ವರಮಹಾಲಕ್ಷ್ಮಿ ಗೆ ಈ ನೈವೇದ್ಯ ಅರ್ಪಿಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಪ್ರಾಪ್ತವಾಗುತ್ತದೆ!

Written by Anand raj

Published on:

ಲಕ್ಷ್ಮಿ ಅಮ್ಮನವರಿಗೆ ಯಾವೆಲ್ಲಾ ನೈವೇದ್ಯವನ್ನು ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿ ದೇವಿ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮಿ ಪೂಜೆ ಮಾಡುವಾಗ ಲಕ್ಷ್ಮಿ ಅಮ್ಮನವರಿಗೆ ಪ್ರಿಯವಾದ ನೈವೇದ್ಯವನ್ನು ನೀಡುತ್ತೇವೆ ಹಾಗು ಅದನ್ನು ಪ್ರಸಾದವಾಗಿ ಕೂಡ ತೆಗೆದುಕೊಳ್ಳುತ್ತೇವೆ. ಇನ್ನು ಅಮ್ಮನವರಿಗೆ ಹಳದಿ ಮತ್ತು ಬಿಳಿಯ ಬಣ್ಣದ ತಿಂಡಿಗಳು ತುಂಬಾನೇ ಪ್ರಿಯವಾದದ್ದು. ಅಂದರೆ ಕೇಸರಿ ಬಾತ್ ಮತ್ತು ಸಕ್ಕರೆ ಪೊಂಗಲ್, ಬೆಲ್ಲದ ಅನ್ನ, ಗೋಧಿ ಪಾಯಸ ಕೇಸರಿ ಬಾತ್ ಪರಮ ಅನ್ನ ಸಿಹಿ ಪೊಂಗಲ್ ಖಾರ ಪೊಂಗಲ್ ಹೋಳಿಗೆ ಮತ್ತು ಹಾಲಿನಿಂದ ಮಾಡಿದ ಕಿರು ಎಂದರೆ ತುಂಬಾನೇ ಪ್ರಿಯವಾದದ್ದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

ಇನ್ನು ಚಕ್ಕಲಿ ಕೊಡಬೇಳೆ ರವೆ ಉಂಡೆ,ಕರ್ಜಿಕಾಯಿ, ಕಡುಬು, ಕಾಯಿ ಹೋಳಿಗೆ, ಮೊಸರನ್ನ, ಪುಳಿಯೋಗರೆ ಅಮ್ಮನವರಿಗೇ ತುಂಬಾನೇ ಪ್ರಿಯ. ಇನ್ನು ಯಾವುದೇ ಹಬ್ಬದ ಅಡುಗೆ ಮಾಡಿದರು ಯಾವುದೇ ಕಾರಣಕ್ಕೂ ಬೆಳ್ಳುಳ್ಳಿ ಮತ್ತು ಈರುಳ್ಳಿ ಅನ್ನು ಉಪಯೋಗ ಮಾಡಬಾರದು. ಇನ್ನು ಅಮ್ಮನವರಿಗೆ ಡ್ರೈ ಫ್ರೂಟ್ಸ್ ಎಂದರೆ ಬಹಳ ಪ್ರಿಯ.ಆದ್ದರಿಂದ ಡ್ರೈ ಫ್ರೈಟ್ಸ್ ಹಾಕಿ ಕೇಸರಿ ಬಾತ್ ಅಥವಾ ಹಾಲಿನಿಂದ ಮಾಡಿರುವ ಕೀರ್ ಮಾಡಿ ನೈವೈದ್ಯ ಮಾಡಬಹುದು.

ಇನ್ನು ನೈವೇದ್ಯ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.ಈರುಳ್ಳಿ ಬೆಳ್ಳುಳ್ಳಿ ಬಳಸಬಾರದು ಮತ್ತು ಅಡುಗೆಯ ರುಚಿಯನ್ನು ನೋಡಬಾರದು. ವರಮಹಾಲಕ್ಷ್ಮಿ ಹಬ್ಬ ಎಂದರೆ ವರವನ್ನು ಕೊಡುವಳು ಲಕ್ಷ್ಮಿ.ಹಾಗಾಗಿ ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ. ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದರೆ ಒಳ್ಳೆಯದು. ಆದಷ್ಟು 9 ರೀತಿಯ ಖಾದ್ಯಗಳನ್ನು ಇಟ್ಟು ಅಮ್ಮನವರ ಪೂಜೆಯನ್ನು ಮಾಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

Related Post

Leave a Comment