ಇಂದು ಭಾನುವಾರ,ರಾಮನವಮಿ ದಿನ ಇದೊಂದು ಕೆಲಸ ಶುರು ಮಾಡಿ ನೋಡಿ!ಬದುಕು ಬದಲಾಗೋದ್ರಲ್ಲಿ ಡೌಟ್ ಇಲ್ಲ!

Written by Anand raj

Published on:

ಶ್ರೀ ರಾಮ ಎಂದು ಬರೆದ ಕೂಡಲೇ ಸಮುದ್ರದ ಮೇಲೆ ಕಲ್ಲುಗಳು ತೆಲಿದವು.ಈ ನಾಮಕ್ಕೆ ಬಹಳನೆ ಮಹತ್ವ ಇದೆ. ರಾಮನಾ ಮುಖ್ಯ ಪ್ರಾಣ ಹನುಮಾನ ಪ್ರಾಣ ರಾಮನ ನಾಮ ಎನ್ನುವ ಮಾತು ಇದೆ.ಇನ್ನು ರಾಮ ಕೋಟಿ ಬರೆಯುವುದರಿಂದ ಹಲವಾರು ಪ್ರಯೋಜನಗಳು ಇದೆ.ನೀವು ಜೀವನದಲ್ಲಿ ಏನಾದರೂ ಅತ್ಯುತ್ತಮವಾದದ್ದನ್ನು ಮಾಡಬಹುದು ಎಂದರೆ ಅದು ನಿಸಂದೇಹವಾಗಿ ರಾಮ ಕೋಟಿ ಬರೆಯುವುದು.ಒಳ್ಳೆಯ ಶುಭ ದಿನ ಅಥವಾ ರಾಮ ನವಮಿ ದಿನ ರಾಮಕೋಟಿ ಬರೆಯುವ ಮುನ್ನ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ನಿಮ್ಮ ಕಷ್ಟಗಳನ್ನು ಮತ್ತು ಸಮಸ್ಸೆಗಳನ್ನು ಸಂಕಲ್ಪ ಮಾಡಿ ರಾಮ ಕೋಟಿ ಬರೆಯಿರಿ.ಏಕೆಂದರೆ ಯಾವುದೇ ಕೆಲಸಕ್ಕೆ ಸಂಕಲ್ಪ ಎನ್ನುವುದು ಅತಿ ಮುಖ್ಯ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ರಾಮ ಕೋಟಿ ಬರೆಯುವುದಕ್ಕೆ ಎಂದೇ ಪುಸ್ತಕ ಅಂಗಡಿಯಲ್ಲಿ ಪುಸ್ತಕಗಳು ಸಿಗುತ್ತದೆ.ಅದರೆ ಈ ಪುಸ್ತಕದಲ್ಲಿ ರಾಮ ನಾಮ ಬಿಟ್ಟು ಬೇರೆ ಏನನ್ನು ಬರೆಯಬೇಡಿ.ರಾಮ ಕೋಟಿ ಬರೆಯುವುದಕ್ಕೆ ಪೆನ್ನು ಮತ್ತು ಪುಸ್ತಕವನ್ನು ಒಟ್ಟಿಗೆ ಇಟ್ಟುಕೊಳ್ಳಿ.ಈ ಪೆನ್ ನಲ್ಲಿ ಮತ್ ಏನು ಕೂಡ ಬರೆಯಬೇಡಿ.ಪೆನ್ನು ಮತ್ತು ಪುಸ್ತಕವನ್ನು ದೇವರ ಮನೆಯಲ್ಲಿ ಇಡಬೇಕು.ಮೊದಲು ಪುಸ್ತಕದ ಮೊದಲ ಪುಟದಲ್ಲಿ ಓಂ ಎಂದು ಬರೆಯಿರಿ.ಏಕೆಂದರೆ ಓಂ ಎನ್ನುವುದು ಜಗತ್ತಿನಲ್ಲಿ ಅತಿ ಶಕ್ತಿಯುತ ಬೀಜ ಮಂತ್ರ.

ನಂತರ ಪುಸ್ತಕವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಿ.ನಂತರ ಪುಸ್ತಕ ಇಟ್ಟುಕೊಂಡು ರಾಮನನ್ನು ಸ್ಮರಿಸಿ ಬರೆಯುವುದಕ್ಕೆ ಶುರು ಮಾಡಿ.ನೀವು ಅಂದುಕೊಂಡ ಒಂದು ನಿರ್ದಿಷ್ಟ ಸಮಯದಲ್ಲಿ ಬರೆಯಬೇಕು.ಶ್ರೀ ರಾಮ ಎಂದು ಹೇಳುತ್ತಾ ಬರೆಯುವುದು ಉತ್ತಮ ವಿಧಾನ.ಇನ್ನು ರಾಮ ಕೋಟಿ ನಿಲ್ಲಿಸುವಾಗ ಸರಿ ಸಂಖ್ಯೆಯಲ್ಲಿ ನಿಲ್ಲಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ರಾಮ ಕೋಟಿ ಬರೆಯುವ ಶ್ರೀ ರಾಮ ಎಂದು ಬರೆಯಬೇಕು.ಶ್ರೀ ಎಂದರೆ ಶ್ರೀದೇವಿ ಸೀತಮ್ಮ. ಪ್ರತಿದಿನ ರಾಮನನ್ನು ನೆನೆದು ಅನ್ನವನ್ನು ದಾನ ಮಾಡಿ.ಪುಸ್ತಕ ಕಂಪ್ಲೀಟ್ ಆದಾಗ ಶ್ರೀ ರಾಮ ಮಂದಿರದಲ್ಲಿ ಇರುವ ನದಿಗೆ ವಿಸರ್ಜನೆ ಮಾಡಿ.ಇದು ಉತ್ತಮ ಪದ್ಧತಿ.ಇಲ್ಲವಾದರೆ ಯಾವುದಾದರು ಒಂದು ಪವಿತ್ರ ನದಿಗೆ ಸ್ಮರಿಸಿ ಬಿಟ್ಟುಬಿಡಿ.ಒಂದು ವೇಳೆ ಮನೆಯಲ್ಲಿ ಹುಟ್ಟು ಸಾವು ಸೂತಕ ಸಮಯದಲ್ಲಿ ಬಿಟ್ಟು ನಂತರ ಬರೆದರೂ ದೋಷ ಇರುವುದಿಲ್ಲ.ಸೂತಕ ಸಮಯದಲ್ಲಿ ರಾಮ ಕೋಟಿ ಬರೆಯುವುದನ್ನು ನಿಲ್ಲಿಸುವುದು ಉತ್ತಮ.ಏಕೆಂದರೆ ಇದು ಪರಿಶುದ್ಧ ಕಾರ್ಯವಾಗಿದ್ದು ಅಶುದ್ಧ ದಿನಗಳಲ್ಲಿ ಮಾಡಲೇ ಬಾರದು.ಹೆಂಗಸರು ಮುಟ್ಟಿನ ಸಮಸ್ಸೆ ಮುಗಿದ ಮೇಲೆ ಬರೆಯಬಹುದು.ಮಕ್ಕಳಿಗೆ ಇದನ್ನು ಅಭ್ಯಾಸ ಮಾಡಿದರೆ ಅದ್ಬುತವಾದ ಓದು ವಿದ್ಯೆ ಉದ್ಯೋಗ ಮತ್ತು ಜೀವನ ದೊರಕುವುದು ಎರಡನೇ ಮಾತೇ ಇಲ್ಲಾ.

Related Post

Leave a Comment