ಒಂದೇ ಲವಂಗ ನಿಮ್ಮ ಬಡತನ ನಾಶಮಾಡುತ್ತದೆ, ದ್ರರಿದ್ರತೆ ಮನೆ ದಾರಿಯನ್ನೇ ಮರೆತು ಬಿಡುತ್ತದೆ!

Written by Anand raj

Published on:

ವ್ಯಕ್ತಿಗಳ ಅದೃಷ್ಟ ಅವರ ಕರ್ಮಗಳ ಮೇಲೆ ಡಿಪೆಂಡ್ ಆಗಿರುತ್ತದೆ.ಅದರೆ ಮನುಷ್ಯನು ತನ್ನ ತಪ್ಪುಗಳನ್ನು ಬೇರೆಯವರ ಮೇಲೆ ಹಾಕಿ ತನ್ನ ಅದೃಷ್ಟವೇ ಚೆನ್ನಾಗಿ ಇಲ್ಲಾ ಎಂದು ಹೇಳುತ್ತಾನೆ.ಒಂದು ವೇಳೆ ಕೆಟ್ಟ ಸಮಯ ಮತ್ತು ದುರ್ಭಾಗ್ಯವನ್ನು ಎದುರಿಸಿದರೆ ಅಥವಾ ದುರ್ಭಾಗ್ಯ ಸೌಭಾಗ್ಯವನ್ನು ಆಗಿ ಮಾಡಬೇಕು ಎಂದರೆ ಇಂತಹ ಸ್ಥಿತಿಯಲ್ಲಿ ನಿಮಗೆ ತಾಳ್ಮೆ ಧೈರ್ಯ ಖಂಡಿತ ಇರಬೇಕು. ಸಾಮಾನ್ಯವಾಗಿ ಜನರೆಲ್ಲ ಸೋಲುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸೋಲಿನ ಭಯದಿಂದ ಸೋತು ಹೋಗುತ್ತಾರೆ. ನಕಾರಾತ್ಮಕ ಯೋಚನೆಗಳಿಂದ ಸೋಲು ಕೂಡ ಆಗಿರುತ್ತದೆ. ಪ್ರಯತ್ನದ ಕೊರತೆಯಿಂದ ಯಶಸ್ಸು ಕೈಯಿಂದ ಜಾರಿ ಹೋಗುತ್ತದೆ. ಹಾಗಾಗಿ ಸಂಕಟ ಬಂದಾಗ ನೀವು ಧೈರ್ಯದಿಂದ ಮುಂದೆ ಸಾಗಬೇಕಾಗುತ್ತದೆ. ಇಂತಹ ಎಲ್ಲ ಕಷ್ಟಗಳಿಂದ ಆಚೆ ಬರಲು ನಿಮಗೆ ಪ್ರಾಚೀನ ಕಾಲದ ಕೆಲವು ಉಪಾಯಗಳು ಉಪಯೋಗಕ್ಕೆ ಬರುತ್ತವೆ. ಒಳ್ಳೆಯ ಭಕ್ತಿಯಿಂದ ಕೆಲವು ಉಪಾಯಗಳನ್ನು ನೀವು ಮಾಡಿದರೆ ಖಂಡಿತ ನೀವು ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳನ್ನು ಎದುರಿಸಿ ದುಃಖ ಕಷ್ಟಗಳಿಂದ ನೀವು ದೂರ ಉಳಿಯಬಹುದು.

ಸನಾತನ ಧರ್ಮದಲ್ಲಿ ಲವಂಗ ಮತ್ತು ಏಲಕ್ಕಿ ತುಂಬಾನೇ ವಿಶೇಷ ಮಹತ್ವ ಇದೆ. ಪೂಜೆ ಪಾಠಗಳಲ್ಲಿ ಇವುಗಳಿಗೆ ವಿಶೇಷವಾದ ಮಹತ್ವವಿರುತ್ತದೆ. ಇವು ನಿಮ್ಮ ಆರೋಗ್ಯಕ್ಕಾಗಿ ಒಳ್ಳೆಯದಾಗುವುದು ಮತ್ತು ಜ್ಯೋತಿಷ್ಯ ಉಪಾಯದಲ್ಲಿ ಕೂಡ ಕೆಲಸ ಕಾರ್ಯವನ್ನು ಮಾಡುತ್ತದೆ. ಲವಂಗವನ್ನು ತಂತ್ರ ಮಂತ್ರಗಳಲ್ಲಿ ಕೂಡ ಬಳಸಲಾಗುತ್ತದೆ. ಯಾಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ಹೇಳಲಾಗುತ್ತದೆ.ನಿಮ್ಮ ಆಸೆಗಳನ್ನು ಪೂರ್ತಿಗೊಳಿಸಲು ಲವಂಗದ ಉಪಯೋಗವನ್ನು ಮಾಡಿನೋಡಿ.

1, ಶನಿವಾರ ಅಥವಾ ಭಾನುವಾರ ಸಂಜೆ ದೂಪಾ ಹಚ್ಚುವ ಪಾತ್ರೆಯಲ್ಲಿ 5 ಲವಂಗ 3 ಕರ್ಪೂರ 3 ದೊಡ್ಡದಾದ ಏಲಕ್ಕಿಯನ್ನು ತೆಗೆದುಕೊಂಡು ಅವುಗಳನ್ನು ಉರಿಸಬೇಕು. ಇದರ ಹೊಗೆಯನ್ನು ತೆಗೆದುಕೊಂಡು ಮನೆಯ ತುಂಬಾ ತಿರುಗಾಡಬೇಕು. ಇದು ಪೂರ್ತಿಯಾಗಿ ಸುಟ್ಟು ಬೂದಿಯಾದ ನಂತರ ಇದನ್ನು ನೀರಿನಲ್ಲಿ ಸೇರಿಸಿ ಈ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಗಳನ್ನು ನಾಶವಾಗುತ್ತದೆ. ನಂತರ ಮನೆಯ ಮುಖ್ಯದ್ವಾರವು ಸಕಾರಾತ್ಮಕ ಶಕ್ತಿಯಿಂದ ತುಂಬಿಕೊಳ್ಳುತ್ತದೆ.

2, ಇನ್ನು ಶುಕ್ರವಾರ ತಾಯಿ ಲಕ್ಷ್ಮಿ ದೇವಿಯ ದಿನ ಆಗಿರುತ್ತದೆ. ಈ ದಿನ ಹಸಿರು ಏಲಕ್ಕಿ ಪ್ರಯೋಗವನ್ನು ಮಾಡುವುದರಿಂದ ನಿಮ್ಮ ಶುಕ್ರಗ್ರಹಕ್ಕೆ ಬಲ ಸಿಗುತ್ತದೆ. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಇದರಲ್ಲಿ ಎರಡು ದೊಡ್ಡದಾದ ಏಲಕ್ಕಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿ ಆ ನೀರಿನಿಂದ ನೀವು ಸ್ನಾನವನ್ನು ಮಾಡಬೇಕು. ಸ್ನಾನ ಮಾಡುವಾಗ ಪವಿತ್ರತೆ ಬಗ್ಗೆ ನೀವು ಗಮನ ಕೊಡಬೇಕು. ಇಲ್ಲಿ ನೀವು ಶುಕ್ರನ ಮಂತ್ರವನ್ನು ಕೂಡ ಜಪ ಮಾಡಬೇಕು.ಈ ಉಪಾಯಗಳು ಶುಕ್ರನ ಕೆಟ್ಟ ಪ್ರಭಾವವನ್ನು ದೂರಮಾಡುತ್ತದೆ.
ಓಂ ಜಯಂತಿ ಮಂಗಳಕಾಳಿ ಭದ್ರಕಾಳಿ ಕಪಾಲಿನಿ ದುರ್ಗಾ ಶಮ ಶಿವ ದಾತ್ರಿ ಸ್ವಹ ಸ್ವಾದ ನಮೋಸ್ತುತೇ..||

