ಮನೆಯ ಈ ವಸ್ತುಗಳನ್ನು ಇನ್ನೊಬ್ಬರಿಗೆ ಎಂದಿಗೂ ದಾನ ಮಾಡಬೇಡಿ!

Written by Anand raj

Published on:

ಅಪ್ಪಿತಪ್ಪಿಯೂ ಮರೆತರು ಕೂಡ ಈ ವಸ್ತುಗಳನ್ನು ದಾನ ಮಾಡುವುದಕ್ಕೆ ಹೋಗಬೇಡಿ. ದಾನ ಮಾಡುವುದರಿಂದ ಸಂಪೂರ್ಣ ದಾರಿದ್ರ ತನ ನಿಮಗೆ ಆಂಟಿಕೊಳ್ಳುತ್ತದೆ. ಕಷ್ಟಗಳು ನಿಮ್ಮ ಜೀವನದಲ್ಲಿ ಒಂದರ ನಂತರ ಒಂದು ಬರಲಿದೆ.ಹೀಗಾಗಲೇ ನೀವು ಕಷ್ಟದಲ್ಲಿ ಇದ್ದೀರಾ. ನೀವೇನಾದರೂ ದಾನ ಮಾಡುವುದರಿಂದ ಶ್ರೇಷ್ಠ ಆಗುತ್ತದೆ ಒಳ್ಳೆಯದಾಗುತ್ತದೆ ಸಂಪೂರ್ಣವಾಗಿ ಜೀವನದಲ್ಲಿ ಉದ್ದಾರ ಆಗುತ್ತಿವೆ ಎನ್ನುವ ವಿಚಾರಗಳು ನಿಮ್ಮ ತಲೆಯಲ್ಲಿ ಇದ್ದರೆ ಆ ಸಮಯದಲ್ಲಿ ನೀವು ಮರೆತು ಯಾವುದೊ ವಸ್ತುಗಳನ್ನು ದಾನ ಮಾಡುತ್ತೀರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದಾನ ಮಾಡುವುದರಿಂದ ಕೆಲವೊಂದಿಷ್ಟು ದಾನಗಳಿಂದ ಶ್ರೇಷ್ಠತೆ ದೊರೆಯಲಿದೆ. ಅದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದಾಗಲಿದೆ. ಕೆಲವು ದಾನಗಳನ್ನು ಮಾಡುವುದರಿಂದ ದಾರಿದ್ರ ತನವನ್ನು ನಿಮ್ಮ ಜೀವನದಲ್ಲಿ ಅಂಟಿಸಿ ಕೊಳ್ಳುವ ಸ್ಥಿತಿ ಬರಲಿದೆ.ಅದನ್ನು ಅಪ್ಪಿತಪ್ಪಿಯೂ ಕೂಡ ದಾನ ಮಾಡಬಾರದು. ದಾನಗಳಲ್ಲಿ ಶ್ರೇಷ್ಠ ವಾದಂತಹ ದಾನಗಳು ಇದೆ. ವಿದ್ಯಾದಾನ,ಅನ್ನದಾನ, ರಕ್ತದಾನ, ನೇತ್ರದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಈ ಕೆಲವು ದಾನಗಳನ್ನು ಮರೆತರು ಕೂಡ ಯಾರಿಗೂ ದಾನವನ್ನು ಮಾಡಬಾರದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಕಸ ಪೊರಕೆ-ಇದನ್ನು ಯಾವತ್ತೂ ಕೂಡ ದಾನವಾಗಿ ಕೊಡಬೇಡಿ. ಇದು ಲಕ್ಷ್ಮಿಯ ಸ್ವರೂಪವಾಗಿದೆ.ಯಾಕೇಂದರೆ ಮನೆಯಲ್ಲಿ ಅಕ್ಕಪಕ್ಕ ಬಿದ್ದಿರುವ ಪೂರಕೆಯನ್ನು ನೀವು ದಾಟಿದರೆ ಅಥವಾ ತುಳಿದರೆ ಅದನ್ನು ಮುಟ್ಟಿ ನಮಸ್ಕಾರ ಮಾಡುವಂತಹ ರೂಡಿ ಇದೆ.ಇದು ಲಕ್ಷ್ಮಿ ಸ್ವರೂಪ ಆಗಿದೆ.ಅದನ್ನು ನೀವು ದಾನ ಮಾಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಕಡಿಮೆಯಾಗುತ್ತದೆ. ದಾರಿದ್ರತೆ ನಿಮ್ಮ ಜೀವನದಲ್ಲಿ ಹೆಚ್ಚಾಗಲಿದೆ.

