ನಿಮ್ಮ ಕೈಯಲ್ಲಿ ಈ ರೀತಿ ಗುರುತು ಇದ್ದರೆ ಏನರ್ಥ ಎಂದು ತಿಳಿದುಕೊಳ್ಳಿ!

Written by Anand raj

Published on:

ಭಾರತೀಯ ಸಂಸ್ಕೃತಿಯಲ್ಲಿ ಭವಿಷ್ಯವನ್ನು ನೋಡುವ ಕೆಲವು ವಿಧಾನಗಳನ್ನು ತಿಳಿಸಲಾಗಿದೆ ಇದರಲ್ಲಿ ಸಮುದ್ರಿಕಾ ಶಾಸ್ತ್ರ ಭವಿಷ್ಯವನ್ನು ನುಡಿಯುವುದಕ್ಕೆ ಪ್ರಾಚೀನ ವಿಜ್ಞಾನ ಆಗಿದೆ.ಕೈಯಲ್ಲಿ ಇರುವ ರೇಖೆಗಳು ಅಥವಾ ದೇಹದಲ್ಲಿ ಇರುವ ಮಚ್ಚೆಗಳು ಇಂತಹ ಸಾಕಷ್ಟು ದೇಹದಲ್ಲಿ ಇರುವ ವಿಶೇಷತೆಗೆ ಅನುಗುಣವಾಗಿ ಈ ಶಾಸ್ತ್ರ ವಿಕಾಸವಾಗಿದೆ.ಕೈಯಲ್ಲಿ ಇರುವ ರೇಖೆಗಳು ಸೇರಿ ಒಂದು ಗುರುತು ಆಗುತ್ತದೆ. ಇದರ ಅರ್ಥ ಏನು ಎಂದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1, ನಿಮ್ಮ ಅಗೈಯಲ್ಲಿ ಶಂಖದ ರೀತಿ ಗುರುತು ಇದ್ದಾರೆ. ಇದು ಮುಂದಿನ ದಿನಗಳಲ್ಲಿ ಧನಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಶ್ರೀಮಂತರು ಆಗುತ್ತಿರ ಎನ್ನುವುದನ್ನು ಸೂಚಿಸುತ್ತಾದೆ.ಈ ಗುರುತು ಇರುವ ವ್ಯಕ್ತಿಗಳು ಒಂದು ಕೆಲಸವನ್ನು ಇಟ್ಟುಕೊಂಡರೆ ಮಾಡಿ ಮುಗಿಸುವ ತನಕ ಬಿಡುವುದಿಲ್ಲ. ಇದರ ಬುದ್ದಿ ಮತ್ತು ಲಾಭವನ್ನು ಅಧಿಕವಾಗಿ ಪಡೆಯುತ್ತಿರ.2, ಇನ್ನು ಅಗೈಯಲ್ಲಿ ಮೀನಿನ ಆಕಾರ ಇರುವ ಗುರುತು ಇದ್ದಾರೆ ಅದೃಷ್ಟವಂತರು ಎಂದು ಹೇಳಬಹುದು. ಕೆಲವರಿಗೆ ಇದು ಹುಟ್ಟಿನಿಂದಲೇ ಇರುತ್ತದೆ ಮತ್ತು ಇನ್ನು ಕೆಲವರಿಗೆ ಅರ್ಧ ವಯಸ್ಸಿನಿಂದ ಗುರುತು ಕಾಣಿಸಿಕೊಳ್ಳುತ್ತದೆ.ಈ ಸಮಯದಲ್ಲಿ ನಿಮಗೆ ಅದೃಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

3, ಒಂದು ಅಗೈಯಲ್ಲಿ ಮಂದಿರದ ಗುರುತು ಇದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಮರ್ಯಾದೆ ಎನ್ನುವುದು ಸಿಗುತ್ತದೆ.4, ಕೈಯಲ್ಲಿ ಸ್ವಸ್ತಿಕ್ ಗುರುತು ಇದ್ದಾರೆ ಇವರಿಗೆ ಧಾರ್ಮಿಕತೆ ಮತ್ತು ಭಕ್ತಿ ಜಾಸ್ತಿ ಇರುತ್ತದೆ.ಇವರಿಗೆ ಯಾವುದೇ ಒಂದು ಕಷ್ಟ ಬಂದರು ಕೂಡ ದೇವರು ಇವರ ಕೈಯನ್ನು ಬಿಡುವುದಿಲ್ಲ.5, ಇನ್ನು ಕೈಯಲ್ಲಿ ತ್ರಿಶುಲದ ಗುರುತು ಇದ್ದಾರೆ. ನಿಮಗೆ ಧೈರ್ಯ ಎನ್ನುವುದು ಜಾಸ್ತಿ ಇರುತ್ತದೆ6, ಅಗೈಯಲ್ಲಿ ಪರ್ವತ ಇದ್ದಾರೆ ನಿಮ್ಮ ಜಾತಕದಲ್ಲಿ ಗ್ರಹ ಹೆಚ್ಚಾಗಿ ಪ್ರಭಾವಿತ ಆಗಿರುತ್ತದೆಯೋ ನಿಮ್ಮ ಕೈಯಲ್ಲಿ ಆ ಪರ್ವತದ ಉದ್ದ ಜಾಸ್ತಿ ಇರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

7, ಇನ್ನು ಅನಾಮಿಕ ಬೆರಳು ಉದ್ದವಾಗಿ ಇದ್ದಾರೆ. ನಿಮ್ಮ ಜಾತಕದಲ್ಲಿ ಸೂರ್ಯ ಶ್ರೇಷ್ಠನಾಗಿ ಇದ್ದಾನೆ ಎಂದು ಹೇಳಬಹುದು.ಇವರು ತುಂಬಾನೇ ಗುಣವಂತರು ಆಗಿರುತ್ತಾರೆ.8, ಇನ್ನು ಶನಿ ಪರ್ವತ ಅಂದರೆ ಮದ್ಯದ ಬೆರಳು ಉದ್ದವಾಗಿ ಇದ್ದಾರೆ. ಈ ವ್ಯಕ್ತಿಗಳು ತುಂಬಾನೇ ಶ್ರಮಜೀವಿಗಳು ಆಗಿರುತ್ತಾರೆ. ತಮ್ಮ ಶ್ರಮದಿಂದ ಇವರು ಸಾಕಷ್ಟು ಹೆಸರನ್ನು ಪಡೆಯುತ್ತಾರೆ.9, ಗುರು ಪರ್ವತ ಉದ್ದ ಇದೆ ಎಂದರೆ ಎಲ್ಲಾ ಕ್ಷೇತ್ರದಲ್ಲಿ ಸಫಲತೆ ಎನ್ನುವುದು ಸಿಗುತ್ತದೆ.ಕೆಲಸದಲ್ಲಿ ಒಳ್ಳೆಯ ಹೆಸರು ಎನ್ನುವುದು ಸಿಗುತ್ತದೆ.10, ಇನ್ನು ಶುಕ್ರ ಪರ್ವತ ಉದ್ದವಾಗಿ ಇದ್ದಾರೆ. ಕಲೆ ಕ್ಷೇತ್ರದಲ್ಲಿ ನೀವು ಒಳ್ಳೆಯ ಹೆಸರನ್ನು ಮಾಡಬಹುದು.

Related Post

Leave a Comment