ನಿಮ್ಮ ಹುಟ್ಟಿದ ದಿನಾಂಕ ಸಮಯದ ಆಧಾರದ ಮೇಲೆ ಜಾತಕವನ್ನು ಬರೆಯಲಾಗುತ್ತದೆ.ಹುಟ್ಟಿದ ಸಮಯವನ್ನು ಪರಿಗಣನೆ ಇಟ್ಟುಕೊಳ್ಳುತ್ತಾರೆ. ಇನ್ನು ಈ ಸಮಯದಲ್ಲಿ ಹುಟ್ಟಿದವರು ಈ ರೀತಿಯಾಗಿ ಇರುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1, ಬೆಳಗ್ಗೆ 4:00 ಗಂಟೆಯಿಂದ 6 ಗಂಟೆಯ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರು.ಇವರಿಗೆ ಅರೋಗ್ಯ ಆಯಸ್ಸು ಅನ್ನುವುದು ಹುಟ್ಟಿದಾಗಿಂದ ಬಂದಿರುತ್ತದೆ.ಇವರು ಬಹಳಷ್ಟು ದೃಢ ಸಂಕಲ್ಪವಂತರು.ಯಾವುದೇ ಕೆಲಸವನ್ನು ಮಾಡಬೇಕು ಅಂದರೆ ಮಾಡಿ ಮುಗಿಸುತ್ತಾರೆ.2, ಬೆಳಗ್ಗೆ 6:00 ಗಂಟೆಯಿಂದ 8:00 ಗಂಟೆಯ ಒಳಗೆ ಹುಟ್ಟಿದ ವ್ಯಕ್ತಿಗಳ ಜೀವನ ಬಹಳಷ್ಟು ರಹಸ್ಯಪೂರ್ಣವಾಗಿ ಇರುತ್ತದೆ.ಸ್ವಭಾವದಲ್ಲಿ ತುಂಬಾನೇ ಬುದ್ದಿವಂತರು.ಇವರು ಹಲವಾರು ಪರಿಣಿತಿಯನ್ನು ಹೊಂದಿ ಇವರ ಬುದ್ದಿವಂತಿಕೆ ಬಹಳ ಅಸ್ತ್ರ ಆಗಿರುತ್ತದೆ.
3, ಬೆಳಗ್ಗೆ 8:00 ಗಂಟೆಯಿಂದ 10:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಸ್ನೇಹಿತರನ್ನು ಹೊಂದಿರುತ್ತಾರೆ.ಇವರು ಎಲ್ಲರಿಗೂ ಸಹಾಯವನ್ನು ಮಾಡುತ್ತಾರೆ.ಬೇರೆಯವರಿಗೆ ಒಳ್ಳೆಯದನ್ನು ಬಯಸುವುದರಿಂದ ಇವರಿಗೂ ಸಹ ಬಹಳ ಒಳ್ಳೆಯದೇ ಆಗುತ್ತದೆ.4, ಬೆಳಗ್ಗೆ 10:00 ಗಂಟೆಯಿಂದ 12:00 ಒಳಗೆ ಹುಟ್ಟಿದ ವ್ಯಕ್ತಿಗಳು ಎಲ್ಲಾ ಕೆಲಸಗಳನ್ನು ಬಹಳಷ್ಟು ಶ್ರೇದ್ದೆಯಿಂದ ಮಾತಾಡುತ್ತಾರೆ.ಈ ಶ್ರೇದ್ದೆ ಅನ್ನುವುದು ಯಶಸ್ಸು ತಂದು ಕೊಡುತ್ತಾರೆ.
5, ಮದ್ಯಾಹ್ನ 12:00 ಗಂಟೆಯಿಂದ 2:00 ಒಳಗೆ ಹುಟ್ಟಿದ ವ್ಯಕ್ತಿಗಳು ಹೆಚ್ಚು ಹೆಚ್ಚು ಪ್ರವಾಸವನ್ನು ಮಾಡುತ್ತಾರೆ.ಆದ್ದರಿಂದ ಇವರಿಗೆ ಹೊಸ ಹೊಸ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಬಹಳಷ್ಟು ಸಾಧ್ಯವಾಗುತ್ತದೆ ಹಾಗೂ ಇವರಿಗೆ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹುಚ್ಚು.6, ಮದ್ಯಾಹ್ನ 2:00 ಗಂಟೆಯಿಂದ 4:00 ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಎಲ್ಲಾ ಕಷ್ಟವನ್ನು ನಿಭಾಯಿಸಿ ಒಳ್ಳೆಯ ಹಾಗೂ ಅತ್ಯಂತ ಒಳ್ಳೆಯ ಭವಿಷ್ಯ ಇವರಿಗೆ ದೊರಕುತ್ತದೆ.
7, ಸಂಜೆ 4:00 ಗಂಟೆಯಿಂದ 6:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳ ಒಳ್ಳೆಯ ಸಂಗಾತಿಯನ್ನು ಪಡೆಯುತ್ತಾರೆ.ಸಂಗಾತಿ ಬಂದ ನಂತರ ಅದೃಷ್ಟ ಬದಲಾಗುತ್ತದೆ.8, ಸಂಜೆ 6:00 ಗಂಟೆಯಿಂದ 8:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಸಮಾಜ ಸೇವೆಯೇ ಜೀವ ಎಂದು ಕೆಲಸ ಮಾಡುತ್ತಾರೆ.ಇವರ ಪರೋಪಕಾರ ಗುಣ ಸಮಾಜ ಸೇವೆ ಇವರನ್ನು ಸಮಾಜದಲ್ಲಿ ಪ್ರಸಿದ್ದಿಯನ್ನು ಆಗುವಂತೆ ಮಾಡುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
9, ರಾತ್ರಿ 8:00 ಗಂಟೆಯಿಂದ 10:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಜೋಯ್ ಫುಲ್ ಸ್ವಭಾವದವರು.ಸದಾಕಾಲ ಸಂತೋಷದಿಂದ ಮತ್ತು ಎಲ್ಲರನ್ನೂ ನಗಿಸುತ್ತಾರೆ.10, ರಾತ್ರಿ 10:00 ಗಂಟೆಯಿಂದ 12:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಭೂಮಿ ಭಾಗ್ಯ ಒಲಿದಿರುತ್ತಾದೆ.ಇವರು ರಿಯಲ್ ಎಸ್ಟೇಟ್ ಅಥವಾ ಜಮೀನು ವ್ಯಾಪಾರಕ್ಕೆ ಹೋದರೆ ಇವರು ಹಲವಾರು ರೀತಿಯ ಲಾಭಗಳನ್ನು ಗಳಿಸುತ್ತಾರೆ.11, ರಾತ್ರಿ 12:00 ಗಂಟೆಯಿಂದ 2 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳಿಗೆ ಮೀಡಿಯಾದಲ್ಲಿ ಬಹಳಷ್ಟು ಒಳ್ಳೆಯ ಅವಕಾಶ ಸಿಗುತ್ತದೆ .ಇದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.12, ಬೆಳಗ್ಗೆ 2:00 ಗಂಟೆಯಿಂದ 4:00 ಗಂಟೆ ಹುಟ್ಟಿದ ವ್ಯಕ್ತಿಗಳು ಬಹಳ ಸಕ್ಸಸ್ ಫುಲ್ ಲೈಫ್ ಅನ್ನು ಲೀಡ್ ಮಾಡುತ್ತಾರೆ.ಇವರಿಗೆ ಎಲ್ಲಾ ಕ್ಷೇತ್ರದಲ್ಲಿ ಜಯ ಎನ್ನುವುದು ಸಿಗುತ್ತದೆ.