ಹೊಸ್ತಿಲು ಯಾವಾಗಲು ಎತ್ತರದಲ್ಲಿ ಇರಬೇಕು.ಈ ರೀತಿ ಇದ್ದಾರೆ ಶುಭ ಆಗುತ್ತದೆ.ಯಾವುದೇ ಕಾರಣಕ್ಕೂ ಹೋಸ್ತಿಲ ಬಳಿ ಚಪ್ಪಲಿ ಅನ್ನು ಬಿಡಬಾರದು ಮತ್ತು ಹೋಸ್ತಿಲನ್ನು ತುಳಿಯಬಾರದು.ಇನ್ನು ಹೋಸ್ತಿಲ ಬಳಿ ನಿಂತುಕೊಂಡು ದುಡ್ಡನ್ನು ಬೇರೆ ಅವರಿಗೆ ಕೊಡಬಾರದು.ಇನ್ನು ಹೋಸ್ತಿಲ ಮೇಲೆ ನಿಂತುಕೊಂಡು ತಲೆಯನ್ನು ಬಚಾಬಾರದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮೊದಲಿಗೆ ಪೂಜೆಗೆ ಮಾಡಬೇಕಾದ ಸಿದ್ಧತೆಗಳು ನೀರನ್ನು ತೆಗೆದುಕೊಳ್ಳಬೇಕು, ರಂಗೋಲಿ, ಹೂಗಳು, ಅಗರಬತ್ತಿ, ಬಾಳೆಹಣ್ಣು, ಕಾಯಿ, ವಿಳೇದೆಲೆ, ಅರಿಶಿಣ ಕುಂಕುಮ, ಎರಡು ಅಕ್ಕಿ ಹಿಟ್ಟಿನ ದೀಪ ತಯಾರಿಸಿ ಇಟ್ಟುಕೊಂಡಿರಬೇಕು ಹಾಗೂ ದೀಪದ ಬತ್ತಿ, ಕರ್ಪೂರ, ಅಕ್ಷತೆ, ಅಡಿಕೆ, ದೂಪಾ, ಎಣ್ಣೆ.
ಹೋಸ್ತಿಲ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ.ಮೊದಲು ಅರಿಶಿಣ ಕುಂಕುಮ ಹಚ್ಚಿ ನಂತರ ರಂಗೋಲಿಯನ್ನು ಹಾಕಬೇಕು.ಈ ರೀತಿ ರಂಗೋಲಿ ಮತ್ತು ಅರಿಸಿಣ ಕುಂಕುಮ ಹಚ್ಚುವುದು ಶುಭ ಸಂಕೇತ ಆಗಿರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಹೊಸ್ತಿಲ ಮೇಲೆ ರಂಗೋಲಿ ಹಾಕುವ ಮೊದಲು ಎಡ ಬಲ ಎಂದು ವಿಭಜನೆ ಮಾಡಿಕೊಳ್ಳಬೇಕು.ಮಧ್ಯದಲ್ಲಿ ಸ್ವಸ್ತಿಕ್ ಚಿತ್ರವನ್ನು ಹಾಕಬೇಕಾಗುತ್ತದೆ.ಏಕೆಂದರೆ ಯಾವುದೇ ತೊಂದರೆ ಆಗಬಾರದು ಎಂದು ಸ್ವಸ್ತಿಕ್ ಚಿತ್ರವನ್ನು ಹಾಕಬೇಕು. ಎಡ ಭಾಗದಲ್ಲಿ 12 ಎಳೆ ಮತ್ತು ಬಲ ಭಾಗದಲ್ಲಿ 12 ಎಳೆ ಬರುವ ಹಾಗೆ ರಂಗೋಲಿ ಹಾಕಬೇಕಾಗುತ್ತದೆ.ಇವು ನಾರಾಯಣ ಭಗವಾನ್ ನಾಮಗಳು.ಅಷ್ಟೇ ಅಲ್ಲದೆ ಹೋಸ್ತಿಲ ಮೇಲೆ ಅಷ್ಟ ದಳ ಪದ್ಮಾ ರಂಗೋಲಿ ಮತ್ತು ಶಂಖ, ಲಕ್ಷ್ಮಿ ಪಾದವನ್ನು ಸಹ ಹಾಕಬೇಕು.ಈ ರೀತಿ ರಂಗೋಲಿ ಹಾಕಿದರೆ ಯಾವುದೇ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ ಮತ್ತು ಮನೆಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಕೂಡ ಬೀಳುವುದಿಲ್ಲ.ನಂತರ ಹೋಸ್ತಿಲ ಪೂಜೆ ಮತ್ತು ತುಳಸಿ ಪೂಜೆಯನ್ನು ಹೆಣ್ಣು ಮಕ್ಕಳು ಮಾಡಬೇಕು. ಈ ರೀತಿ ಮಾಡಿದರೆ ಯಾವುದೇ ರೀತಿಯ ದಾರಿದ್ರತೆ ಮನೆಯಲ್ಲಿ ಇರುವುದಿಲ್ಲ.