2, ಸ್ಟೀಲ್ ಪಾತ್ರೆ-ಅಡುಗೆ ಮಾಡುವ ಪಾತ್ರೆಗಳು ಅಥವಾ ಕಬ್ಬಿಣ ಪಾತ್ರೆಗಳನ್ನು ಬೇರೆಯವರಿಗೆ ದಾನ ಮಾಡಬಾರದು. ಒಂದು ವೇಳೆ ಮಾಡಿದರೆ ಸಂಪೂರ್ಣವಾಗಿ ದಾರಿದ್ರ ತನ ಬೆನ್ನಿಗೆ ಹತ್ತಿದ ರೀತಿಯಲ್ಲಿ ಆಗಲಿದೆ.ಆರೋಗ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಆಹಾರ ಕೊರತೆಯೂ ಕೂಡ ಉಂಟಾಗುವಂತಹ ಸಾಧ್ಯತೆಗಳು ಇವೇ. ಕಬ್ಬಿಣವನ್ನು ದಾನಮಾಡುವುದರಿಂದ ದಾರಿದ್ರ ತನ ಕಷ್ಟ ಪ್ರತಿಯೊಂದು ನಿಮಗೆ ಪ್ರಾಪ್ತಿಯಾಗಲಿದೆ.

3, ಎಣ್ಣೆ-ಅಡುಗೆಯಲ್ಲಿ ಬಳಸುವಂತಹ ಎಣ್ಣೆ ಹಾಗೂ ದೀಪ ಹಚ್ಚುವ ಎಣ್ಣೆ ಆಗಿರಬಹುದು ಇದನ್ನು ಎಂದಿಗೂ ದಾನ ಮಾಡುವುದಕ್ಕೆ ಹೋಗಬಾರದು. ಎಣ್ಣೆಯನ್ನು ದಾನಮಾಡುವುದರಿಂದ ಶನೇಶ್ವರನ ಶಾಪ ನಿಮ್ಮ ಮೇಲೆ ಬೀಳಲಿದೆ. ನಷ್ಟಗಳು ಎದುರಾಗಲಿದೆ. ಧನಪ್ರಾಪ್ತಿ ಕಡಿಮೆಯಾಗುತ್ತದೆ.

4, ವಸ್ತ್ರದಾನ ಒಳ್ಳೆಯದು-ಹೊಸದಾಗಿ ತೆಗೆದುಕೊಂಡಂತಹ ಬಟ್ಟೆಯನ್ನು ನೀವು ದಾನ ಮಾಡುವುದು ಒಳ್ಳೆಯದು. ಅದರೆ ಆರಿದ ಬಟ್ಟೆಗಳನ್ನು ಅಥವಾ ಹುಟ್ಟು ಬಿಟ್ಟಂತಹ ಬಟ್ಟೆಗಳನ್ನು ಹಳೆಯ ಬಟ್ಟೆಗಳನ್ನು ದಾನ ಮಾಡಬಾರದು. ಒಂದು ವೇಳೆ ಹೀಗೆ ಮಾಡಿದರೆ ಶನೇಶ್ವರನ ವಕ್ರದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ನಿಮಗೆ ಬರುವ ಲಾಭ ಪ್ರಗತಿ ಎಲ್ಲವೂ ಕೂಡ ಕುಂಠಿತಗೊಳ್ಳುತ್ತದೆ. ಆದ್ದರಿಂದ ದಾನಮಾಡುವ ಇಚ್ಛೆ ಇದ್ದರೆ ಹೊಸ ಬಟ್ಟೆಗಳನ್ನು ದಾನ ಮಾಡಿ. ಅದು ನಿಮಗೆ ಒಳ್ಳೆಯದಾಗಲಿದೆ. ಇದರಿಂದ ಪ್ರಗತಿಯನ್ನು ಕಾಣುತ್ತೀರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5,ಇನ್ನು ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಉಪಯೋಗಿಸಿದ ವಸ್ತುಗಳನ್ನು ಮತ್ತು ಅರ್ಧ ಬರೆದಿರುವ ಪುಸ್ತಕಗಳನ್ನು ಎಂದಿಗೂ ದಾನ ಮಾಡಬೇಡಿ. ಈ ರೀತಿ ದಾನಮಾಡಿದರೆ ಕಷ್ಟಗಳು ಎದುರಾಗುತ್ತವೆ. ಈ ವಸ್ತುಗಳನ್ನು ಮರೆತರು ಕೂಡ ದಾನ ಮಾಡಬೇಡಿ. ದಾನಮಾಡುವುದರಿಂದ ಸಮಸ್ಯೆಗಳನ್ನು ನೀವು ಎದುರಿಸುತ್ತೀರಿ.

Related Post

Leave a Comment