ನಿಮ್ಮದು ಬಾಡಿಗೆ ಮನೆಯೇ ಆಗಲಿ ಸ್ವಂತ ಮನೆಯೇ ಆಗಲಿ ತಪ್ಪದೇ ತಿಳಿದುಕೊಳ್ಳಬೇಕಾದ ವಿಚಾರ!

Written by Anand raj

Published on:

ಮನೆಯನ್ನು ಕುರಿತು ಕೆಲವು ವಿಚಾರಗಳು ಆಗಾಗ ಬರುತ್ತದೆ. ಮನೆಯೆಂದರೆ 4 ಸಮಸ್ಯೆಗಳು ಇದ್ದೇ ಇರುತ್ತದೆ. ಅದರೆ ಈ 4 ಸಮಸ್ಯೆಗಳು ಮನೆಯ ನೆಮ್ಮದಿಯನ್ನು ಹಾಳು ಮಾಡಿ ಬಿಡುತ್ತವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮನೆ ಬದಲಾವಣೆ-ಮನೆಯನ್ನು ಬದಲಾಯಿಸಿದಾಗ ಹಲವಾರು ರೀತಿಯ ಸಮಸ್ಸೆಗಳು ಬರುವುದು.ಒಂದು ಸಮಸ್ಸೆ ಆದಂತೆ ಮತ್ತೊಂದು ಸಮಸ್ಸೆ ಎದುರು ಆಗುತ್ತದೆ.2, ಇನ್ನು ಕೆಲವು ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ. ಇಂತಹ ಜಾಗಗಳು ವಾಸ ಯೋಗ್ಯ ಆಗಿರುವುದಿಲ್ಲ ಮತ್ತು ಇಡಿದ ಕೆಲಸಗಳು ಕೈ ಹಿಡಿಯುವುದಿಲ್ಲ.ಇದರ ಬಗ್ಗೆ ತಿಳಿಯದೆ ಮನೆ ಪ್ರವೇಶ ಮಾಡಿರುತ್ತಿರಿ.3, ವಾಸ್ತು ಸಂಬಂಧಿಸಿದ ದೋಷ-ಈ ವಾಸ್ತು ದೋಷ ನಿವಾರಣೆಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಸಮಸ್ಯೆಗಳು ಮಾತ್ರ ನಿವಾರಣೆ ಆಗಿರುವುದಿಲ್ಲ.

4, ಸ್ವಂತ ಮನೆ ಕನಸನ್ನು ನನಸು ಮಾಡಿಕೊಳ್ಳುವುದು.ಏಕೆಂದರೆ ಕೆಲವರಿಗೆ ಎಷ್ಟೇ ದುಡ್ಡು ಕೂಡಿ ಇಟ್ಟುಕೊಂಡರು ಸ್ವಂತ ಮನೆ ಎನ್ನುವ ಕನಸು ನನಸು ಆಗುವುದಿಲ್ಲ.ದುಡಿದು ರಿಟೇರ್ಮೆಂಟ್ ಗೂ ತಲುಪಿದ ಮೇಲು ಕೂಡ ಸ್ವಂತ ಮನೆ ಎನ್ನುವುದು ಸಹಕಾರಗೊಂಡಿರುವುದು ಇಲ್ಲಾ.

ಮಣಿದ್ವೀಪ ವರ್ಣನ ಎಂದರೆ ದೇವಿಯ ಭಾಗದಲ್ಲಿ 11ನೇ ಸ್ಕಂದದಲ್ಲಿ 10,11,12 ಅದ್ಯಾಯಗಳು ಇವೇ.ಇದರಲ್ಲಿ ಈ ಮೂರು ಅದ್ಯಾಯಗಳಲ್ಲಿ ವ್ಯಾಸ ಮಹರ್ಷಿ ಸುಮಾರು 280 ಶ್ಲೋಕಗಳನ್ನು ಕೊಟ್ಟಿದ್ದಾರೆ. ಈ ಶ್ಲೋಕಗಳನ್ನು ಯಾವ ಮನೆಯಲ್ಲಿ ನಿತ್ಯವೂ ಪಟನೆ ಮಾಡುತ್ತಾರೋ ಅಂತಹ ಮನೆಯಲ್ಲಿ ಯಾವ ಸಮಸ್ಯೆಗಳು ಕೂಡ ಇರುವುದಿಲ್ಲ. ಬರೋಬ್ಬರಿ 40 ದಿನಗಳು ನಿರಂತರವಾಗಿ ಪಟಿಸಿದರೆ ಸಾಕು ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆ ಮಾಡುತ್ತಳೆ ಮಾತೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದರ ಮೂಲಕ ನಿಮ್ಮ ಮನೆ ಮಂತ್ರಲಾಯದಂತಾಗಿ ಮಣಿದ್ವೀಪದಂತೆ ಬೆಳಗುತ್ತದೆ. ಇದರಲ್ಲಿ ಹಲವಾರು ದೇವರುಗಳು ವಾಸವಿರುತ್ತದೆ.ಇಂತಹ ಮಣಿ ದ್ವೀಪ ವರ್ಣನೆಯನ್ನು ಭಕ್ತಿಯಿಂದ ಓದಿದರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ದಾರಿದ್ರ್ಯ ದುಃಖ ಆವರಿಸುವುದಿಲ್ಲ.ಈ ಮಣಿ ದ್ವೀಪ ಪಠನೆ ಮಾಡುವ ಮನೆಯೇ ಒಂದು ಮಣಿ ದ್ವೀಪ ಆಗಿ ಪರಿವರ್ತನೆಯಾಗುತ್ತದೆ.ಪುಸ್ತಕವನ್ನು ಕೊಂಡುಕೊಂಡು ಪಠನೆ ಮಾಡಿ. ಸ್ನಾನವನ್ನು ಮಾಡಿ ದೇವರ ಮುಂದೆ ಕುಳಿತುಕೊಂಡು ದೇವಿಯನ್ನು ಧ್ಯಾನಿಸಿ ಈ 280 ಶ್ಲೋಕವನ್ನು ಪಠನೆ ಮಾಡುವುದು.ಈ ಮೂಲಕ ಮನೆಯಲ್ಲಿ ನೆಮ್ಮದಿ ನೆಲೆಯಾಗುತ್ತದೆ.ಮಣಿ ದ್ವೀಪ ವರ್ಣನೇಯನ್ನು ಸಂಕಲ್ಪ ಮಾಡಿ ಜೀವನವನ್ನು ಬದಲಾಯಿಸಿಕೊಳ್ಳಿ.

Related Post

Leave a Comment