ಕಲ್ಲು ವಿಗ್ರಹ ಹಣೆ ಮುಟ್ಟಿದರೆ ನಿಜವಾದ ಚರ್ಮ!ತಾಯಿ ಹಣೆಗೆ ಕುಂಕುಮ ಇಟ್ಟರೆ ಈಡೇರದಿರೋದೇ ಇಲ್ಲಾ!

Written by Anand raj

Published on:

ಇದು ಒಂದು ಅದ್ಬುತ ದೇಗುಲ. ಇಡೀ ಭಾರತದಲ್ಲಿ ಇಂತಹ ವಿಗ್ರಹ ಇರೋದು ಇದು ಒಂದೇ ಜಾಗದಲ್ಲಿ.ತುಂಬಾ ಜನರು ಇಲ್ಲಿಗೆ ಹೋಗಿ ಭೇಟಿ ಕೂಡ ಮಾಡಿಲ್ಲ. ಈ ವಿಗ್ರಹ ಮುಂದೆ ಹೋಗಿ ಹಣೆಗೆ ಬೊಟ್ಟು ಇಟ್ಟು ಆರತಿಯನ್ನು ಮಾಡಿ ಬಂದವರಿಗೆ ಇಷ್ಟರ್ಥ ಈಡೇರುತ್ತದೆ. ಇಷ್ಟಾರ್ಥಗಳನ್ನು ಈಡೇರಿಸುವ ಇಷ್ಟಕಮೇಶ್ವರಿ. ಈ ದೇಗುಲ ಇರುವುದು ಶ್ರೀ ಶೈಲಾ ಮಲ್ಲಿಕಾರ್ಜುನ ಸ್ವಾಮಿ ಸನ್ನಿದಿಯಿಂದ ಸುಮಾರು 20 ಕಿಲೋಮೀಟರ್ ದೂರದ ದಟ್ಟರಾಣ್ಯದ ಒಳಗೆ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ದಟ್ಟರಾಣ್ಯ ಮದ್ಯ ಒಂದು ಪುಟ್ಟ ಗುಹೆ ಇದೆ.ಇಲ್ಲಿ ಶೈಲಾ ಪುತ್ರಿ ನೆಲೆಸಿದ್ದಾಳೆ.ಈ ಮೂರ್ತಿ ಮುಂದೆ ಇಷ್ಟರ್ಥಗಳು ಈಡೇರುತ್ತ ಬಂದಿರುವುದರಿಂದ ಭಕ್ತರು ಇಷ್ಟಕಾಮೇಶ್ವರಿ ಎಂದು ಕರೆಯಲು ಶುರು ಮಾಡಿದರು.ಇಲ್ಲಿ ಮಾತೆಯ ಹಣೆಗೆ ಬೊಟ್ಟು ಇಟ್ಟು ಇಷ್ಟರ್ಥವನ್ನು ಕೋರಿ ಕೊಂಡರೆ ಸಾಕು ನೆರವೇರುತ್ತದೆ. ಈ ವಿಗ್ರಹಕ್ಕೆ ಮಾತ್ರ ಅದ್ಬುತವಾದ ಶಕ್ತಿ ಇದೆ.ಈ ವಿಗ್ರಹದ ಅತ್ಯಂತ ವಿಶೇಷವಾದ ಮಹತ್ವದ ಸಂಗತಿ ಎಂದರೆ ಹಣೆಯ ಮಧ್ಯ ನೀವು ಮುಟ್ಟಿದರೆ ಮನುಷ್ಯನ ಸಹಜ ರೀತಿ ಚರ್ಮ ಒಳಗೆ ಹೋಗುವ ರೀತಿ ಒಳಗೆ ಹೋಗುವ ಅನುಭವ ಆಗುತ್ತದೆ.ಇಡೀ ದೇಹ ಕಲ್ಲು ಅದರೆ ಬೊಟ್ಟು ಇಡುವ ಜಾಗ ಮಾತ್ರ ಚರ್ಮ ಇರುವ ಹಾಗೆ ಅನುಭವ ಕೊಡುತ್ತದೆ.ನೀವು ಶ್ರೀ ಶೈಲಕ್ಕೆ ಹೋದರೆ ಸಾಕು ಅಲ್ಲಿ ವಾಹನ ವ್ಯವಸ್ಥೆ ಕೂಡ ಇರುತ್ತದೆ.ಒಂದು ವೇಳೆ ನಿಮಗೆ ಹೋಗಲು ಸಾಧ್ಯ ಆಗದೆ ಇದ್ದಾರೆ ಈ ಮಂತ್ರವನ್ನು ಜಪ ಮಾಡಿದರೆ ಸಾಕು ನಿಮ್ಮ ಇಷ್ಟರ್ಥ ಸಿದ್ದಿ ಆಗುತ್ತದೆ.

  • ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಪ್ರಭಾ
  • ಇಷ್ಟಕಾಮೇಶ್ವರಿ ಕರ್ಯಾತ್ ವಿಶ್ವಶ್ರೀ ವಿಶ್ವಮಂಗಳ
  • ಶೋಡಷಿ ಪೂರ್ಣ ಚಂದ್ರಭಾ ಮಲ್ಲಿಕಾರ್ಜುನ ಗೆಹಿನಿ
  • ಇಷ್ಟಕಾಮೇಶ್ವರಿ ಕರ್ಯಾತ್ ಜಗನ್ನಿರೋಗ ಶೋಭನಂ
  • ಜಗದ್ದಾತ್ರಿ ಲೋಕನೆತ್ರಿ ಸುಧಾ ನಿಶ್ಯಂದಿ ಸುಶ್ಮಿತಾ
  • ಇಷ್ಟಕಾಮೇಶ್ವರಿ ಕರ್ಯಾತ್ ಲೋಕಂ ಸದ್ಭಾದ್ದಿ ಸುಂದರ
  • ಪರಮೇಶ್ವರ ವಲ್ಲಭ್ಯ ದಿವ್ಯ ಸೌಭಾಗ್ಯ ಸುಪ್ರಭಾ
  • ಇಷ್ಟಕಾಮೇಶ್ವರಿ ದದ್ಯಾತ್ ಮಾಂಗಲ್ಯನದ ಜೀವನಂ |||

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment