ಸಂಕ್ರಾಂತಿ ಹಬ್ಬದ ಸಂಪೂರ್ಣ ವಿಧಾನ/ ವಿಶೇಷ ದೀಪಾರಾಧನೆ, ಹೂವು,ಪ್ರಸಾದ, ಮಂತ್ರ!

Written by Anand raj

Published on:

ಸಂಕ್ರಾಂತಿ ಹಬ್ಬದ ಪೂಜಾ ವಿಧಾನವನ್ನು ತುಂಬಾ ಸುಲಭವಾಗಿ ಮಾಡಬಹುದು. ಮೊದಲು ಸಂಕ್ರಾಂತಿ ಹಬ್ಬದಲ್ಲಿ ದಿನ ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು.ಇನ್ನು ನೆಲವನ್ನು ವರೆಸುವಾಗ ಸ್ವಲ್ಪ ಉಪ್ಪು ಮತ್ತು ಗೊಮೂತ್ರವನ್ನು ಹಾಕಿಕೊಂಡು ವರೆಸಬೇಕು.ಮನೆಯ ಮುಂದೆ ರಂಗೋಲಿ ಹಾಕಿ ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಹಚ್ಚಿ.ಮೊದಲು ಒಂದು ಪೀಠವನ್ನು ಮಾಡಬೇಕು. ಅದಕ್ಕೆ ಅಷ್ಟ ದಳ ಪದ್ಮನಾಮ ರಂಗೋಲಿಯನ್ನು ಹಾಕಬೇಕು.ನಂತರ ಒಂದು ಪ್ಲೇಟ್ ನಲ್ಲಿ 5 ಇಡಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಅದರ ಮೇಲೆ ಅಷ್ಟದಳ ಪದ್ಮಾದಾಳ ರಂಗೋಲಿಯನ್ನು ಹಾಕಬೇಕು.ಪೂಜೆ ಮೊದಲು ಗಣಪತಿಗೆ ಪೂಜೆಯನ್ನು ಸಲ್ಲಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ ಎರಡು ವಿಳೇದೆಲೆ ತೆಗೆದುಕೊಂಡು ಶ್ರೀಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು ಮತ್ತು ಅಕ್ಷತೆ ಹಾಕಿ ಕಳಶವನ್ನು ಪ್ರತಿಷ್ಟಪನೆ ಮಾಡಬೇಕು ಹಾಗೂ ಮನೇ ದೇವರು ಕುಲ ದೇವರ ಫೋಟೋ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ. ಕಳಶದ ಒಳಗೆ ಬೆಳ್ಳಿ ಕಾಯಿನ್, ಅಕ್ಷತೆ, ಹೂವು ಹಾಕಿ ಸಂಕಲ್ಪ ಮಾಡಿಕೊಳ್ಳಿ.ನಂತರ 5 ವಿಳೇದೆಲೆ ಇಟ್ಟು ಕಳಶದ ಮೇಲೆ ತೆಂಗಿನಕಾಯಿ ಪ್ರತಿಷ್ಟಪನೆ ಮಾಡಬೇಕು.ಜನವರಿ 15 ತಾರೀಕು ಕಳಶ ಇಟ್ಟು ಪೂಜೆಯನ್ನು ಮಾಡಬೇಕು.ನಂತರ ವಿಸರ್ಜನೆ ಮಾಡಿದ ಮೇಲೆ ಸಂಕ್ರಾಂತಿ ಹಬ್ಬದಲ್ಲಿ ಇಟ್ಟ ಕಾಯಿಯಿಂದ ಸ್ವೀಟ್ ಮಾಡಿಕೊಂಡರೆ ಸಾಕು.

ನಂತರ ಕಳಶಕ್ಕೆ ಮಾಂಗಲ್ಯವನ್ನು ಹಾಕಬೇಕು ಮತ್ತು ಎರಡು ಎಳೆ ಗೆಜ್ಜೆ ವಸ್ತ್ರ ಹಾಕಬೇಕಾಗುತ್ತದೆ ಮತ್ತು ಅಮ್ಮನವರಿಗೆ ಮುಖ ಪದ್ಮಾ ಇಡುವುದಾದರೆ ಇಡಬಹುದು ಹಾಗೂ ಒಂದು ಡಜನ್ ಬಳೆಗಳನ್ನು ಇಡಬೇಕು.ನಂತರ ಹೂವಿನಿಂದ ಅಲಂಕಾರವನ್ನು ಮಾಡಬೇಕು.ಎರಡು ದೀಪ ಹಾಗೂ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳನ್ನು ಸಹ ಇಡಬೇಕು ಮತ್ತು ಹಣ್ಣುಗಳನ್ನು ಕೂಡ ಇಡಬೇಕು.

ಮುಖ್ಯವಾಗಿ ಅಂಖಂಡ ದೀಪರಾಧನೆ ಮಾಡಿದರೆ ತುಂಬಾನೇ ಒಳ್ಳೆಯದು ಹಾಗೂ ಪ್ರಸಾದಕ್ಕೆ ಎಸರು ಬೆಳೆ ಪಾಯಸ ಕೊಸಬರಿಯನ್ನು ಇಡಬಹುದು. ಮುಖ್ಯವಾಗಿ ಕಬ್ಬು,5 ರೀತಿ ಹಣ್ಣುಗಳನ್ನು ಮರೆಯದೆ ಇಡಬೇಕು. ಕೊನೆಯಲ್ಲಿ ಪೂಜೆ ಅದ ಬಳಿಕ ದೂಪವನ್ನು ಬೆಳಗಬೇಕು.ಈ ರೀತಿಯಾಗಿ ಆಚರಣೆ ಮಾಡಿದರೇ ತುಂಬಾನೇ ಒಳ್ಳೆಯದಾಗುತ್ತದೆ ಹಬ್ಬದ ವಾತಾವರಣ ಮನೆಯಲ್ಲಿ ನೆಲೆಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment