ಸರ್ಪರಾಜ ಅಷ್ಟೋತ್ತರದಲ್ಲಿದೇ ಬದುಕಿನ ಅತೀ ದೊಡ್ಡ ಗುಟ್ಟು!

Written by Anand raj

Published on:

ಸರ್ಪಗಳೆಂದರೆ ‘ನಮ್ಮ ಧರ್ಮದಲ್ಲಿ ಮಹತ್ವದ ಸ್ಥಾನ’ ಸಂತಾನದಿಂದ ಹಿಡಿದು ಕೆಲಸಗಳಲ್ಲಿ ಪದೇಪದೆ ಹಾಗೂ ವೈಫಲ್ಯಗಳ ವರೆಗೂ ಸರ್ಪದೋಷದ ನಂಟು ಬಿಚ್ಚಿಕೊಳ್ಳುತ್ತೆ ಆಳವಾಗಿ ವಿಚಾರಿಸಲು ಹೊರಟಾಗ .ಹೀಗಾಗಿಯೇ ಸರ್ಪ ಪ್ರೀತಿ ರಾವ ಸೆಮೇಕರಣಿ ಆರೋಗ್ಯ ಪುತ್ರ ಎನ್ನುವಂತಹ ಮಾತಿನಿಂದ ಚಾಲ್ತಿಗೆ ಬಂದಿದ್ದು .ಇಂತಹ ನಾಗನ ಆರಾಧನೆ ಮಾಡಬೇಕಾದ ಮಹತ್ವ ಮತ್ತು ವಿಧಾನ ಏನೋನು ಎಂಬುದನ್ನು ತಿಳಿಯಬಹುದಾಗಿದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಶ್ರೀ ಸರ್ಪರಾಜ ಅಷ್ಟೋತ್ತರ ಅತ್ಯಂತ ಅಪರೂಪ ಮತ್ತು ವಿಶೇಷ ಪವಿತ್ರವಾದದ್ದು ಮಂತ್ರಸಾರವಾಗಿದೆ. ಅನೇಕ ಚಿತ್ರಗಳಲ್ಲಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಸರ್ಪರಾಜನ ಬಗ್ಗೆ ಮಾಹಿತಿ ಸಿಗುತ್ತದೆ. ಬಹುತೇಕ ಕಡೆ ಮುಖ್ಯವಾಗಿ ನವ ನಾಗೇಂದ್ರ ಹೆಸರುಗಳ ಉಲ್ಲೇಖ ಮಾಡಲಾಗಿದೆ .ಶ್ರೀ ಅನಂತ ವಾಸುಕಿ ,ಶ್ರೀ ತಕ್ಷಕ ,ಶ್ರೀ ವಿಶ್ವತೋಮುಖ, ಕರ್ಕೋಟಕ , ಮಹಾಪದ್ಮ ,ಪದ್ಮಶಂಖ ,ಧೃತರಾಷ್ಟ್ರರಾಯ ಹೀಗೆ ನವನಾಗರ ಹೆಸರುಗಳು ಬಹಳ ಪ್ರಸಿದ್ಧ. ಸರ್ಪ ರಾಜರ ಹೆಸರುಗಳು ಹೇಗೆ ವಿಶೇಷವೂ ಅದೇ ರೀತಿ ಹದಿನಾರು ಜನ ನಾಗ ವೈದ್ಯರು ಕೂಡ ಬಲು ವಿಶೇಷ ಶ್ರೀ ನಾಗ ಮಾತೆ ,ಸಂಜೀವಿನಿ ,ಸಿದ್ದಯೋಗಿ ನಿ,ಯೋಗಿನಿ , ಪ್ರಿಯಾ ಜರಾತ್ಕಾರು ಜಗದ ,ಮನಸಾ ವೈಷ್ಣವಿ , ಆಸ್ತಿಕ ಮಾತಾ ,ವಿಶ್ವವರಾದೇವಿ ಇವರೆಲ್ಲರೂ ಕೂಡ ನಾಗ ಮಾತೆಯರು .ಸ್ತ್ರೀಯರು ಪ್ರತಿದಿವಸ ಈ ದೇವಿಯರ ದೇವಿಯರ ಸ್ಮರಣೆ ಮಾಡದೆ ದೀರ್ಘ ಸುಮಂಗಲಿ ಆಗುತ್ತಾರೆ .

ಮನೆಯಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿರುತ್ತಾರೆ ದಾಂಪತ್ಯ ಜೀವನ ಸುಖವಾಗಿರುತ್ತೆ ಎಂಬ ನಂಬಿಕೆಗಳಿವೆ. ನಾಗ ಸಂತುಷ್ಟಿಗಾಗಿ ಹಲವಾರು ಪೂಜೆ ಪುನಸ್ಕಾರಗಳಿವೆ. ಇದರಲ್ಲಿ ನಾಗ ಅಷ್ಟೋತ್ತರ ಓದುವುದು ಕೂಡ ಉತ್ತಮ ಆಯ್ಕೆ . ಈ ನಾಗರ ಅಷ್ಟೋತ್ತರವನ್ನು ಓದುವುದರಿಂದ ಏನೇನು ಲಾಭಗಳಿವೆ ಎಂದರೆ ಯಾರು ಪ್ರತಿದಿನವೂ ನವ ನಾಗೇಂದ್ರರು ಮತ್ತು ನಾಗ ಮಾತೆಯರನ್ನು ಸ್ಮರಿಸಿ ಸರ್ಪರಾಜ ಅಷ್ಟೋತ್ತರವನ್ನು ಓದುತ್ತಾರೋ ಅಂತಹವರ ಮನೆಯಲ್ಲಿ ಸರ್ಪ ದೇವರ ಆಶೀರ್ವಾದ ಸದಾಕಾಲ ಲಭಿಸುತ್ತದೆ.

