ಕಷ್ಟದಿಂದ ಹೊರಬರಲು ಕಷ್ಟಪಡಬೇಕಾಗಿಲ್ಲ!

Featured-Article

ಚಾಣಕ್ಯ ಹೆಸರು ಕೇಳಿದರೆ ಸಾಕು ಯಾವುದೇ ಒಂದು ಆಗದೆ ಇರುವ ಕೆಲಸವನ್ನು ಶುರು ಮಾಡಿ ಮಾಡಿ ಮುಗಿಸುತ್ತಾರೆ. ತೆಂಗಿನಕಾಯಿ ಮೇಲೆ ಇರುವ ಗಟ್ಟಿಯಾದ ಕವಚವನ್ನು ಹೊಡೆಯದೆ ತೆಂಗಿನ ನೀರು ಕುಡಿಯಲು ಸಾಧ್ಯವೇ. ಜೋರಾಗಿ ತೆಂಗಿನಕಾಯಿ ನೆಲಕ್ಕೆ ಬಡಿದರೆ ತೆಂಗಿನಕಾಯಿ ಒಡೆದು ಹೋಗುತ್ತದೆ ವರೆತು ಅದರಲ್ಲಿ ಇರುವ ನೀರು ಯಾರಿಗೂ ಸಿಗಲ್ಲ ವ್ಯರ್ಥವಾಗುತ್ತದೆ. ತೆಂಗಿನಕಾಯಿಯಲ್ಲಿ ಇರುವ ನೀರನ್ನು ಕುಡಿಯಬೇಕು ಎಂದರೆ ನೆಲಕ್ಕೆ ಒಡೆದರೆ ಅಗಲ್ಲ. ಅದನ್ನು ಒಂದೇ ಕಡೆ ಗಾಯ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತೆಂಗಿನಕಾಯಿ ನೀರು ಕುಡಿಯಬೇಕು ಎಂದರೆ ಲಕ್ಷದಿಂದ ಒಂದೇ ಕಡೆ ಒಡೆದು ನೀರನ್ನು ಸೇವಿಸಬೇಕು.ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ತೆಂಗನ್ನು ಒಂದೇ ಕಡೆ ಗಾಯಗೊಳಿಸಿ ಒಡೆದಾಗ ಮಾತ್ರ ಅದರಲ್ಲಿ ಇರುವ ಸಿಹಿಯಾದ ನೀರನ್ನು ಕುಡಿಯಲು ಸಾಧ್ಯ. ಇದೇ ತರಹ ಜೀವನದಲ್ಲಿ ಗೆಲುವನ್ನು ಪಡೆಯಬೇಕು ಎಂದರೆ ಬರೀ ಕಷ್ಟ ಪಟ್ಟರೆ ಸಾಲದು ನಮ್ಮಲ್ಲಿ ಇರುವ ಬುದ್ದಿವಂತಿಕೆಯಿಂದ ನಿಷ್ಠೆಯಿಂದ ಮತ್ತು ಏಕಾಗ್ರತೆಯನ್ನು ಪ್ರತಿ ಕೆಲಸದಲ್ಲೂ ಪ್ರತಿ ನಿತ್ಯವೂ ಇರಬೇಕು.ಪ್ರತಿನಿತ್ಯ ಅದೇ ಮಾರ್ಗದಲ್ಲಿ ನೀವು ಹೋಗಬೇಕು.ಆವಾಗಲೇ ಜೀವನದಲ್ಲಿ ಗೆಲುವಿನ ಬಾಗಿಲನ್ನು ತೆರೆಯುತ್ತದೆ.ಹೇಗೆ ತೆಂಗಿನಕಾಯಿಗೆ ಒಂದೇ ಕಡೆ ಗಾಯ ಮಾಡಿ ನೀರಿನ ಸಿಹಿಯನ್ನು ಸವಿಯಬೇಕು ಹಾಗೆ ನಮ್ಮ ಲಕ್ಷ ಗುರಿ ಒಂದೇ ಕಡೆ ಇಟ್ಟು ಜೀವನದಲ್ಲಿ ಗೆಲುವನ್ನು ಸಾಧಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *