ಬಿಸಿನೆಸ್ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಅಂತಕ ಇದ್ದರೆ ಈ ಉಪಾಯವನ್ನು ಮಾಡಿದರೇ ಅನುಕೂಲ ಆಗುತ್ತದೆ. ವಿವಾಹಕ್ಕೆ ಸಂಬಂಧ ಪಟ್ಟ ಯಾವುದೇ ದೋಷ ಇದ್ದರು ಸಹ ನಿವಾರಣೆ ಆಗುತ್ತದೆ. ಈ ಒಂದು ಉಪಾಯ ಚಿನ್ನದಂತ ಅದ್ಬುತವಾದ ಉಪಾಯವಾಗಿದೆ. ಯಾವುದೇ ದೋಷ ಇದ್ದರು ಸಹ ನಿವಾರಣೆ ಆಗುತ್ತದೆ. ಈ ಉಪಾಯ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು 12 ಏಲಕ್ಕಿ, ಬ್ಲಾಕ್ ಬಟ್ಟೆ, ಮಣ್ಣಿನ ದೀಪ. ಇನ್ನು ಪಿರೇಡ್ಸ್ ಸಮಯದಲ್ಲಿ ಮತ್ತು ಸೂತಕ ಸಮಯದಲ್ಲಿ ಈ ಉಪಾಯವನ್ನು ಮಾಡಬಾರದು. ಈ ಉಪಾಯ ಬೆಳಗ್ಗೆ ಮತ್ತು ಸಂಜೆ ಮಾಡಬೇಕು.
12 ಏಲಕ್ಕಿ ಅನ್ನು ಕಪ್ಪು ಬಟ್ಟೆ ಒಳಗೆ ಹಾಕಿ ಮೂಟೆ ಕಟ್ಟಿ ನಿಮ್ಮ ತಲೆಯ ಸುತ್ತ ಆಂಟಿ ಕ್ಲಾಕ್ ವೈಸ್ ನಲ್ಲಿ 7 ಸುತ್ತ ಸುತ್ತಬೇಕು. ನಂತರ ಮಣ್ಣಿನ ದೀಪದ ಒಳಗೆ ಹಾಕಿ ನೀರು ಹಾಕಬೇಕು. ಈ ಉಪಾಯವನ್ನು ನಿಮಗೆ ಅನುಕೂಲ ಆಗುವವರೆಗೂ ಮಾಡಬೇಕು. ಈ ಉಪಾಯ ಮಾಡುವುದರಿಂದ ವಿಜಯ ಲಭಿಸುತ್ತದೆ ಮತ್ತು ಅದೃಷ್ಟ ಬರುತ್ತದೆ. ತಂತ್ರ ಮಂತ್ರ ಪ್ರಯೋಗ ಮಾಡಿದ್ದರು ಸಹ ಇದ್ದರಿಂದ ರಕ್ಷಣೆ ಸಿಗುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap