ಇನ್ನು ಶ್ರಾವಣ ಮಾಸ ಮುಗೀಯುತ್ತ ಬರುತ್ತಿದೆ. ನಾಳೆ ಕಡೆಯ ಸೋಮವಾರ ದಿನ ದೀಪರಾಧನೆಯನ್ನು ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಮೊದಲು ಒಂದು ಪೀಠದ ಮೇಲೆ ರಂಗೋಲಿ ಅನ್ನು ಹಾಕಿಕೊಳ್ಳಬೇಕು. ರಂಗೋಲಿ ಒಳಗೆ ಓಂ ನಮಃ ಶಿವಾಯ ಎಂದು ಬರೆಯಬೇಕು. ನಂತರ ಅರಿಶಿಣ ಕುಂಕುಮ ಅಕ್ಷತೆ ಹಾಕಿ ಒಂದು ಪ್ಲೇಟ್ ಅನ್ನು ಇಡಬೇಕು. ಸುತ್ತಲೂ ಅರಿಶಿಣ ಕುಂಕುಮ ಹಚ್ಚಬೇಕು. ಹಿತ್ತಾಳೆ ಪ್ಲೇಟ್ ಮೇಲೆ ಎರಡು ಬಿಲ್ವ ಪತ್ರೆಯನ್ನು ಇಡಬೇಕು. ಬಿಲ್ವ ಪತ್ರೆಗೆ ವಿಭೂತಿಯನ್ನು ಹಚ್ಚಬೇಕು. ಏಕೆಂದರೆ ಶಿವನಿಗೆ ಪ್ರಿಯ ಆಗಿರುವುದು ಎಂದರೆ ವಿಭೂತಿ. ನಂತರ ಕುಂಕುಮ ಅಕ್ಷತೆ ಹಾಕಿ ಎರಡು ದೀಪವನ್ನು ಇಡಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ನಂತರ ಅರಿಶಿಣ ಕುಂಕುಮ ವನ್ನು ದೀಪಕ್ಕೆ ಹಚ್ಚಿ ಏಳ್ಳು ಎಣ್ಣೆ ಅನ್ನು ಹಾಕಿ ಎರಡು ಬತ್ತಿಯನ್ನು ಒಂದು ಬತ್ತಿಯನ್ನಾಗಿ ಮಾಡಿ ಹಾಕಬೇಕು.ಈ ರೀತಿ 11 ಸೋಮವಾರ ಮಾಡಿದರೆ ತುಂಬಾ ಒಳ್ಳೆಯದು.ನಂತರ ಎರಡು ಲವಂಗವನ್ನು ದೀಪಕ್ಕೆ ಹಾಕಿ ದೀಪರಾಧನೆ ಮಾಡಬೇಕು.ನಂತರ 108 ಬಾರಿ ಶಿವನ ಮಂತ್ರವನ್ನು ಜಪ ಮಾಡಬೇಕು.ಈ ರೀತಿ ಮಾಡುತ್ತ ಬಂದರೆ ನಿಮ್ಮಲ್ಲಿ ಇರುವ ಆರ್ಥಿಕ ಸಂಕಷ್ಟಗಳು ಕೂಡ ನಿವಾರಣೆ ಆಗುತ್ತಾದೇ. ಅಷ್ಟೇ ಅಲ್ಲದೆ ಹೊಸದಾಗಿ ಹಣ ಸಿಗುವ ಮಾರ್ಗ ತಿಳಿಯುತ್ತದೆ. ಈ ದೀಪರಾಧನೆಯನ್ನು ಸೋಮವಾರದ ದಿನ ಸಂಜೆ ಸಮಯದಲ್ಲಿ ಮಾಡಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap