ಕಿಡ್ನಿ ಅರೋಗ್ಯ ಕೆಟ್ಟಿದೆ ಅಂತಾ ಸೂಚಿಸುತ್ತೆ ಈ ವಿಷಯಗಳು ಮುಂಜಾಗ್ರತೇ ಇಲ್ಲವಾದರೆ ಜೀವಕ್ಕೆ ಆಪತ್ತು!

Written by Anand raj

Published on:

ದೇಹದಲ್ಲಿ ಕಿಡ್ನಿ ಬಹಳಾನೇ ಮುಖ್ಯವಾದ ಅಂಗ. ಕಿಡ್ನಿಯಲ್ಲಿ ತೊಂದರೆ ಉಂಟಾದರೆ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1, ದೇಹದಲ್ಲಿ ನಿಶಕ್ತಿ ಉಂಟಾಗುತ್ತದೆ.-ಸ್ವಲ್ಪ ಓಡಾಡಿದರು ಮತ್ತು ಸ್ವಲ್ಪ ಕೆಲಸ ಮಾಡಿದರು ಸಹ ತುಂಬಾ ಬೆವರು ಮತ್ತು ತುಂಬಾ ಸುಸ್ತು ಆಗುತ್ತದೆ. ಇದಕ್ಕೆ ಕಾರಣ ದೇಹದಲ್ಲಿ ವಿಟಮಿನ್ ಡಿ ಅನ್ನು ಗ್ರಹಿಸುವುದಲ್ಲವೋ ಆ ಸಮಯದಲ್ಲಿ ಹಾರೋಮೋನ್ ಇಂಬ್ಯಾಲೆನ್ಸ ಆಗಿ ಕೆಂಪು ರಕ್ತ ಕಣಗಲು ಕಡಿಮೆ ಆಗುತ್ತದೆ. ಈ ಸಮಯದಲ್ಲಿ ನಿಮಗೆ ನಿಶಕ್ತಿ ಆಗುತ್ತದೆ ಮತ್ತು ಆಯಾಸ ಆಗುತ್ತದೆ.

2, ಕಿಡ್ನಿ ದೇಹದಲ್ಲಿ ಇರುವ ಕಲ್ಮಶವನ್ನು ಹೊರ ಹಾಕುವುದಕ್ಕೆ ಬಹಳ ಸಹಾಯಕವಾಗಿದೆ ಮತ್ತು ರಕ್ತ ಶುದ್ದಿಯನ್ನು ಮಾಡುವುದಕ್ಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ವೇಳೆ ದೇಹದಲ್ಲಿ ಕಿಡ್ನಿ ಸಮಸ್ಸೇ ಇದ್ದರೆ ದೇಹದಲ್ಲಿ ಕಲ್ಮಶ ಬೆರೆತು ವಿಷವಾಗಿ ಪರಿವರ್ತನೆಗೊಳ್ಳುತ್ತದೆ.ಇಂತಹ ಸಮಯದಲ್ಲಿ ಹೊಟ್ಟೆ ನೋವು, ವಾಕರಿಕೆ ಮತ್ತು ತಿನ್ನುವಂತಹ ಆಹಾರ ರುಚಿ ಸಿಗದೇ ಇರುವುದು, ಕೈ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಮತ್ತು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣಿನ ಸುತ್ತ ಊದಿಕೊಳ್ಳುತ್ತದೆ. ಇಂತಹ ಲಕ್ಷಣ ಕಿಡ್ನಿ ಸಮಸ್ಸೆ ಇದೆ ಎಂದು ಸೂಚಿಸುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

3,ಕಿಡ್ನಿ ವೈಪಲ್ಯ ಹೆಚ್ಚಾಗಿ ಮೆಡಿಸಿನ್ ತಗೊಳುವರಲ್ಲಿ ಕಂಡು ಬರುತ್ತದೆ ಮತ್ತು ನೀರನ್ನು ಕಡಿಮೆ ಕುಡಿಯುವವರಿಗೆ, ಹೋಟಲ್ ಫುಡ್ ಸೇವನೆ ಕೂಡ ಕಿಡ್ನಿ ಸಮಸ್ಸೇಗೆ ಕಾರಣ ಆಗುತ್ತದೆ.ಕಿಡ್ನಿ ಸಮಸ್ಸೆ ಇರುವವರು ಇದರಿಂದ ಹೊರ ಬರುವುದಕ್ಕೆ ತುಂಬಾ ನೀರನ್ನು ಸೇವನೆ ಮಾಡಬೇಕು, ಕಬ್ಬಿನ ಜ್ಯೂಸ್, ಹುರುಳಿ ಕಾಳು, ಎಳೆ ನೀರು ಸೇವನೆ ಮಾಡಬೇಕು. ಇದರ ಸೇವನೆಯಿಂದ ಕಿಡ್ನಿಯಾ ಆರೋಗ್ಯ ಚೆನ್ನಾಗಿ ಇರುತ್ತಾದೆ. ಆದಷ್ಟು ಫುಡ್ ಕಲರ್ ಹಾಕಿರುವ ಆಹಾರವನ್ನು ಸೇವನೇ ಮಾಡಿ.

Related Post

Leave a Comment