ಕೆಲವು ಪ್ರಾಣಿ ಪಕ್ಷಿಗಳು ಮನೆಯ ಒಳಗೆ ಬಂದರೆ ಶುಭಶಕುನ ಹಾಗೂ ಕೆಟ್ಟ ಶಕುನಗಳು ಕೊಡುತ್ತವೆ ಎಚ್ಚರ!

Written by Anand raj

Published on:

ಮನೆಗೆ ಕೆಲವೊಂದು ಪ್ರಾಣಿಗಳು ಹಾಗೂ ಪಕ್ಷಿಗಳು ಬಂದರೆ ಶುಭ ಶುಕುನ ಹಾಗೂ ಕೆಟ್ಟ ಶಕುನ ಎಂದು ಹೇಳುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಜೇಡರ ಬಲೆ-ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟರು ಮತ್ತೆ ಮತ್ತೆ ಜೇಡರಬಲೆ ಕಟ್ಟುತ್ತಿದ್ದಾರೆ ಕೆಟ್ಟ ಸೂಚನೆ ಎಂದು ಹೇಳಬಹುದು. ಅದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾವುದೇ ರೀತಿ ಜೇಡರಬಲೆ ಕಟ್ಟುವುದಕ್ಕೆ ಬಿಡಬೇಡಿ.2, ಝರಿ-ಝರಿ ಕಂಡೆ ಸಿರಿ ಕಂಡೆ ಎನ್ನುವ ಗಾದೆ ಮಾತು ಕೂಡ ಇದೆ.ಅಂದರೆ ಝರಿ ನೋಡಿದರೆ ಅದೃಷ್ಟ ಕುಲಹಿಸುತ್ತದೆ. ಒಂದು ಒಳ್ಳೆಯ ಸಂಗತಿ ನಡೆಯುವುದರಲ್ಲಿ ಇದೆ.ಝರಿ ನೋಡಿದರೆ ಒಳ್ಳೆಯದಾಗುತ್ತದೆ ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇರುವುದಿಲ್ಲ.

3, ಆಮೆ ಅಥವಾ ಮೀನು-ಬದುಕಿರುವ ಆಮೆ ಮತ್ತು ಮೀನನ್ನು ವಾಸ್ತು ಪ್ರಕಾರ ತುಂಬಾನೇ ಒಳ್ಳೆಯದು.ಆಮೆ ಮತ್ತು ಮೀನು ವಿಷ್ಣುವಿನ ಅವತರ ಆಗಿರುವುದರಿಂದ ಇವುಗಳು ಮನೆ ಒಳಗೆ ಬಂದರೆ ತುಂಬಾ ಒಳ್ಳೆಯದು.4, ಜೇನುಗೂಡು ಅಥವಾ ಜೇನುಹುಳ-ಜೇನುಹುಳ ಒಂದೆರಡು ಬಂದರೆ ಪರವಾಗಿಲ್ಲ. ಆದರೆ ಜೇನುಗೂಡು ಮನೆಯ ಒಳಗಡೆ ಕಟ್ಟಬಾರದು.ಇದರಿಂದ ಕೆಟ್ಟದಾಗುತ್ತದೆ.5,ಬಾವುಲಿ-ಬಾವಲಿ ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಬರಬಾರದು. ಇದರಿಂದ ಕೆಟ್ಟದಾಗುತ್ತದೆ ಮತ್ತು ಇದು ಒಂದು ಸಾವಿನ ಸಂಕೇತ ಎಂದು ಹೇಳುತ್ತಾರೆ.

6, ಗಿಳಿ ಅಥವಾ ಪಾರಿವಾಳ-ಮನೆಯ ಒಳಗಡೆ ಗಿಳಿ ಬಂದರೆ ಶುಭಶಕುನ ಎಂದು ಹೇಳುತ್ತಾರೆ.ಆದರೆ ಪಾರಿವಾಳವನ್ನು ಮನೆಯ ಒಳಗೆ ಇಟ್ಟುಕೊಳ್ಳಬಾರದು. ಇದು ನೆಗೆಟಿವ್ ಎನರ್ಜಿಯನ್ನು ಹೆಚ್ಚು ಮಾಡುತ್ತದೆ. ಇನ್ನೂ ಕಾಗೆ ಮತ್ತು ಗೂಬೆ ಕೂಡ ಮನೆಯ ಒಳಗಡೆ ಬರಬಾರದು. ಕಾಗೆ ಮನೆಯ ಒಳಗಡೆ ಬಂದರೆ ಶನಿಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ಕಾಗೆ ಮನೆಯ ಒಳಗಡೆ ಬರದೇ ಇರುವ ಹಾಗೆ ನೋಡಿಕೊಳ್ಳಿ. ಇನ್ನು ಗುಬ್ಬಚ್ಚಿ ಮನೆಯ ಬಳಗೆ ಬಂದರೆ ಒಳ್ಳೆಯದು.

7,ಇನ್ನು ಇರುವೆಗಳು ಪ್ರತಿಯೊಬ್ಬರ ಮನೆಯಲ್ಲಿ ಇದ್ದೆ ಇರುತ್ತದೆ. ಅದರಲ್ಲಿ ಕಪ್ಪು ಇರುವೆ ಬಾಗಿಲ ಹತ್ತಿರ ಸಾಲಾಗಿ ಮನೆಯ ಒಳಗೆ ಬರುತ್ತಿದ್ದಾರೆ ಅದು ಲಕ್ಷ್ಮಿಯ ಒಂದು ಸಂಕೇತ ಎಂದು ಹೇಳುತ್ತಾರೆ.ಬಾಗಿಲ ಹತ್ತಿರ ಕುಪ್ಪು ಇರುವೆ ಕಂಡರೆ ಸಕ್ಕರೆಯನ್ನು ಹಾಕಿ.8, ಹಾವು-ಹಾವು ಮನೆಯ ಒಳಗೆ ಬಂದರೆ ಯಾವುದಾದರೂ ಕೆಟ್ಟ ಸುದ್ದಿಯನ್ನು ಕೇಳುತ್ತೀರಿ. ಆದರೆ ಎರಡು ತಲೆ ಹಾವು ಮನೆಯ ಒಳಗೆ ಬಂದರೆ ಅದು ಅದೃಷ್ಟದ ಸಂಕೇತ ಎಂದು ಹೇಳುತ್ತಾರೆ. ಒಂದು ವೇಳೆ ನೀವು ಎಲ್ಲಾದರೂ ಹೋಗುವಾಗ ಕಪ್ಪು ಬೆಕ್ಕು ಕಂಡರೆ ಹೋಗುವ ಕೆಲಸ ಆಗುವುದಿಲ್ಲ ಎಂದು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment