ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳು.

ನಕ್ಷತ್ರ ಮಾಲಿಕೆಯ ಕೊನೆಯಲ್ಲಿ ಬರುವ ನಕ್ಷತ್ರವೇ ರೇವತಿ ನಕ್ಷತ್ರ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೊಂದಾಣಿಕೆ ಸ್ವಭಾವ ಅತಿ ಹೆಚ್ಚಾಗಿರುತ್ತದೆ. ಇವರು ಇಂದ್ರಿಯಗಳನ್ನು ನಿಗ್ರಹಿಸುವ ರಾಗಿರುತ್ತಾರೆ. ತಮ್ಮ ಬುದ್ದಿವಂತಿಕೆಯಿಂದ ಹೆಸರನ್ನು ಗಳಿಸಿ ಸಂಪತ್ತನ್ನು ಗಳಿಸುವ ರಾಗಿರುತ್ತಾರೆ. ಈ ನಕ್ಷತ್ರದವರಿಗೆ ಸಿಟ್ಟಿನ ಸ್ವಭಾವ ಹೆಚ್ಚಾಗಿರುತ್ತದೆ. ಇವರಿಗೆ ದೈವಶಕ್ತಿಯ ಹೆಚ್ಚಾಗಿದ್ದು ಸ್ವಂತ ಪರಿಶ್ರಮವನ್ನು ನಂಬುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಇವರು ತಮ್ಮ ಮೇಲೆ ಅತಿ ಹೆಚ್ಚು ಒತ್ತಡವನ್ನು ಹಾಕಿಕೊಳ್ಳುವುದರಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಈ ನಕ್ಷತ್ರದವರು ಬಾಳಸಂಗಾತಿಯೊಂದಿಗೆ ಹೊಂದಿಕೊಂಡು ನಡೆಯುತ್ತಾರೆ. ಇವರು ಸಮಾಜದಲ್ಲಿ ಗೌರವಯುತವಾಗಿ ಬರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಹೆಣ್ಣು ಮಕ್ಕಳು ವೃತ್ತಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಧನವಂತರೂ ಆರೋಗ್ಯವಂತರಾಗಿರುತ್ತಾರೆ.

ಇವರು ವಿದೇಶದಲ್ಲಿ ವಾಸಮಾಡುವ ಯೋಗವನ್ನು ಹೊಂದಿರುತ್ತಾರೆ. ಎಲ್ಲೆಡೆ ಬೆಳಕು ಹಾಗೂ ಶಕ್ತಿಯನ್ನು ನೀಡುವ ಪೋಷಣೆಯನ್ನು ಈ ನಕ್ಷತ್ರದವರು ಹೊಂದಿರುತ್ತಾರೆ. ಈ ನಕ್ಷತ್ರದವರು ತಮಗೆ ಹಾಗೂ ತಮ್ಮ ಸ್ವಂತ ವ್ಯಕ್ತಿಗಳಿಗೆ ಕಾಳಜಿ ಮತ್ತು ಪೋಷಣೆಯನ್ನು ನೀಡುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸುಂದರವಾಗಿಯೂ ಮತ್ತು ದುಷ್ಕೃತ್ಯಗಳಿಂದ ದೂರ ಇರುತ್ತಾರೆ. ಈ ನಕ್ಷತ್ರದ ಅಧಿಪತಿ ಬುಧ ಗ್ರಹ ಮತ್ತು ಅಧಿದೇವತೆ ಪೂಷಾ.

ಈ ನಕ್ಷತ್ರದ 4 ಪಾದಗಳು ಮೀನ ರಾಶಿಗೆ ಸೇರಿದೆ. ಅವುಗಳ ಜನ್ಮನಾಮಗಳು ದೆ, ದೊ, ಚಾ, ಚಿ. ಈ ನಕ್ಷತ್ರದ ಯೋನಿ ಹೆಣ್ಣು ಆನೆ. ಈ ನಕ್ಷತ್ರದವರಿಗೆ ಸಿವಿಲ್ ಇಂಜಿನಿಯರ್, ರಾಜಕೀಯ ಕ್ಷೇತ್ರ ಸರಿಯಾಗಿ ಹೊಂದುತ್ತದೆ. ನೀರಾವರಿ ಕ್ಷೇತ್ರ, ಮೀನುಗರಿಕೆ, ಗ್ರಂಥ ಪ್ರಕಾಶನ, ಔಷಧಿ ವ್ಯಾಪಾರ, ನೀರಿಗೆ ಸಂಬಂಧಿಸಿದ ವ್ಯವಹಾರಗಳು ಇವರಿಗೆ ಲಾಭದಾಯಕವಾಗಿರುತ್ತದೆ.

ಸಾಮಾನ್ಯವಾಗಿ ಇವರು ಯಾವಾಗಲೂ ಚಿಂತಿಸುತ್ತ ತಲೆನೋವನ್ನು ತಂದುಕೊಳ್ಳುತ್ತಾರೆ. ಇವರಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಆಗಾಗ ಕಾಡುತ್ತಿರಬಹುದು. ಇವರು ವಿಷ್ಣು ದೇವರಿನ ಆರಾಧನೆ ಮಾಡುವುದರಿಂದ ಕಾಯಿಲೆಗಳಿಂದ ದೂರವಾಗಿ ಜೀವನದಲ್ಲಿ ಉನ್ನತಿಯನ್ನು ಕಾಣುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಶಿರಸಿ ಮಾರಿಕಾಂಬಾ ದೇವಾಲಯ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ತಾಲೂಕು ಕೇಂದ್ರ ಶಿರಸಿ. ಪ್ರಶಾಂತ ಪರಿಸರ ಹಚ್ಚ ಹಸಿರಿನ ಬನಸಿರಿಗೇ ಹೆಸರಾದ ಈ ಊರು ಜಗದ್ವಿಖ್ಯಾತವಾದ ಮಾರಿಕಾಂಬೆ ನೆಲೆಸಿರುವ ಊರು ಹೌದು. ಶಿರಸಿ ಮಾರಿಕಾಂಬಾ ಜಾತ್ರೆ ಬಹುಶಹ ಕರ್ನಾಟಕದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ವಾಗಿದೆ.

ಮಹಾಭಾರತ ಕಾಲದಲ್ಲಿ ವಿರಾಟ ನಗರವಾಗಿದ್ದ ಹಾನಗಲ್ಲಿನಲ್ಲಿ ಧರ್ಮರಾಯ ನಿಂದ ಪೂಜೆ ಗೊಂಡಿದ್ದ ದೇವಿ ಇದೆ ಮಾರಿಕಾಂಬ ದೇವಿ ಎನ್ನುವುದು ಐತಿಹ್ಯ. ಕಳ್ಳರು ಅಪಹರಿಸಿದ ಪೆಟ್ಟಿಗೆಯಲ್ಲಿದ್ದ ದೇವಿ ವಿಗ್ರಹವು ಇಲ್ಲಿನ ಕೆರೆಯನ್ನು ಸೇರಿತ್ತು. ಬಸವ ಎನ್ನುವ ಭಕ್ತನೊಬ್ಬನ ಬಯಕೆ ಎನ್ನುವಂತೆ ಇಲ್ಲಿ ನೆಲೆ ನಿಂತಳು ಎನ್ನಲಾಗಿದೆ. ಕ್ರಿಸ್ತಶಕ 1689ರಲ್ಲಿ ಅಂದಿನ ಸಂಸ್ಥಾನದ ಅರಸರ ಸಮ್ಮತಿಯೊಂದಿಗೆ ಶ್ರೀ ನಂದಿಕೇಶ್ವರ ಸ್ವಾಮಿಗಳು ಇಲ್ಲಿ ಶ್ರೀ ಮಾರಿಕಾಂಬೆ ಯನ್ನು ಪ್ರತಿಷ್ಠಾಪನೆ ಮಾಡಿದರು

8 ಅಡಿ ಎತ್ತರದ ಅಷ್ಟ ಭುಜಗಳುಳ್ಳ ಕೆಂಪು ಬಣ್ಣ ಹೊಂದಿದ ವಿಗ್ರಹವು ನಿಜಕ್ಕೂ ಕಲಾಪೂರ್ಣವಾಗಿದೆ. ಇನ್ನೂ ದೇವಾಲಯ ಗೋಡೆಗಳ ಮೇಲೆ ಕಾವ್ಯ ಸುಂದರ ಚಿತ್ರಗಳನ್ನು ನಾವು ಕಾಣಬಹುದಾಗಿದೆ.

ಸಮುದ್ರಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿರುವ ಈ ದೇವಾಲಯ, ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರು ತಂಗಲು ಉತ್ತಮ ವಸತಿ ವ್ಯವಸ್ಥೆ, ಹೋಟೆಲ್ ಸೌಲಭ್ಯ ಲಭ್ಯವಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Leave A Reply

Your email address will not be published.