡಬೇಕು ಎಂದರು ಕೂಡ ಒಳ್ಳೆಯದು ಆಗುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳು ಕೂಡ ನಡೆಯುತ್ತವೇ.ಇನ್ನು ಶ್ರಾವಣ ಮಾಸದಲ್ಲಿ ಬಡವರಿಗೆ ಬಟ್ಟೆಯನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು ಮತ್ತು ಬಹಳ ಅದ್ಬುತ ಫಲಗಳು ಕೂಡ ಸಿಗುತ್ತದೆ. ಅಷ್ಟೇ ನಿಮಗೆ ಇರುವ ಗ್ರಹ ದೋಷಗಳು ಕೂಡ ನಿವಾರಣೆ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಶ್ರಾವಣದಲ್ಲಿ ಶುಕ್ರವಾರದ ದಿನ ಮುತೈದೆಯರಿಗೆ ತಾಂಬೂಲ ಅರ್ಪಿಸಿದರೆ ತುಂಬಾ ಒಳ್ಳೆಯದು ಹಾಗು ಇದು ತುಂಬಾ ವಿಶೇಷವಾದದ್ದು. ಪೂಜೆ ಪುನಸ್ಕಾರ ಮಾಡಿ ಮುತೈದೆಯರಿಗೆ ಕುಂಕುಮ ಅರಿಶಿಣ, ವೀಳ್ಯದೆಲೆ, ಕಡಲೆ ಕಾಳು, ಆಡಿಕೆ, ಹೂವು,ಬ್ಲೌಸ್ ಪೀಸ್, 1 ರೂಪಾಯಿ ನಾಣ್ಯವನ್ನು ಇಟ್ಟು, ಎರಡು ಬಾಳೆ ಹಣ್ಣು, ಉತ್ತುಂತ್ತಿ ಇಟ್ಟು ಪೂರ್ಣ ಪ್ರಮಾಣದ ಬ್ಲೌಸ್ ಪೀಸ್ ಅನ್ನು ಕೊಡುತ್ತಾರೆ. ಈ ರೀತಿ ಮಾಡಿದರೆ ಯಾವುದೇ ದೋಷ ಇದ್ದರು ಕೂಡ ನಿವಾರಣೆ ಆಗುತ್ತದೆ. ಇದರಿಂದ ಕುಜ ದೋಷ ಕೂಡ ನಿವಾರಣೆ ಆಗುತ್ತದೆ.

ಇನ್ನು ಶ್ರಾವಣ ಶನಿವಾರದಂದು ಕಪ್ಪು ಏಳ್ಳು ಮತ್ತು ಕಪ್ಪು ಬಟ್ಟೆಯನ್ನು ಬಡವರಿಗೆ ದಾನವಾಗಿ ಕೊಟ್ಟರೆ ಬಹಳ ಅನುಕೂಲ. ಇನ್ನು ಶನಿದೇವರ ದೇವಸ್ಥಾನದಲ್ಲಿ ಏಳ್ಳು ಬತ್ತಿಯನ್ನು ಹಚ್ಚಿದರು ಕೂಡ ಶನಿ ದೋಷ ನಿವಾರಣೆ ಆಗುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment