ರೆಂಟ್ ಹೌಸ್ ನಲ್ಲಿ ಇರುವವರು ಮಂಗಳವಾರದಂದು ಕೆಂಪು ವಸ್ತ್ರದಲ್ಲಿ ಇವುಗಳನ್ನು ಹಾಕಿ ಹೀಗೆ ಮಾಡಿದರೆ ಧನಯೋಗ ಪ್ರಾಪ್ತ ಖಚಿತ!

Written by Anand raj

Published on:

ಬಾಡಿಗೆ ಮನೆಯಲ್ಲಿ ಇರುವವರು ಮನೆ ಕಟ್ಟುವ ಭಾಗ್ಯ ಬರಬೇಕು ಮತ್ತು ಯೋಗ ಬರಬೇಕು ಹಾಗು ಯಾವುದೇ ಆಡ್ಡಿ ಇಲ್ಲದೆ ಮನೆ ಕಟ್ಟಬೇಕು ಎಂದರೆ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು.ಇದಕ್ಕೆ ಮಂಗಳವಾರದ ದಿನ ಅರಳಿ ಮರದ ಹತ್ತಿರ ಹೋಗಿ ಹಾಲಿಗೆ ಅರಿಶಿಣ ಕುಂಕುಮವನ್ನು ಹಾಕಿ ಅರಳಿ ಮರಕ್ಕೆ ಹಾಲನ್ನು ಏರಿಯಾಬೇಕಾಗುತ್ತದೆ.ನಂತರ ಪ್ರದಕ್ಷಿಣೆ ಹಾಕಿ ಬರುವುದರಿಂದ ಆಡ್ಡಿ ಆಂತಕಗಳು ನಿವಾರಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬಾಡಿಗೆ ಮನೆಯಲ್ಲಿ ಇರುವವರು ಹೊಸ ಮನೆ ಖರೀದಿ ಮಾಡಬೇಕು ಎಂದು ಅಂದುಕೊಂಡಿದ್ದಾರೇ ಮಂಗಳವಾರದ ದಿನ ಕೆಂಪು ಬಟ್ಟೆಗೆ ನವದಾನ್ಯವನ್ನು ಕೆಂಪು ಬಟ್ಟೆಗೆ ಹಾಕಿ ಮನೆಯ ಮುಖ್ಯದ್ವಾರದ ಮುಂದೆ ಹಾಕಬೇಕಾಗುತ್ತದೆ.ಈ ರೀತಿಯಾಗಿ ರೆಂಟ್ ಹೌಸ್ ನಲ್ಲಿ ಇರುವವರು ಮಾಡಿದರೆ ನವಗ್ರಹದ ಅನುಗ್ರಹದಿಂದ ಸ್ವಂತ ಮನೆಗೆ ಹೋಗುವ ಯೋಗ ಫಲಗಳನ್ನು ಇದು ನೀಡುತ್ತಾ ಹೋಗುತ್ತದೆ.

ದುಡ್ಡು ಇದ್ದರು ಸಹ ಮನೆ ಕಟ್ಟಲು ಸಾಧ್ಯ ಆಗದೆ ಇದ್ದಾರೆ ಬೆಳಗ್ಗೆ ರಾಹು ಕಾಲದಲ್ಲಿ ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ವ ಪತ್ರೆಯನ್ನು ನಿಮ್ಮ ಹೆಸರಿನಲ್ಲಿ ಮಾಡಬೇಕು.ಇನ್ನು ಕಾಲ ಭೈರವ ಫೋಟೋ ಮುಂದೆ ಎಳ್ಳು ಎಣ್ಣೆ ದೀಪವನ್ನು ಹಚ್ಚಬೇಕು.ಇದೆ ರೀತಿ 11 ಸೋಮವಾರಗಳ ಕಾಲ ಮಾಡಿದರೆ ಹೊಸ ಮನೆಗೆ ಹೋಗುವ ಭಾಗ್ಯ ನಿಮ್ಮದಾಗುತ್ತದೆ.ಹೊಸ ಮನೆಗೆ ಹೋಗುವ ಯೋಗ ಫಲಗಳನ್ನು ಇದು ವದಗಿಸುತ್ತದೆ.

ಇನ್ನು ಮಂಗಳವಾರದ ದಿನ 4 ನಿಂಬೆ ಹಣ್ಣನ್ನು ಹುತ್ತದ ಹತ್ತಿರ ಇಟ್ಟು ಅರಿಶಿಣ ಕುಂಕುಮವನ್ನು ಹಚ್ಚಬೇಕು. ನಂತರ ಎಳ್ಳು ಚಿಗಣಿ ಇಟ್ಟು ಪೂಜೆಯನ್ನು ಮಾಡಿಕೊಂಡು ಬರುವುದರಿಂದ ಹೊಸ ಮನೆ ಕಟ್ಟುವ ಯೋಗ ಫಲ ಸಿಗುತ್ತದೆ.ಈ ರೀತಿ 5 ವಾರಗಳ ಕಾಲ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment