ಆರಂಭಿಸಿದ ಎಲ್ಲಾ ಕೆಲಸ ಕಾರ್ಯಗಳಲ್ಲೂ ವಿಜಯ ಪತಾಕೆಯನ್ನು ಹಾರಿಸಲು ಕಾರ್ಯಸಿದ್ದಿ ದೀಪವನ್ನು ಹೀಗೆ ಬೆಳಗಿಸಿ!

Written by Anand raj

Published on:

ಕಾರ್ಯ ಸಿದ್ದಿ ಅನುಕೂಲತೆಗೆ ಮಾಡಿಕೊಳ್ಳುವುದಕ್ಕೋಸ್ಕರ ಕಾರ್ತಿಕ ಮಾಸದಲ್ಲಿ ಬೆಳಗುವಂತಹ ದೀಪರಾಧನೆಯನ್ನು ಈ ರೀತಿ ಮಾಡಿದರೆ ನಿಮಗೆ ಅನುಕೂಲತೆ ಆಗುತ್ತದೆ. ಪ್ರತಿಯೊಂದು ಕಾರ್ಯವೂ ಅನುಕೂಲತೆಗೆ ಕಾರಣವಾಗಿ ಬೇಕಾದ ಹಾಗೆ ಇಷ್ಟಾರ್ಥಗಳ ಒಂದು ಅನುಸರವಾಗಿ ಆಗುತ್ತ ಹೋದರೆ ತುಂಬಾನೇ ಅನುಕೂಲ ಆಗುತ್ತಾದೆ.ಅದೇ ರೀತಿ ಕಾರ್ಯಗಳು ಸಿದ್ದಿ ಆಗಬೇಕು ಎಂದರೆ ಕಾರ್ತಿಕ ಮಾಸದಲ್ಲಿ ಈ ವಿಧವಾದ ದೀಪರಾಧನೆಯನ್ನು ಮಾಡಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾರ್ತಿಕ ಮಾಸದಲ್ಲಿ ದೀಪರಾಧನೆ ಮಾಡುವ ಸಮಯದಲ್ಲಿ ಈ ಮೂರು ಎಣ್ಣೆಯನ್ನು ಬೆರೆಸಿ ದೀಪರಾಧನೆ ಮಾಡಬೇಕಾಗುತ್ತದೆ.ತುಪ್ಪ ಎಳ್ಳು ಮತ್ತು ಸಾಸಿವೆ ಎಣ್ಣೆ.ಈ ಮೂರು ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ದೀಪರಾಧನೆ ಮಾಡುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಆಗುತ್ತದೆ.

ಇನ್ನು ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಗಬೇಕು ಎಂದರೆ ನೀವು ಕಾರ್ತಿಕ ಮಾಸದಲ್ಲಿ ಮನೆಯ ಮುಂಭಾಗಿಲಿನ ಮುಂದೆ ಸಂಜೆಯ ಸಮಯದಲ್ಲಿ ತಾಮ್ರದ ದೀಪ ಅಥವಾ ಹಿತ್ತಾಳೆ ದೀಪವನ್ನು ಇಟ್ಟು ತುಪ್ಪ ಹಾಕಿ ದೀಪರಾಧನೆ ಮಾಡಿದರೆ ಒಳ್ಳೆಯ ಜೀವನ ಸಂಗಾತಿ ಸಿಗುತ್ತಾರೆ.

ಇನ್ನು ಗಂಡ ಹೆಂಡತಿಯರ ಬಾಂಧವ್ಯ ಉತ್ತಮವಾಗಿರಬೇಕು ಎಂದರೆ ಗಣಪತಿ ದೇವಸ್ಥಾನದಲ್ಲಿ ಕೊಬ್ಬರಿ ಎಣ್ಣೆಯಿಂದ ದೀಪರಾಧನೆಯನ್ನು ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.ಇನ್ನು ಸರ್ವ ಜಾತಕ ದೋಷಗಳು ನಿವಾರಣೆ ಆಗಬೇಕು ಎಂದರೆ ಪ್ರತಿ ಸೋಮವಾರ ಶಿವಾಲಯದಲ್ಲಿ ರಾಹು ಕಾಲದ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ನಿಮಗೆ ಇರುವ ಜಾತಕ ದೋಷಗಳು ನಿವಾರಣೆ ಆಗುತ್ತದೆ.

ಇನ್ನು ನಿಮಗೆ ಇರುವ ಎಲ್ಲಾ ಸಮಸ್ಸೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಮತ್ತು ಸಂಜೀವಿನಿ ಅರೋಗ್ಯ ಪ್ರಾಪ್ತ ಆಗಬೇಕು ಎಂದರೆ ಕಾರ್ತಿಕ ಮಾಸದಲ್ಲಿ ಮಾಸದಲ್ಲಿ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ವಿಶೇಷವಾಗಿ ನಿಮಗೆ ಸಂಜೀವಿನಿಯಾ ದೇಹ ಪ್ರಾಪ್ತ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಚಂದನ ತೈಲವನ್ನು ನೀವು ನಿಮ್ಮ ಮನೆಯಲ್ಲಿ ಆಗಿರಬಹುದು ಶಿವಾಲಯ ಅಂಗಳದಲ್ಲಿ ದೀಪವನ್ನು ಹಚ್ಚುವುದರಿಂದ ನಿಮ್ಮ ವಂಶಭಿವೃದ್ಧಿ ಆಗುತ್ತದೆ.ಇನ್ನು ದೃಷ್ಟಿ ದೋಷ ನಿವಾರಣೆ ಆಗಬೇಕು ಎಂದರೆ ಕಾರ್ತಿಕ ಮಾಸದಲ್ಲಿ ದೀಪಕ್ಕೆ ಎಳ್ಳು ಎಣ್ಣೆ ಹಾಕಿ 3 ಬಿಡಿ ಬತ್ತಿ ಹಾಕಿ ದೀಪಾವನ್ನು ಹಚ್ಚಿ ಯಾರಿಗೆ ದೃಷ್ಟಿ ತಾಗಿರುತ್ತದೆಯೋ ಅವರಿಗೆ ದೃಷ್ಟಿ ತೆಗೆಯಬೇಕು. ನಂತರ ದೀಪದ ಸಮೇತ ನಿಮ್ಮ ಮನೆಯ ಹತ್ತಿರ ಇರುವ ಬೇವಿನ ಕಟ್ಟೆ ಹತ್ತಿರ ಇಟ್ಟು ಬರಬೇಕು.ಇನ್ನು ತುಪ್ಪ ಮತ್ತು ಇಪ್ಪೆ ಎಣ್ಣೆ ಬೆರೆಸಿ ಮನೆಯ ದೇವರ ಕೋಣೆಯಲ್ಲಿ ದೀಪಾರಾಧನೆಯು ಮಾಡುವುದರಿಂದ ನಿಮ್ಮ ಕುಲದೇವರ ಅನುಗ್ರಹ ನಿಮಗೆ ಸಿಗುತ್ತದೆ.

Related Post

Leave a Comment