1 ಚಮಚ ಅಕ್ಕಿ ಹಿಟ್ಟಿಗೆ ಚೂರು ಸೇರಿಸಿ ಮುಖ ತೊಳೆಯಿರಿ ಬೆಳ್ಳಗೆ ಹೊಳೆಯುತ್ತದೆ. ಎಲ್ಲಾರು ಕೇಳುತ್ತಾರೆ ಏನು ಹಚ್ಚಿದ್ದೀಯಾ ಅಂತ!

Featured-Article

ಮುಖದಲ್ಲಿ ಯಾವುದೇ ರೀತಿಯ ಬ್ಲಾಕ್ ಹೆಡ್ಸ್ ಇರಲಿ ವೈಟ್ ಹೆಡ್ಸ್ ಇರಲಿ ಹಣೆಯ ಮೇಲೆ ಪಿಗ್ಮಿಟೇಷನ್ ಹಾಗು ಕಪ್ಪು ಕಲೆ ಇದ್ದರು ಸಹ ಕಡಿಮೆ ಮಾಡುತ್ತದೆ. ಮುಖದಲ್ಲಿ ಇರುವ ಕೊಳೆ ಹಾಗು ಆಯಿಲ್ ಅನ್ನು ಟ್ಯಾನ್ ಅನ್ನು ರಿಮೋವ್ ಮಾಡಿ ಮುಖವನ್ನು ಶೈನಿಂಗ್ ಆಗಿ ಮಾಡುತ್ತದೆ. ಅದಕ್ಕಾಗಿ ಈ ಟಿಪ್ಸ್ ಅನುಸರಿಸಿದರೆ ಮುಖದಲ್ಲಿ ಯಾವುದೇ ರೀತಿ ಕೊಳೆ ಇರುವುದಿಲ್ಲ. ತುಂಬಾ ಜನರು ಮುಖ ತೊಳೆಯುವಾಗ ಸೋಪ್ ಅನ್ನು ಬಳಸುತ್ತಾರೆ ಮತ್ತು ಫೇಸ್ ವಾಶ್ ಬಳಸುತ್ತಾರೆ. ಇನ್ನು ನೀವು ಬಳಸುವ ಸೋಪ್ ಅನ್ನು ಕೈಯಲ್ಲಿ ಹಚ್ಚಿ ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಮುಖಕ್ಕೆ ಹಚ್ಚಿ ತೊಳೆಯಬೇಕು.ಈ ರೀತಿ ಮಾಡಿದರೆ ಮುಖದಲ್ಲಿ ಇರುವ ವೈಟ್ ಹೆಡ್ಸ್ ಮತ್ತು ಬ್ಲಾಕ್ ಹೆಡ್ಸ್ ಕೂಡ ಇರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮುಖದಲ್ಲಿ ಡಿಡ್ಸ್ ಸ್ಕಿನ್ ರಿಮಿವ್ ಅದರೆ ಮುಖ ಶೈನಿಂಗ್ ಆಗುತ್ತದೆ.ಈ ರೀತಿ ಸೋಪ್ ಜೊತೆ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡುವುದರಿಂದ ನಮ್ಮ ಮುಖ ತುಂಬಾನೇ ಕ್ಲೀನ್ ಆಗುತ್ತದೆ. ಮುಖದಲ್ಲಿ ಇರುವ ಕೊಳೆ ಹಾಗು ವೈಟ್ ಹೆಡ್ಸ್ ಬ್ಲಾಕ್ ಹೆಡ್ಸ್ ಕೂಡ ನಿವಾರಣೆ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *