ಹುಟ್ಟಿದ ಮನೆಯಿಂದ ಮೆಟ್ಟಿದ ಮನೆಗೆ ಹೆಣ್ಣು ಮಕ್ಕಳು ಈ ವಸ್ತು ತೆಗೆದುಕೊಂಡು ಹೋಗಬೇಡಿ ದಾರಿದ್ರ ಅಂಟುತ್ತೆ…

Written by Anand raj

Published on:

ತಂದೆ ತಾಯಿಗಳು ಮನೆ ಮಗಳಿಗೆ ಮರೆತರು ಸಹ ಈ ಒಂದು ವಸ್ತುವನ್ನು ಕೊಡಲೇಬಾರದು.ಇಲ್ಲವಾದರೆ ನಿಮ್ಮ ಅಂತ್ಯಕ್ಕೆ ನೀವೇ ಕಾರಣರಾಗುತ್ತೀರಿ. ಸಾಮಾನ್ಯವಾಗಿ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ತಾಯಿ ಲಕ್ಷ್ಮೀದೇವಿಯ ರೂಪ ಆಗಿರುತ್ತಾರೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ ಮನೆಯಲ್ಲಿ ಇರುವಂತ ಹೆಣ್ಣುಮಕ್ಕಳನ್ನು ತಾಯಿ ದುರ್ಗಾಮಾತಾ, ಲಕ್ಷ್ಮಿ ದೇವಿ,ಸರಸ್ವತಿ ರೂಪ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲ ತಂದೆ-ತಾಯಿಯರಿಗೆ ತಮ್ಮ ಹೆಣ್ಣುಮಕ್ಕಳು ತುಂಬನೇ ಪ್ರಿಯವಾಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಹೆಣ್ಣು ಮಕ್ಕಳು ಮನೆಯ ಮಹಾರಾಣಿ ಕೂಡ ಆಗಿರುತ್ತಾರೆ. ಆದರೆ ಪರರ ಧನ ಸಂಪತ್ತು ಆಗುವುದು ನಿಜ. ಇದೇ ಕಾರಣ ಒಂದಲ್ಲ ಒಂದು ದಿನ ತಂದೆ-ತಾಯಿಯರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವುದು ತಂದೆ-ತಾಯಿಯವರಿಗೆ ಜೀವನದಲ್ಲಿ ಇರುವಂತಹ ಎಲ್ಲಕ್ಕಿಂತ ದೊಡ್ಡದಾದ ಜವಾಬ್ದಾರಿಯಾಗಿರುತ್ತದೆ.ಹೆಣ್ಣು ಮಕ್ಕಳಿಗಾಗಿ ಒಳ್ಳೆಯ ವರವನ್ನು ಆಯ್ಕೆ ಮಾಡುವುದಾಗಲೀ ಮತ್ತು ಮದುವೆಯಲ್ಲಿ ಯಾವುದೇ ರೀತಿ ತೊಂದರೆ ಕೊರತೆ ಬಾರದಂತೆ ಇವರು ನೋಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಇಂತಹ ಸ್ಥಿತಿಯಲ್ಲಿ ತಂದೆ-ತಾಯಿಯರು ಮಗಳಿಗೆ ಉಡುಗೊರೆಯನ್ನು ಕೊಡುವುದನ್ನು ಮರೆಯುವುದಿಲ್ಲ. ಈಗಿನ ದಿನದಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹಲವಾರು ರೀತಿಯ ಉಡುಗೊರೆಗಳನ್ನು ಕೊಡುತ್ತಾರೆ. ಗೋತ್ತಿದ್ದು ಗೊತ್ತಿಲ್ಲದೆ ಈ ಉಡುಗೊರೆಯನ್ನು ಮಗಳಿಗೆ ಕೊಡುತ್ತಾರೆ. ಇಂತಹ ಸ್ಥಿತಿಯಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹೆಣ್ಣು ಮಕ್ಕಳಿಗೆ ತಂದೆ-ತಾಯಿಯರು ಚಾಕು ಚೂರಿ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು.ಇದರಿಂದ ಗಂಡನ ಮನೆಗೆ ಮತ್ತು ತವರು ಮನೆಗೆ ಬಾಂದವ್ಯ ವೃದ್ಧಿ ಆಗುವುದಿಲ್ಲ.ಮಾತು ಮಾತಿಗೂ ಸಣ್ಣ ಪುಟ್ಟ ಜಗಳಗಳು ಹೆಚ್ಚಾಗುತ್ತದೆ.ಇಬ್ಬರ ಮನೆಯಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ.ಹಾಗಾಗಿ ಯಾವುದೇ ಕಾರಣಕ್ಕೂ ಚೂಪದ ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬೇಡಿ.

ಇನ್ನು ಮುಖ್ಯವಾಗಿ ಉಪ್ಪು ಮತ್ತು ಹುಣಸೆ ಹಣ್ಣು ಮರೆತರು ಸಹ ಮಗಳ ಮನೆಗೆ ಇಡಬಾರದು.ಒಂದು ವೇಳೆ ತೆಗೆದುಕೊಂಡು ಹೋಗಬೇಕು ಎಂದರೇ ಆ ವಸ್ತುವಿಗೆ ಹಣವನ್ನು ನೀಡಿ ಗಂಡನ ಮನೆಗೆ ತೆಗೆದುಕೊಂಡು ಹೋಗಬಹುದು.ಉಪ್ಪು ಮತ್ತು ಹುಣಸೆ ಹಣ್ಣು ತೆಗೆದುಕೊಂಡು ಹೋದರೆ ತವರು ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಪೊರಕೆಯನ್ನು ಸಾಕ್ಷಾತ್ ಮಹಾ ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಪೊರಕೆಯನ್ನು ಸಹ ಯಾವುದೇ ಕಾರಣಕ್ಕಿ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬೇಡಿ.ಇದರಿಂದ ಬಡತನ ಎನ್ನುವುದು ಹೆಚ್ಚಾಗುತ್ತದೆ.ಇನ್ನು ಪೂಜಾ ಸಾಮಗ್ರಿಗಳನ್ನು ಸಹ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು.ಹುಟ್ಟಿದ ಮನೆ ಸುಖವಾಗಿ ಇದ್ದಾರೆ ಮಾತ್ರ ಮೆಟ್ಟಿದ ಮನೆಯಲ್ಲಿ ನೀವು ಸುಖವಾಗಿ ಇರುವುದಕ್ಕೆ ಸಾಧ್ಯ.

Related Post

Leave a Comment