ಕಸದ ಬುಟ್ಟಿಯನ್ನು ಈ ಜಾಗದಲ್ಲಿ ಇಡುತ್ತಿದ್ದರೆ ತಕ್ಷಣ ತೆಗೆದು ಇಲ್ಲಿಗೆ ಬದಲಿಸಿ!ಮನೆಯ ಅಭಿವೃದ್ಧಿ ಹೆಚ್ಚಿಸಿಕೊಳ್ಳಿ…

Featured-Article

ನರದೃಷ್ಟಿ ನರಕೋಶಗಳ ತೊಂದರೆ ಆಗುತ್ತಿದ್ದಾರೆ ಈ ರೀತಿ ಪರಿಹಾರ ಮಾಡಿಕೊಂಡರೆ ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತದೆ.ಈ ರೀತಿಯ ದೋಷಗಳು ಆಗಾಗ ಆಗುತ್ತ ಇರುತ್ತದೆ.ಜಾತಕದಲ್ಲಿ ರವಿ ಎನ್ನುವ ಬಲಹಿನತೆ ಇದ್ದಾರೆ ಈ ರೀತಿಯಾದ ದೃಷ್ಟಿ ದೋಷಗಳು ಕಂಡು ಬರುತ್ತದೆ.ದೃಷ್ಟಿ ದೋಷ ಉಂಟಾದರೆ ತಲೆ ನೋವಿನ ಸಮಸ್ಸೆ, ಸುಸ್ತು ಈ ರೀತಿ ಸಮಸ್ಸೆ ಎದುರು ಆಗುತ್ತದೆ.ಇದಕ್ಕೆ ಜಾತಕದಲ್ಲಿ ರವಿ ಬಲವನ್ನು ಉತ್ಪಾದನೆ ಮಾಡಿಕೊಳ್ಳಬೇಕು.ಸೂರ್ಯ ನಮಸ್ಕಾರ ಮತ್ತು ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಣೆ ಮಾಡುವುದು, ಸೂರ್ಯ ನಾಮ ಸ್ಮರಣೆಯನ್ನು ಮಾಡುವುದು ಈ ಒಂದು ಪರಿಹಾರ ಬಹಳ ಅತ್ಯುತ್ತಮವಾದ ಪರಿಹಾರ.ಈ ರೀತಿ ಮಾಡಿದರೆ ಸೂರ್ಯನ ಪ್ರಭಾವ ಹೆಚ್ಚಾಗಿ ನಿಮಗೆ ದೃಷ್ಟಿ ದೋಷ ತಗುಲುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆ ದೃಷ್ಟಿ ದೋಷಕ್ಕೆ ಬೂದ ಕುಂಬಳಕಾಯಿಯನ್ನು ಶನಿವಾರದ ಹಿಂದಿನ ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಒಂದು ದಿನ ಇಟ್ಟು ಮರು ದಿನ ಬೂದ ಕುಂಬಳಕಾಯಿಯನ್ನು ಪೂಜೆ ಮಾಡಿ ಮನೆಯ ಬಾಗಿಲಿಗೆ ಕಟ್ಟುವುದರಿಂದ ವಿಶೇಷವಾಗಿ ನರ ದೃಷ್ಟಿ ನರದೋಷ ನಿವಾರಣೆ ಮಾಡಿಕೊಳ್ಳಬಹುದು.

ಇನ್ನು ಮನೆಯಲ್ಲಿ ವಿಷೇಷವಾಗಿ ಡಸ್ಟ್ ಬಿನ್ ಇಟ್ಟುಕೊಳ್ಳುವುದು, ಪೊರಕೆಯನ್ನು ನಿರ್ದಿಷ್ಟ ಜಾಗದಲ್ಲಿ ಇಡಬೇಕು.ಇನ್ನು ಕಸವನ್ನು ಗೂಡಿಸುವಾಗ ನೈರುತ್ಯ ದಿಕ್ಕಿನಿಂದ ಶುರು ಮಾಡಿ ಎಲ್ಲವನ್ನು ಗುಡಿಸಿ ನೈರುತ್ಯ ದಿಕ್ಕಿನಿಂದ ಕಸವನ್ನು ತೆಗೆದು ಡಸ್ಟ್ ಬಿನ್ ಗೆ ಹಾಕಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ವಾಸ್ತು ಪ್ರಕಾರ ಡಸ್ಟ್ ಬಿನ್ ಅನ್ನು ದಕ್ಷಿಣ ನೈರುತ್ಯ ಮತ್ತು ಪಶ್ಚಿಮ ವಾಯು ಎರಡು ದಿಕ್ಕಿನಲ್ಲಿ ಮಾತ್ರ ಇಡಬೇಕು.ಇದರಿಂದ ನೆಗೆಟಿವ್ ಎನರ್ಜಿ ಪ್ರಭಾವ ಬರುವುದಿಲ್ಲ.ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಕೂಡ ಕಾಣಬಹುದು. ಒಂದು ವೇಳೆ ಬೇರೆ ದಿಕ್ಕಿನದಲ್ಲಿ ಡಸ್ಟ್ ಬಿನ್ ಇಟ್ಟಿದ್ದಾರೆ ಹಲವಾರು ಸಮಸ್ಸೆಗಳನ್ನು ಅನುಭವಿಸಬೇಕಾಗುತ್ತದೆ.ಧನ ನಷ್ಟ ಆಗುವ ಸಾಧ್ಯತೆ ಇದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೂಡ ನೆಲೆಸುವುದಿಲ್ಲ.ಹೀಗಾಗಿ ಆದಷ್ಟು ವಾಸ್ತು ಪ್ರಕಾರ ವಸ್ತುಗಳನ್ನು ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

Leave a Reply

Your email address will not be published. Required fields are marked *