3,ಒಂದು ಚಿಕ್ಕ ಏಲಕ್ಕಿ ಮತ್ತು ಕಲ್ಲು ಸಕ್ಕರೆ ತೆಗೆದುಕೊಂಡು ಅರಳಿ ಮರದ ಕೆಳಗಡೆ ಇಡಬೇಕು.ಈ ಉಪಾಯವನ್ನು ನೀವು ಯಾವಾಗ ಬೇಕಾದರೂ ಮಾಡಬಹುದು.ಅದರೆ ಶುಕ್ರವಾರದ ದಿನ ಮಾಡಿದರೆ ತುಂಬಾ ಒಳ್ಳೆಯದು. ಅರಳಿ ಮರದ ಮುಂದೆ ನಿಮ್ಮ ಮನಸ್ಸಿನ ಇಚ್ಛೆಗಳ ಬಗ್ಗೆ ಪ್ರಾರ್ಥನೆ ಮಾಡಬೇಕು.ನಂತರ ಮರಳಿ ಬರುವಾಗ ಹಿಂದೆ ತಿರುಗಿ ನೋಡಬಾರದು.ಈ ರೀತಿ ಮಾಡಿದರೆ ಶಿಕ್ಷಣ ಹಾಗೂ ನೌಕರಿಯಲ್ಲಿ ಬರುವಂತಹ ತೊಂದರೆಗಳು ದೂರ ಆಗುತ್ತದೆ.

4, ಮಂಗಳವಾರದ ದಿನ ಅಂಜನೇಯ ಸ್ವಾಮಿ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಉರಿಸಬೇಕು.ದೀಪದಲ್ಲಿ ಎರಡು ಲವಂಗವನ್ನು ಹಾಕಬೇಕು.ಜೊತೆಗೆ ಹನುಮಾನ್ ಚಾಲೀಸಾವನ್ನು ಜಪ ಮಾಡಬೇಕು.5, ಮದುವೆ ಆಗುವುದರಲ್ಲಿ ಏನಾದರು ತೊಂದರೆ ಆಗುತ್ತಿದ್ದಾರೆ ಶೀಘ್ರ ವಿವಾಹಕ್ಕಾಗಿ ಈ ಒಂದು ಚಿಕ್ಕ ಒಳ್ಳೆಯ ಉಪಾಯವನ್ನು ನೀವು ಮಾಡಬೇಕು.ಶುಕ್ರವಾರದ ದಿನ ಎರಡು ಹಸಿರು ಏಲಕ್ಕಿ ಮತ್ತು ಬಿಳಿ ಬಣ್ಣದ ಸಿಹಿ ತಿನಿಸು ಅಥವಾ ಕಲ್ಲು ಸಕ್ಕರೆ ಹಾಗೂ ತುಪ್ಪದ ದೀಪವನ್ನು ತೆಗೆದುಕೊಂಡು ಹರಿಯುವ ನೀರಿನ ಹತ್ತಿರ ಹೋಗಿರಿ. ಒಂದು ಎಲೆ ತೆಗೆದುಕೊಂಡು ಅದರ ಮೇಲೆ ಏಲಕ್ಕಿ ಮತ್ತು ಸಕ್ಕರೆ ಅನ್ನು ಇಡಬೇಕು.ಜೊತೆಗೆ ತುಪ್ಪದ ದೀಪವನ್ನು ಉರಿಸಿ ಇಡಬೇಕು.ನಂತರ ಹರಿಯುವ ನೀರಿನಲ್ಲಿ ಆ ಎಲೆಯನ್ನು ಬಿಡಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಶುಕ್ರ ಗ್ರಹ ಶಕ್ತಿಶಾಲಿ ಆಗಿ ನಿಮ್ಮ ಮನಸ್ಸಿನ ಇಚ್ಛೆಗಳು ಸಹ ಪೂರ್ತಿ ಆಗುತ್ತದೆ.

6, ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲಾ ಎಂದರೆ ಯಾವುದಾದ್ರೂ ಮಂಗಳಮುಖಿ ಗೆ ನಾಣ್ಯ ಮತ್ತು ಹಸಿರು ಏಲಕ್ಕಿಯನ್ನು ದಾನದ ರೂಪದಲ್ಲಿ ನೀಡಬೇಕು. ಯಾವತ್ತಿಗೂ ನೀವು ನಿಮ್ಮ ಬಳಿ ಹಸಿರು ಏಲಕ್ಕಿಯನ್ನು ಇಟ್ಟುಕೊಳ್ಳಬೇಕು.7, ಒಂದು ವೇಳೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದರೆ ಶುಕ್ರವಾರದ ದಿನ ಭಗವಂತನಾದ ಕೃಷ್ಣನನ್ನು ನೆನೆಯುತ್ತ ಮೂರು ಏಲಕ್ಕಿಯನ್ನು ನಿಮ್ಮ ಶರೀರಕ್ಕೆ ಸ್ಪರ್ಶ ಮಾಡುತ್ತ ಯಾವುದಾದರು ಬಟ್ಟೆಯಲ್ಲಿ ಕಟ್ಟಿ.ಇಡಿ ದಿನ ನಿಮ್ಮ ಬಳಿ ಇಟ್ಟುಕೊಳ್ಳಬೇಕು.ಮಾರನೇ ದಿನ ಶನಿವಾರದ ದಿನ ಆ ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿ ತಿನ್ನುವ ವಸ್ತುಗಳಲ್ಲಿ ಸೇರಿಸಿ ನಿಮ್ಮ ಜೀವನ ಸಂಗಾತಿಗೆ ಸೇವಿಸಬೇಕು.ಈ ರೀತಿ ನಿರಂತರವಾಗಿ 3 ಶುಕ್ರವಾರ ಮಾಡಬೇಕು.ನಿಧಾನವಾಗಿ ನಿಮ್ಮ ಕಷ್ಟಗಳು ದೂರ ಆಗುತ್ತವೆ.

8, ಒಂದು ವೇಳೆ ಸುಂದರವಾದ ಹೆಂಡತಿಯನ್ನು ಮದುವೆ ಆಗಲು ಇಷ್ಟ ಇದ್ದಾರೆ ಈ ಒಂದು ಉಪಾಯವನ್ನು ಮಾಡಿರಿ.ಗುರುವಾರದ ದಿನ ಹಸಿರು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಯಾವುದಾದರು ಬಡವರಿಗೆ ದಾನ ಕೊಡಬೇಕು ಅಥವಾ ದೇವಾಲಯದಲ್ಲಿ ಇಟ್ಟುಬರಬೇಕು.9, ರಾತ್ರಿ ಮಲಗುವ ಮುನ್ನ ಹಸಿರು ಬಟ್ಟೆಯಲ್ಲಿ ಹಸಿರು ಏಲಕ್ಕಿ ಹಾಕಿ ಕಟ್ಟಿ ನಿಮ್ಮ ತಲೆಯ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.ಮಾರನೇ ದಿನ ಅದನ್ನು ಯಾರಿಗಾದರೂ ಇದನ್ನು ತಿನ್ನಿಸಿ.ನಿಮ್ಮ ಉನ್ನತಿಯಲ್ಲಿ ಬರುವ ಎಲ್ಲಾ ಅಡೆಚಣೆ ದೂರ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

10, ಮಹತ್ವ ಪೂರ್ಣ ಕೆಲಸಕ್ಕೆ ಹೊರಟಾಗ ಬಲಗೈಯಲ್ಲಿ ಮೂರು ಏಲಕ್ಕಿಯನ್ನು ಇಟ್ಟುಕೊಂಡು ತಾಯಿ ಲಕ್ಷ್ಮೀದೇವಿಯ ಶ್ರೀಂ ಬೀಜ ಮಂತ್ರವನ್ನು ಜಪ ಮಾಡುತ್ತ ಒಂದು ಏಲಕ್ಕಿ ತಿನ್ನಬೇಕು.ಉಳಿದ ಎರಡು ಏಲಕ್ಕಿಯನ್ನು ಪಾಕೆಟ್ ನಲ್ಲಿ ಇಟ್ಟುಕೊಂಡು ನಂತರ ನಿಮಗೆ ಸಮಯ ಸಿಕ್ಕಾಗ ತಿನ್ನಬೇಕು.ಏಲಕ್ಕಿ ಸ್ವಾದ ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ.

Related Post

Leave a Comment