ನಿಮ್ಮ ಮನೆ ಸುಭಿಕ್ಷವಾಗಿರಲು ಮತ್ತು ಧನ, ಧಾನ್ಯ, ಐಶ್ವರ್ಯ ಸದಾ ನಿಮ್ಮ ಮನೆಯಲ್ಲಿ ತುಂಬಿರಲು ಅಕ್ಷಯ ಪಾತ್ರೆಯ ಪೂಜೆಯನ್ನು ಮಾಡಿ!

Written by Anand raj

Published on:

ಅಕ್ಷಯ ತೃತೀಯ ದಿನ ಅಕ್ಷಯಪಾತ್ರೆಯನ್ನು ಈ ರೀತಿ ಪ್ರತಿಷ್ಠಾಪನೆ ಮಾಡಬಹುದು. ಅಕ್ಷಯ ಪಾತ್ರೆಯನ್ನು ಇಟ್ಟು ಪೂಜೆ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಮೊದಲು ಅಕ್ಷಯ ಪಾತ್ರೆಯನ್ನು ಇಡುವುದಕ್ಕೆ ಒಂದು ಪೀಠವನ್ನು ತೆಗೆದುಕೊಳ್ಳಬೇಕು.ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಬೇಕು ಮತ್ತು ರಂಗೋಲಿಯನ್ನು ಹಾಕಬೇಕು.ನಂತರ ಒಂದು ಮಡಿಕೆ ಮತ್ತು ಬೌಲ್ ಗೆ ಅರಿಶಿಣವನ್ನು ಹಚ್ಚಬೇಕು. ಮೊದಲು ನೀವು ಅಕ್ಷಯಪಾತ್ರೆಯನ್ನು ಪ್ರತಿಷ್ಠಾಪನೆ ಮಾಡುವುದಾದರೆ ಹೊಸ ಮಡಿಕೆಯನ್ನು ತೆಗೆದುಕೊಂಡು ಬನ್ನಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೌಲ್ ಮೇಲೆ ಶ್ರೀ ಅಂತ ಕುಂಕುಮದಿಂದ ಬರೆಯಬೇಕು. ನಂತರ ರಂಗೋಲಿ ಮೇಲೆ ಅರಿಶಿನ-ಕುಂಕುಮವನ್ನು ಹಾಕಬೇಕು. ನಂತರ ದೊಡ್ಡ ಬೌಲ್ ಅನ್ನು ರಂಗೋಲಿ ಮೇಲೆ ಇಡಬೇಕು.ಈ ಬೌಲ್ ತುಂಬಾ ಉಪ್ಪನ್ನು ಹಾಕಬೇಕು.ನಂತರ ಅದರ ಮೇಲೆ ಚಿಕ್ಕ ಮಡಿಕೆಯನ್ನು ಇಡಬೇಕು.ಆ ಮಡಿಕೆಗೂ ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಅದಕ್ಕೆ ನಾಣ್ಯ, ಬೆಳ್ಳಿ ನಾಣ್ಯ ಹಾಗೂ ಬಂಗಾರವನ್ನು, ಅರಿಶಿಣ ಕೊಂಬು, ಕವಡೆ, ಗೋಮತಿ ಚಕ್ರವನ್ನು ಕೂಡ ಹಾಕಬೇಕು.

ಧಾನ್ಯದ ಕೊರತೆ ಬರಬಾರದು ಎಂದು ಉಪ್ಪು ಅಥವಾ ಅಕ್ಕಿಯನ್ನು ಹಾಕಿ ಪೂಜೆ ಮಾಡಬೇಕು.ಇನ್ನು ಈ ಅಕ್ಷಯ ಪಾತ್ರೆಗೆ ಸ್ವಲ್ಪ ಅರಿಶಿಣ ಕುಂಕುಮ ಅಕ್ಷತೆ ಹೂವನ್ನು ಇಟ್ಟು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು. ಲಕ್ಷ್ಮೀದೇವಿಯನ್ನು ಮನಃಸ್ಪೂರ್ತಿಯಾಗಿ ಬೇಡಿಕೊಳ್ಳಿ. ಅಕ್ಷಯಪಾತ್ರೆಯಲ್ಲಿ ಹಾಕಿರುವ ವಸ್ತುಗಳು ಎಲ್ಲಾ ದ್ವಿಗುಣ ಆಗಲಿ ಎಂದು ಬೇಡಿಕೊಳ್ಳಿ. ದೀಪವನ್ನು ಹಚ್ಚಿ ಧೂಪವನ್ನು ಬೆಳಗಬೇಕು. ಮಂಗಳಾರತಿಯನ್ನು ಮಾಡಿ ಏನಾದರೂ ನೈವೇದ್ಯಕ್ಕೆ ಸಹ ಇಡಬಹುದು. ಇದನ್ನು ದೇವರ ಮನೆಯಲ್ಲಿ ಲಕ್ಷ್ಮಿ ಫೋಟೋ ಎದುರು ಮಾಡಬಹುದು. ಒಂದು ವೇಳೆ ಅಕ್ಷಯ ತೃತೀಯ ದಿನ ಬಂಗಾರವನ್ನು ತೆಗೆದುಕೊಂಡು ಬಂದರೆ ಲಕ್ಷ್ಮಿ ಎದುರು ಇಟ್ಟು ಪೂಜೆಯನ್ನು ಮಾಡಿದ ನಂತರ ಹಾಕಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment