ಇಂತಹ ವ್ಯಕ್ತಿಗಳ ಜೊತೆ ನಕಾರಾತ್ಮಕ ಚಿಂತನೆಯನ್ನು ಉದ್ಭವಿಸುತ್ತದೆ!

Written by Anand raj

Published on:

ಉರಿಯುವ ಬೆಂಕಿಯಲ್ಲಿ ಸೌದೆಯನ್ನು ಹಾಕುತ್ತ ಹೋದರೆ ಇನ್ನಷ್ಟು ಹೆಚ್ಚಾಗಿ ಪ್ರಕಾರಷಿತವಾಗಿ ಹೆಚ್ಚಿನ ಜ್ವಾಲೆಯನ್ನು ಉದ್ಭವವಾಗುತ್ತದೆ.ಈ ಜ್ವಾಲೆಯನ್ನು ವೈಯಕ್ತಿಕ ಬದುಕಿನಲ್ಲಿ ಗಮನಿಸಿದರೆ ಅಕ್ಕ ಪಕ್ಕ ಕೆಲವು ಜನರು ಇರುತ್ತಾರೆ. ಅವರ ಧನ ಬೆಳವಣಿಗೆಯಾ ಸ್ವಾರ್ಥಕ್ಕಾಗಿ ನಮ್ಮೊಳಗಿನ ದ್ವೇಷದ ಸಿಟ್ಟಿನ ಜ್ವಾಲೆ ಪ್ರೆರೇಪಿಸುವ ಪ್ರಯತ್ನವನ್ನು ಮಾಡುತ್ತಾರೆ. ಮನಸ್ಸಿನ ಸಿಟ್ಟನ್ನು ಇನ್ನು ಹೆಚ್ಚಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅದೇ ಜ್ವಾಲೆಯಲ್ಲಿ ಮನಸ್ಸನ್ನು ಸುಡುತ್ತ ಇರುತ್ತರೇ. ಅದೇ ಜನರು ಮನಸ್ಸನ್ನು ಅದರ ಜ್ವಾಲೆ ಯಿಂದ ಅವರ ಕೈಯನ್ನು ಬಿಸಿ ಮಾಡಿಕೊಳ್ಳುತ್ತಾರೆ.ಅದಕ್ಕೆ ಜೀವನದಲ್ಲಿ ಇಂತಹ ವ್ಯಕ್ತಿಗಳ ಜೊತೆ ಶಾಂತಚಿತ್ತಾರಾಗಿ ಇರುವುದನ್ನು ಕಲಿಯಬೇಕು. ಅಂತಹ ವ್ಯಕ್ತಿಗಳು ಮನಸ್ಸಿನ ಮೇಲೆ ನಕಾರಾತ್ಮಕ ಚಿಂತೆಗಳನ್ನು ಉದ್ಭವಿಸುತ್ತರೇ. ಯಾಕೆಂದರೆ ನಮ್ಮೊಳಗಿನ ಸಿಟ್ಟು ದ್ವೇಷದ ಜ್ವಾಲೆ ಅತಿಯಾಗಿ ಹೋಗುತ್ತದೆ.ಅದು ನಮಗೆ ಅಷ್ಟೇ ನಷ್ಟವಲ್ಲ.

ಈ ಎಲ್ಲಾ ವಿಚಾರದ ಅರ್ಥ ಇಷ್ಟೇ ನಿಮ್ಮನ್ನು ಯಾರಾದರೂ ಕದಡಲು ಬಂದಾಗ ದಿಗ್ಭ್ರಮೆಗೆ ಒಳಗಾಗದೆ ಶಾಂತಿಯಿಂದ ಇರುವುದನ್ನು ಕಲಿಯಬೇಕು.ಮನಸ್ಸು ಆತೋಟಿಯಲ್ಲಿ ಇರಬೇಕು.ಇನ್ಯಾರೋ ಮಾಡುವ ವಿಚಾರಕ್ಕೆ ಅದನ್ನು ಕದಡಿಸಿ ಸುತ್ತಲೂ ನಮ್ಮನ್ನು ನಂಬಿಕೊಂಡು ಇರುವವರೆಗೆ ಸಂಕಷ್ಟಕ್ಕೆ ದಾರಿ ಮಾಡಿಕೊಡಬಾರದು.ನಿಮ್ಮ ಮೌನವೇ ನಿಮ್ಮ ಯಶಸ್ಸು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment