ಅನಂತ ಹುಣ್ಣಿಮೆಯ ಮಹತ್ವವೇನು? ಈ ಹುಣ್ಣಿಮೆಯ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು?

Written by Anand raj

Published on:

ಅನಂತ ಪದ್ಮನಾಭ ವ್ರತ ಅಥವಾ ಅನಂತ ಹುಣ್ಣಿಮೆ ಹಾಗು ಭದ್ರಪದ ಮಾಸದ ಹುಣ್ಣಿಮೆ ಯಾವಾಗ ಬಂದಿದೆ? ಇದರ ವಿಶೇಷತೆ ಏನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಕ್ಷಿರ ಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ ನಾರಾಯಣನನ್ನು ಪೂಜೆ ಮಾಡುವ ದಿನವನ್ನು ಅನಂತ ಹುಣ್ಣಿಮೆ ಎಂದು ಕರೆಯುತ್ತೇವೆ.ಈ ಅನಂತ ಪದ್ಮನಾಭ ವ್ರತವನ್ನು ಭದ್ರಪದ ಮಾಸದಲ್ಲಿ ಬರುವಂತಹ ಹುಣ್ಣಿಮೆ ದಿನ ಆಚರಣೆ ಮಾಡುತ್ತೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಇನ್ನು ಈ ವರ್ಷ 2022 ಅನಂತ ಹುಣ್ಣಿಮೆ ಸೆಪ್ಟೆಂಬರ್ 10ನೇ ತಾರೀಕು ಶನಿವಾರದ ದಿನ ಬಂದಿದೆ. ಅದರೆ ಈ ಹುಣ್ಣಿಮೆ ತಿಥಿ ಆರಂಭ ಆಗುವುದು ಶುಕ್ರವಾರ.ಸೆಪ್ಟೆಂಬರ್ 9ನೇ ತಾರೀಕು ಶುಕ್ರವಾರದ ದಿನ ಸಂಜೆ 6:07 ನಿಮಿಷಕ್ಕೆ ಈ ಹುಣ್ಣಿಮೆ ತಿಥಿ ಆರಂಭವಾಗಿ ಸೆಪ್ಟೆಂಬರ್ 10ನೇ ತಾರೀಕು ಶನಿವಾರದ ದಿನ ಮಧ್ಯಾಹ್ನ 3:28 ನಿಮಿಷಕ್ಕೆ ಈ ಹುಣ್ಣಿಮೆ ತಿಥಿ ಅಂತ್ಯ ಆಗುತ್ತದೆ. ಹಾಗಾಗಿ ಹೆಚ್ಚುವರಿ ಸಮಯ ಸೆಪ್ಟೆಂಬರ್ 10ನೇ ತಾರೀಕು ಶನಿವಾರದ ದಿನ ಅನಂತ ಹುಣ್ಣಿಮೆ ವ್ರತವನ್ನು ಮಾಡಬೇಕು.

ಇನ್ನು ಅನಂತ ಹುಣ್ಣಿಮೆ ದಿನ ವಿಷ್ಣುವು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತರ ಎತ್ತಿದರು.ಹಾಗಾಗಿ ಅವತ್ತಿನ ದಿನ ಜನರು ಅನಂತ ಪದ್ಮನಾಭ ವ್ರತವನ್ನು ಆಚಾರಣೆ ಮಾಡಿದರೆ ಒಳ್ಳೆಯದು.ಇವತ್ತಿನ ವಿಶೇಷವಾದ ಪೂಜೆ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆಯಬಹುದು(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

Related Post

Leave a Comment