ಶಿವನ ಅತ್ಯಂತ ಶಕ್ತಿಯುತ ಪೂಜೆ! ಸಂಜೆ ಇದೊಂದು ಕೆಲಸವನ್ನು ಮಾಡಿ ನೋಡಿ!

Written by Anand raj

Published on:

ಬದುಕಿನ ತುಂಬಾ ಗೊಂದಲ ಮನೆಯ ತುಂಬಾ ಸಮಸ್ಯೆ, ಯಾವ ಕೆಲಸಕ್ಕೂ ಕೈಹಾಕಿದರು ಸೋಲು ನಷ್ಟ ವೈಪಲ್ಯ ಈ ರೀತಿ ವಿಷಮಸ್ಥಿತಿಯಲ್ಲಿ ನೀವೇನಾದರೂ ಇದ್ದರೆ ಈ ಒಂದು ಕೆಲಸವನ್ನು ನಿಯತ್ತಾಗಿ ಮಾಡಿಕೊಂಡು ಬಂದರೆ ಸಾಕು ನಿಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರ ಆಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆ ಕಂಡುಬರುತ್ತದೆ. ಆ ಕೆಲಸ ಏನೆಂದರೆ ಪ್ರದೋಷ ಪೂಜೆಯನ್ನು ಮಾಡಬೇಕು. ಅಂಬಿಕಾ ಎನ್ನುವ ಮಹಿಳೆ ಪ್ರತಿನಿತ್ಯ ಪ್ರಧಾನ ಕುರಿತು ಪ್ರದೋಷ ಪೂಜೆಯನ್ನು ಮಾಡಿದ ಫಲವಾಗಿ ದತ್ತಾತ್ರೇಯ ಸ್ವಾಮಿಯ ಅವತಾರವಾದ ನರಸಿಂಹ ಸರಸ್ವತಿಯೇ ಅಂಬಿಕಾke ಹೊಟ್ಟೆಯಲ್ಲಿ ಗರ್ಭವಾದರೂ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರದೋಷ ಎಂದರೇನು ಸೂರ್ಯಾಸ್ತಕ್ಕೆ ಮುಂಚೆ ಬರುವ ಕಾಲ.ಈ ಸಮಯ ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದದ್ದು. ಏಕೆಂದರೆ ಈ ಸಮಯದಲ್ಲಿ ಶಿವ ಅರ್ಧನಾರೀಶ್ವರನ ರೂಪ ತಾಳಿದ್ದು ಜೊತೆಗೆ ಪ್ರಮಾತಾನಗಳು ಪ್ರಪಂಚ ಪರಿಗಾಟನೆ ಮಾಡುವುದು. ಹೀಗಾಗಿ ಈ ಸಮಯದಲ್ಲಿ ಪ್ರದೋಷ ಪೂಜೆ ಮಾಡಿದರೆ ಅದರ ಫಲವೇ ಬೇರೆ. ಪ್ರದೋಷ ಪೂಜೆ ಮಾಡುವ ಮನೆಯಲ್ಲಿ ದರಿದ್ರ ಎನ್ನುವುದು ಓಡಿ ಹೋಗುತ್ತದೆ.ಈ ಪೂಜೆ ಮಾಡಿದರೆ ನಿಮ್ಮ ಮನೆ ಮತ್ತು ಮನೆತನ ಬೆಳಗುವುದರಲ್ಲಿ ಅನುಮನ ಎನ್ನುವುದು ಇಲ್ಲಾ.ಪೂಜೆ ಶುರು ಮಾಡಿದ ಕೆಲವೇ ದಿನಗಳಲ್ಲಿ ಬದುಕೇ ಬದಲಾಗುತ್ತದೆ.

ಪ್ರದೋಷ ಪೂಜೆಗೆ ಎರಡು ಕ್ರಮ ಇದೆ.–1,ರುದ್ರ ಜಪ-ಪ್ರತಿದಿನ ನೀವು ಮನೆಯಲ್ಲಿ ರುದ್ರ ಜಪವನ್ನು ಮಾಡಿ.ಒಂದು ವೇಳೆ ಮಾಡಿದರೆ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಯಾಗುತ್ತದೆ.ಸಾಯುವ ಸ್ಥಿತಿಯಲ್ಲಿ ಇರುವವರನ್ನು ಕೂಡ ಇದು ಬದುಕಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2,ಒಂದು ವೇಳೆ ನಿಮಗೆ ಕಷ್ಟವಾದರೆ ಅರ್ಧನರೇಶ್ವರ ಮಂತ್ರ ಮತ್ತು ಶಿವ ಪಂಚಾಕ್ಷರಿ ಮಂತ್ರ.ಜಪ ಮಾಡುವಾಗ ಮತ್ತು ವ್ರತ ಮಾಡುವಾಗ ಯಾವುದೇ ಕಾರಣಕ್ಕೂ ನೋಯಿಸಬಾರದು ಮತ್ತು ಅವಮಾನ ಮಾಡಬಾರದು.ಹಾಗಾಗಿ ಈ ಪ್ರದೋಷ ಪೂಜೆಯನ್ನು ಮಾಡಿ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಿ.

Related Post

Leave a Comment