ಯಾರದು ಕುಂಭ ರಾಶಿಯಾಗಿರುತ್ತದೆಯೋ ಅವರೆಲ್ಲ ಈ ವಿಚಾರ ತಿಳಿದುಕೊಂಡರೆ ತುಂಬಾ ಉಪಯೋಗವಾಗುತ್ತದೆಯಂತೆ

Written by Anand raj

Published on:

ಕುಂಭರಾಶಿಗೆ ಶನಿ ಅಧಿಪತಿ ಸ್ಥಿರ ರಾಶಿ ಪಶ್ಚಿಮ ದಿಕ್ಕನ್ನು ಸೂಚಿಸುತ್ತದೆ ದೇಹದ ಕಾಲು ಭಾಗಕ್ಕೆ ಈ ರಾಶಿ ಅಧಿಪತಿಯಾಗುತ್ತಾನೆ ರವಿ ಚಂದ್ರ ಕುಜರು ಈ ರಾಶಿಗೆ ಶತ್ರುಗಳಾಗುತ್ತಾರೆ ಬುಧ ಶುಕ್ರರು ಮಿತ್ರರಾಗುತ್ತಾರೆ.ತನ್ನದೇ ಆದ ಮೂಲ ಪ್ರವೃತ್ತಿ ಸ್ವತಂತ್ರ ಪ್ರಿಯತೆ ಮಾನವೀಯತೆ ಅಂತರ್ಮುಖ ಪ್ರವೃತ್ತಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ವ್ಯಕ್ತಿತ್ವ ಆಪ್ರಯೋಗಿಕ ತನ್ನ ಸಮಸ್ಯೆಗಳನ್ನು ತಾನೇ ಸೃಷ್ಠಿಸಿಕೊಳ್ಳುವ ಗ್ರಹಿಸುವುದರಲ್ಲಿ ವಿಳಂಬ ಮಾಡುವ ಮನೋಭಾವ ಪ್ರತ್ಯೇಕತೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಸೂಯೆಯಿಂದ ವಿದ್ಯೆಯನ್ನು ಸಾಧಿಸುವರು ಹಣದ ಸಲುವಾಗಿ ಬಹಳ ರೀತಿಯಿಂದ ಕಷ್ಟಪಡುತ್ತಾರೆ ಸಂಕುಚಿತ ಸ್ವಭಾವವನ್ನುವ ಹೊಂದಿರುವುದರಿಂದ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಇವರನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ ಮೇದಾಮಿ ವರ್ಗದಲ್ಲಿ ಹೆಚ್ಚಿನ ಜನ ಈ ರಾಶಿಗೆ ಸಂಭವಿಸಿದರಾಗಿರುತ್ತಾರೆ

ಸಹಜವಾಗಿ ಕುಶಾಲ ಬುದ್ದಿಯನ್ನು ಹೊಂದಿರುತ್ತಾರೆ ಬಹಳ ಮಂದಿ ಸ್ನೇಹಿತರು ಇರುತ್ತಾರೆ ಒಂದು ಕ್ಷಣದಲ್ಲಿ ಕೋಪ ಬರುತ್ತದೆ ಮರುಕ್ಷಣವೇ ಶಾಂತಿಸುತ್ತಾರೆ ಶುಕ್ರನು ಇವರಿಗೆ ಯೋಗಕಾರಕನು ಜಾತಕದಲ್ಲಿ ಕುಜನು ಬಲವಾಗಿದ್ದರೆ ಒಳ್ಳೆಯ ಫಲಗಳನ್ನು ಇರುತ್ತವೆ.

ವಾಸ್ತವಿಕ ಆಲೋಚನೆ ಮಿತಿ ಮೀರಿದ ಐಶ್ವರ್ಯವನ್ನು ಸಂಗ್ರಹಿಸುವ ಮನೋಭಾವದಿಂದ ವಿರಕ್ತಿಹೊಂದುವುದು ಮತ್ತು ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದ ಪಕ್ಷದಲ್ಲಿ ಸಂತೋಷದ ಪರಮಾವಧಿಯನ್ನುವ ಹೊಂದಬಹುದು*ಬಂಗಾರ ಧರಿಸಬೇಕು ಮತ್ತು ಹಾಲಿನಿಂದ ಸ್ನಾನ ಮಾಡಬೇಕು*ಬಳಿಯಲ್ಲಿ ಬೆಳ್ಳಿಯ ತುಂಡನ್ನು ಇಟ್ಟುಕೊಂಡಿರಬೇಕು.

ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯ ಕಮಲಶಿಲೆ ನೋಡಲು ಎರಡು ಕಣ್ಣು ಸಾಲದು

ಕರ್ನಾಟಕ ಕರಾವಳಿ ಸೀಮೆಯ ಪ್ರಮುಖ ಊರುಗಳಲ್ಲಿ ಕುಂದಾಪುರ ಒಂದು, ಕರಾವಳಿ ಮಲೆನಾಡಿನ ಎರಡು ಬಗೆಯ ನೈಸರ್ಗಿಕ ಸ್ವರೂಪ ಹೊಂದಿರುವ ಈ ತಾಲ್ಲೂಕಿನಲ್ಲಿ ಅನೇಕ ಮಹತ್ವದ ಐತಿಹಾಸಿಕ ದೇವಾಲಯಗಳಿವೆ. ಅವುಗಳಲ್ಲಿ ಕಮಲಶಿಲೆ ದುರ್ಗಾಪರಮೇಶ್ವರಿ ದೇವಾಲಯ ಒಂದು. ಸುತ್ತ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಪ್ರದೇಶದ ಜನರು ಜತೆಗೆ ಪ್ರಕೃತಿಯ ಆರಾಧಕರನ್ನು ತನ್ನತ್ತ ಸೆಳೆಯುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪಶ್ಚಿಮ ಘಟ್ಟಗಳ ಸಾಲಿನ ನಡುವೆ ನೆಲೆಯಾದ ಆದಿಶಕ್ತಿ ಶ್ರೀ ದುರ್ಗಾದೇವಿಯ ಭಕ್ತ ಜನರ ಕಷ್ಟಗಳನ್ನು ಪರಿಹರಿಸುತ್ತಾಳೆ ಎನ್ನುವುದು ಇಲ್ಲಿನ ನಂಬಿಕೆ. ಪಕ್ಕದಲ್ಲಿಯೇ ಇರುವ ಈ ದೇವಾಲಯದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿ, ಯಲ್ಲಮ್ಮದೇವಿ, ವೀರಭದ್ರೇಶ್ವರ, ನವಗ್ರಹಗಳು, ವಿಷ್ಣು ಇನ್ನೂ ಮುಂತಾದ ದೇವತೆಗಳಿವೆ. ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವುದರಿಂದ ಒಂದೆರಡು ಸಲವಾದರೂ, ದೇವಾಲಯದ ಗರ್ಭಗೃಹವನ್ನು ಪ್ರವೇಶಿಸಿ ಮೂರ್ತಿಯನ್ನು
ಸ್ಪರ್ಶಿಸುತ್ತದೆ.

ಹಿಂದೆ ಕೈಲಾಸದಲ್ಲಿ ನರ್ತಕಿ ಯಾಗಿದ್ದ ಪಿಂಗಳೆ ಎನ್ನುವ ನೃತ್ಯಗಾರ್ತಿಯ ಪಾರ್ವತಿದೇವಿಯ ಶಾಪದ ಪ್ರಯುಕ್ತ ಕುಬ್ಜೆಯಾಗಿ ಜನಿಸಿದಳು. ಹೀಗಾಗಿ ಇಲ್ಲಿ ನದಿಯಾಗಿ ಹರಿದು ಪಾರ್ವತಿ ಸ್ವರೂಪವನ್ನು ಸ್ಪರ್ಶಿಸಿ ಅವಳ ಸೇವೆ ಮಾಡುತ್ತಿದ್ದಾರೆ ಎನ್ನುವುದು ಪುರಾಣ ಐತಿಹ್ಯ ವಾಗಿದೆ.ಇನ್ನು ದೇವಾಲಯದಿಂದ ಎರಡು ಕಿಲೋಮೀಟರ್ ದೂರ ಸಾಗಿದರೆ ಆದಿಸ್ಥಳ ಗುಹಾಲಯಗಳು ಸಿಗುತ್ತವೆ. ಇಲ್ಲಿ ಹುಲಿಚಾವಡಿ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ, ಉದ್ಭವಲಿಂಗ, ನಾಗತೀರ್ಥ ವರದಹಳ್ಳಿ ಶ್ರೀಧರ ಸ್ವಾಮಿಗಳು ತಪಸ್ಸು ಆಚರಿಸಿದ್ದ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳೆನಿಸಿದೆ.

ಬೆಂಗಳೂರಿನಿಂದ 397 ಕಿಲೋಮೀಟರ್ ಕುಂದಾಪುರದಿಂದ 25 ಕಿಲೋಮೀಟರ್ ಹಾಗೂ ಸಿದ್ದಾಪುರ ಗ್ರಾಮದ ಆರು ಕಿಲೋಮೀಟರ್ ಇರುವ ಕಮಲಶಿಲೆ ತಲುಪಲು ಕುಂದಾಪುರದಿಂದ ಸಾಕಷ್ಟು ಸೌಲಭ್ಯಗಳಿವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment