ಪೊರಕೆ ಹತ್ತಿರ ಈ ವಸ್ತುಗಳನ್ನು ಅಪ್ಪಿತಪ್ಪಿಯು ಇಡಬೇಡಿ!ಎಷ್ಟೇ ದುಡಿದರು ಮನೆಯಲ್ಲಿ ಸಿರಿ ಸಂಪತ್ತು ನಿಲ್ಲೋದಿಲ್ಲ!

Written by Anand raj

Published on:

ಪೊರಕೆಯನ್ನು ಈ ವಸ್ತುವಿನ ಜೊತೆ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು.ಪೊರಕೆಯನ್ನು ಲಕ್ಷ್ಮಿದೇವಿ ಸ್ವರೂಪ ಮತ್ತು ದರಿದ್ರಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ. ಈ ಮೂಲಕವಾಗಿ ಸ್ಪಷ್ಟನೆ ಕೊಡಬೇಕು ಎಂದರೆ ಲಕ್ಷ್ಮೀ ದೇವಿ ಮನೆಯಲ್ಲಿ ಹಾಲಿನಲ್ಲಿ, ಮೋಸರು ಹಾಗೂ ಅರಿಶಿಣ ಕುಂಕುಮದಲ್ಲಿ, ಗೋಮಾತೆಯಲ್ಲಿ ಹಾಗೂ ಶುಭ್ರಗೊಳಿಸಿದ ಪರಿಶುದ್ಧವಾಗಿ ಇರುವ ಒಂದು ಮನೆಯಲ್ಲಿ.ಎಲ್ಲಿ ಮಹಿಳೆಯರು ಲಕ್ಷಣವಾಗಿ ಸುಮಂಗಲಿಯಾಗಿ ಅಲಂಕಾರವಾದ ಲಕ್ಷ್ಮಿ ಕಳೆಯಿಂದ ಇರುತ್ತಳೋ ಅಂತಹ ಮನೆಯಲ್ಲಿ ಲಕ್ಷ್ಮಿ ವಾಸ ಆಗುವುದಕ್ಕೆ ಅಮ್ಮನವರು ಬಹಳ ಇಷ್ಟ ಪಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಪೊರಕೆಯ ಕೊಡ ಅಮ್ಮನವರಿಗೆ ಪ್ರಿಯವಾದದ್ದು. ದರಿದ್ರಲಕ್ಷ್ಮಿ ಯಾರು ಎಂದರೆ ಲಕ್ಷ್ಮೀದೇವಿಯ ಅಕ್ಕ ಜೇಷ್ಠಾದೇವಿ. ಜೇಷ್ಠ ದೇವಿಯನ್ನು ದರಿದ್ರಲಕ್ಷ್ಮಿ ಎಂದು ಹೇಳುತ್ತಾರೆ. ಜೇಷ್ಠದೇವಿ ಎಂದರೆ ಲಕ್ಷ್ಮೀದೇವಿಗೆ ಬಹಳ ಪ್ರಿಯೆ.ಎಲ್ಲಿ ಶುಭ್ರವಾದ ಜಾಗ ಮತ್ತು ಪ್ರತಿದಿನ ಪೂಜೆ ಆಗುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಅಮ್ಮನವರು ಸುಖವಾಗಿ ನೆಲೆಸುತ್ತಾರೆ.

ಇನ್ನು ಪೊರಕೆಯನ್ನು ಶನಿಮಹಾತ್ಮನ ಆಯುಧ ಎಂದು ಕೆಲವರು ಹೇಳುತ್ತಾರೇ.ಪೊರಕೆಯನ್ನು ಅತಿಥಿಗಳಿಗೆ ಕಾಣುವ ಹಾಗೆ ಮತ್ತು ಜಾಗದಲ್ಲಿ ಇಡಬಾರದು. ಪೊರಕೆಯನ್ನು ಈಶನ್ಯ ದಿಕ್ಕಿನಲ್ಲಿ ಇಡಬಾರದು.ಇನ್ನು ಕಸವನ್ನು ಗುಡಿಸುವಾಗ ನೈರುತ್ಯ ದಿಕ್ಕಿನಿಂದ ಗುಡಿಸಿವುದಕ್ಕಿಂತ ಈಶನ್ಯ ದಿಕ್ಕಿದಿಂದ ಕಸವನ್ನು ಗುಡಿಸಿಕೊಂಡು ಬಂದು ನೈರುತ್ಯ ದಿಕ್ಕಿನ ಕಡೆಗೆ ಹೋಗಿ ಕಸವನ್ನು ತೆಗೆದುಕೊಳ್ಳಬೇಕು.ಪೊರಕೆಯನ್ನು ಮನೆಯ ಬಾಗಿಲ ಹಿಂಭಾಗದ ಗೋಡೆಯ ಮೇಲೆ ನೇತಾಕಬಹುದು. ಈ ರೀತಿಯಾಗಿ ಮಾಡಿದಾಗ ಯಾರಿಗೂ ಒಂದು ನೆಗೆಟಿವಿಟಿ ಪಾಸ್ ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment