ಡೇಂಜರ್ ಡೇಟ್ ನಲ್ಲಿ ಹುಟ್ಟಿದವರು ಈ ಕ್ಷೇತ್ರದಲ್ಲಿ ಸಕ್ಸಸ್ ಫುಲ್ ಸ್ಟಾರ್ ಆಗಬಹುದು!

Written by Anand raj

Published on:

ಸಂಖ್ಯಾಶಾಸ್ತ್ರದ ಪ್ರಕಾರ ಯಾವ ತಾರೀಖಿನಂದು ಹುಟ್ಟಿದವರು ಯಾವ ಕ್ಷೇತ್ರದಲ್ಲಿ ಹೆಚ್ಚು ಗೆಲುವನ್ನು ಕಾಣುತ್ತಾರೆ ಎಂದು ತಿಳಿದುಕೊಳ್ಳಬಹುದಾಗಿದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಈ ಕೆಲವು ದಿನಾಂಕದಲ್ಲಿ ಹುಟ್ಟಿದವರು ಬಹಳ ಯಶಸ್ವಿಯಾಗುತ್ತಾರೆ ಎಂದು ಸಂಖ್ಯಾಶಾಸ್ತ್ರದಲ್ಲಿ ತಿಳಿಸಲಾಗಿದೆ.ಅಂದರೆ ಸಂಖ್ಯಾ ಶಾಸ್ತ್ರದ ಪ್ರಕಾರ ಈ ತಾರೀಖಿನಂದು ಹುಟ್ಟಿದವರು ಸಂಗೀತದ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ.ಇನ್ನೂ ಸಂಗೀತ ಅಂದರೆ ಕೇವಲ ಹಾಡು ಹಾಡುವುದಲ್ಲ ,ಹೊಸ ಹಾಡುಗಳನ್ನು ಬರೆಯುವುದು, ಹೊಸ ಹಾಡುಗಳನ್ನು ಗಳಿಗೆ ಸಂಗೀತವನ್ನು ಸಂಯೋಜಿಸುವುದೂ ,ಸಾಹಿತ್ಯ ಬರೆಯುವುದುಹೀಗೆ ಇತ್ಯಾದಿಗಳು ಸಹ ಸಂಗೀತ ಕ್ಷೇತ್ರಕ್ಕೆ ಸೇರಿಕೊಳ್ಳುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನೂ ಆ ದಿನಾಂಕಗಳು ಯಾವುವು ಎಂದರೆ 3 ,4 ಮತ್ತು 5 3 ಅಂದರೆ ಗುರು ಗ್ರಹ ,4 ಅಂದರೆ ರಾಹು ಗ್ರಹ ಮತ್ತು 5 ಅಂದರೆ ಬುಧ ಗ್ರಹ.ಕುತ್ತಿಗೆಯ ಭಾಗವನ್ನು ಶುಕ್ರ ,ಕಂಠದ ಭಾಗವನ್ನು ಗುರುವಿಗೆ ಹೋಲಿಸಲಾಗಿದೆ.ಗುರು ,ಶುಕ್ರ ,ಬುಧ ಮತ್ತು ರಾಹು
ಈ 4 ಗ್ರಹಗಳು ಜಾತಕದಲ್ಲಿ ಕುಂಡಲಿಯಲ್ಲಿ ಸಮಂಜಸವಾಗಿದ್ದರೆ ಅಂತಹ ವ್ಯಕ್ತಿಗಳು ಖಂಡಿತವಾಗಿಯೂ ಸಂಗೀತದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ.ಸಂಖ್ಯೆ 3.ಇನ್ನೂ ಯಾವ ವ್ಯಕ್ತಿಯು ಯಾವುದೇ ತಿಂಗಳಿನ 3,12,21,30 ರಲ್ಲಿ ಜನಿಸಿದರೆ ಅಂತಹ ವ್ಯಕ್ತಿ ಖಂಡಿತವಾಗಿಯೂ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಾನೆ.ಉದಾಹರಣೆಗೆ ಹರಿಹರನ್ ,ಶ್ರೇಯಾ ಗೋಶಾಲ್ ,ಶಂಕರ್ ಮಹಾದೇವನ್ ,ಸೋನು ನಿಗಮ್ ,ರಾಜೇಶ್ ಕೃಷ್ಣನ್ ,ಎಲ್ ಎನ್ ಶಾಸ್ತ್ರಿ ,ವಿಜಯ ಪ್ರಕಾಶ್ ಮತ್ತು ಇನ್ನಿತರ ಮಹಾನ್ ಗಾಯಕರು 3ನೇ ತಾರೀಕಿನಂದು ಜನಿಸಿದ್ದಾರೆ.

ಸಂಖ್ಯೆ 4:ಇನ್ನೂ ಯಾವ ವ್ಯಕ್ತಿಯು ಯಾವುದೇ ತಿಂಗಳಿನ 4,13,22,31 ರಲ್ಲಿ ಜನಿಸಿದರೆ ಅಂತಹ ವ್ಯಕ್ತಿ ಸಹ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಾನೆ.ಉದಾಹರಣೆಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ,ಕಿಶೋರ್ ಕುಮಾರ್ ,ಅರ್ಮಾನ್ ಮಾಲಿಕ್,ಅರ್ಜುನ್ ಜನ್ಯ ,ಪಿ ಸುಶೀಲಾ ಮತ್ತು ಇನ್ನಿತರ ಹೆಸರಾಂತ ಗಾಯಕರು 4ನೇ ತಾರೀಖಿನಂದು ಜನಿಸಿರುತ್ತಾರೆ.ಸಂಖ್ಯೆ 5:ಇನ್ನೂ ಯಾವ ವ್ಯಕ್ತಿಯು ಯಾವುದೇ ತಿಂಗಳಿನ 5,14,23 ರಲ್ಲಿ ಜನಿಸಿದರೆ ಅಂತಹ ವ್ಯಕ್ತಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಾನೆ.ಉದಾಹರಣೆಗೆ ಎಸ್ ಜಾನಕಿ ,ಹಂಸಲೇಖ ,ಹರಿಕೃಷ್ಣ ,ವಿಜಯ್ ಯೇಸುದಾಸ್ ಮತ್ತು ಇನ್ನಿತರ ಪ್ರತಿಭಾವಂತ ಗಾಯಕರು 5ನೇ ತಾರೀಖಿನಂದು ಜನಿಸಿದ್ದಾರೆ.ಇನ್ನು ಯಾರು 3 ,4 ,ಮತ್ತು 5 ರಂದು ಜನಿಸುತ್ತಾರೊ ಅಂತವರು ಓದಿನ ಜೊತೆಗೆ ಸಂಗೀತದ ಕಡೆಗೂ ಸ್ವಲ್ಪ ಗಮನ ಹರಿಸಿದರೆ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನ್ಯವಾದಗಳು.

Related Post

Leave a Comment