ಸರ್ವ ಭಯ ಆ ಸರ್ಪಭಯ ಆ ಶತ್ರು ಭಯ ನಿವಾರಣೆಯಾಗುತ್ತದೆ. ನವ ನಾಗೇಂದ್ರರು ಮತ್ತು ನಾಗದೇವತೆಯ ಸ್ಮರಣೆ ಮಾಡಿ ಸರ್ಪರಾಜ ಅಷ್ಟೋತ್ತರ ಓದಿ ಹುತ್ತಕ್ಕೆ ನಮಸ್ಕಾರ ಮಾಡ್ತಾ ಬಂದ್ರೆ ಮನೆಯಲ್ಲಿ ಜಗಳ ನಿವಾರಣೆಯಾಗಿ ಸಂತೋಷದ ಜೀವನ ಮಾಡ್ತೀರಿ ,ಆರೋಗ್ಯವಾಗಿರುತ್ತೀರಿ, ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ಪೂಜೆ ಮಾಡ್ಸಿ ಸರ್ಪರಾಜ ಸ್ತೋತ್ರವನ್ನೂ ಓದಿ ಮಂಡಲ ಪೂಜೆ ಮಾಡಿದರೆ ಸಂತಾನ ಭಾಗ್ಯ ಲಭಿಸುತ್ತದೆ . ಗಂಡ ಹೆಂಡತಿ ವಿರಸ ಇರೋರು ವಿಚ್ಛೇದನ ಸಮಸ್ಯೆ ಇರೋರು ಸೃಷ್ಟಿ ಅಥವಾ ಅಷ್ಟಮಿಯ ದಿನ ನಾಗರಾಜನ ಅಷ್ಟೋತ್ತರ ಹೇಳಿ ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ .

ಯಾರಿಗೆ ಫಿಟ್ಸ್ ನಂತಹ ಕಾಯಿಲೆ ಇದೆಯೋ ಅಂತಹವರು ಓದಿದರೆ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಆಗುತ್ತದೆ. ಕಾಲ ಸರ್ಪದೋಷ ಇರೋರು ಓದಿದರೆ ಕಾಲ ಸರ್ಪದೋಷ ಕಾಲಸರ್ಪ ಯೋಗವಾಗಿ ಬದಲಾಗಿ ಉತ್ತಮವಾದ ಫಲವನ್ನು ಕೊಡುತ್ತದೆ .ಯಾವುದೇ ತರಹದ ಪಂಚಮ ರಾಹು, ಸಪ್ತಮ ರಾಹು ,ಅಷ್ಟಮ ರಾಹು ದೋಷ ಗಳು ಕೂಡ ನಾಗರಾಜ ಅಷ್ಟೋತ್ತರ ಪಠಣದಿಂದ ನಿವಾರಣೆಯಾಗುತ್ತವೆ. ಯಾರೂ ಸರ್ಪ ಸಂಸ್ಕಾರವನ್ನು ಮಾಡಿ ನಾಗರಪ್ರತಿಷ್ಠೆ ಮಾಡ್ಸುದ್ರು ಕೂಡ ತೊಂದರೆ ಅನುಭವಿಸುತ್ತಿರುವ ಅವರು ನಾಗರಾಜ ದೇವರ ಅಷ್ಟೋತ್ತರವನ್ನು ನಲವತ್ತೆಂಟು ದಿವಸ ಓದಿ ಪೂಜೆ ಮಾಡಿದ್ರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತವೆ .

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಗರ್ಭದೋಶದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರೋರು ನಿಯಮಿತವಾಗಿ ನಾಗರಾಜ ಅಷ್ಟೋತ್ತರವನ್ನು ಪ್ರತಿದಿನ ಓದ್ತಾ ಬಂದ್ರೆ ದೋಷ ನಿವಾರಣೆಯಾಗದೆ ಆರೋಗ್ಯ ಭಾಗವಾಗುತ್ತದೆ .ಅಶ್ವಿನಿ ನಕ್ಷತ್ರ ,ಮಕಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪ ದೋಷ ಇರೋರಿಗೆ ನಾಗರಾಜ ಅಷ್ಟೋತ್ತರಪಠಣ ಅತ್ಯುತ್ತಮವಾದ ಪರಿಹಾರ . ಸರ್ಪದೋಷದಿಂದ ವಿವಾಹ ಸಮಸ್ಯೆ ಇರೋರು ಪ್ರತಿದಿನ ಸರ್ಪರಾಜ ಅಷ್ಟೋತ್ತರವನ್ನು ಮತ್ತು ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ . ವಿವಾಹಿತರ ಓದಿದರೆ ದಾಂಪತ್ಯ ಚೆನ್ನಾಗಿರುತ್ತೆ. ಇದಿಷ್ಟು ನಾಗರಾಜ ಅಷ್ಟೋತ್ತರದ ಮಾಹಿತಿಯಾಗಿದೆ .

Related Post

Leave a Comment