ಆರ್ಥಿಕ ಸಂಕಷ್ಟ ಪರಿಹಾರಕ್ಕಾಗಿ ಮಾರ್ಗಶಿರ ಮಾಸ ಸೋಮವಾರದಿಂದ 11 ವಾರ ಮಾಡುವ ಶಿವನಿಗೆ ವಿಶೇಷ ದೀಪರಾಧನೆ!

Written by Anand raj

Published on:

ಶಿವನಿಗೆ ಸಂಬಂಧಪಟ್ಟಂತೆ ವಿಶೇಷವಾದ ದೀಪಾರಾಧನೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ದೀಪಾರಾಧನೆ ಯನ್ನು ಮಾಡಿ.ಮೊದಲು ಪೀಠದ ಮೇಲೆ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕಿಕೊಳ್ಳಬೇಕು.ರಂಗೋಲಿ ಒಳಗೆ ಓಂ ನಮಃ ಶಿವಾಯ ಎಂದು ಬರೆಯಿರಿ. ಅದರ ಮೇಲೆ ಅರಿಶಿಣ, ಕುಂಕುಮ ಅಕ್ಷತೆ ಹಾಕಿ ನಂತರ ಒಂದು ಹಿತ್ತಾಳೆ ಪ್ಲೇಟ್ ಅನ್ನು ಒಟ್ಟು ಪ್ಲೇಟ್ ಗೆ ಅರಿಶಿಣ, ಕುಂಕುಮ, ಶ್ರೀಗಂಧವನ್ನು ಹಚ್ಚಿ. ನಂತರ ಹಿತ್ತಾಳೆ ಪ್ಲೇಟ್ ಮೇಲೆ ಎರಡು ಬಿಲ್ವಪತ್ರೆಯನ್ನು ಇಡಬೇಕು ಮತ್ತು ವಿಭೂತಿಯನ್ನು ಹಚ್ಚಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ ಬಿಲ್ವಪತ್ರೆಯ ಮೇಲೆ ಎರಡು ಮಣ್ಣಿನ ದೀಪವನ್ನು ಇಡಬೇಕು. ದೀಪಕ್ಕೆ ಮೊದಲು ವಿಭೂತಿ ಮತ್ತು ಅರಿಶಿಣ-ಕುಂಕುಮವನ್ನು ಹಚ್ಚಬೇಕು. ದೀಪಾರಾಧನೆ ಮಾಡುವುದಕ್ಕೆ ಆದಷ್ಟು ಎಳ್ಳು ಎಣ್ಣೆ ಬಳಸಿ. ನಂತರ ಎರಡು ಬತ್ತಿಯನ್ನು ಒಂದು ಬತ್ತಿಯನ್ನಗಿಸಿ ದೀಪಕ್ಕೆ ಹಾಕಬೇಕು.ಈ ದೀಪಾರಾಧನೆ ಯನ್ನು ಸೋಮವಾರದಿಂದ ಶುರುಮಾಡಿ 11 ಸೋಮವಾರಗಳು ಮುಗಿಸಬೇಕು. ಮಾರ್ಗಶಿರ ಸೋಮವಾರದಿಂದ ದೀಪರಾಧನೆ ಮಾಡುವುದರಿಂದ ವಿಶೇಷವಾದ ಲಾಭ ಸಿಗುತ್ತದೆ. ಈ ದೀಪರಾಧನೆ ಮಾಡುವಾಗ 108 ಬಾರಿ ಶಿವ ಮಂತ್ರವನ್ನು ಓಂ ನಮಃ ಶಿವಾಯ ಎಂದು ಜಪಿಸಬೇಕು.

ಓಂ ನಮಃ ಶಿವಾಯ ಎಂದು ದೀಪಾರಾಧನೆ ಯನ್ನು ಮಾಡುತ್ತಾ ಬಂದರೆ ನಿಮ್ಮ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ.ನಂತರ ದೀಪವನ್ನು ಹೂವಿನಿಂದ ಬಿಲ್ವ ಪತ್ರೆಯಿಂದ ಅಲಂಕಾರ ಮಾಡಿ ದೂಪವನ್ನು ಬೆಳಗಿ.ದೀಪಕ್ಕೆ ಎರಡು ಲವಂಗ ಹಾಕಿ ದೀಪರಾಧನೆ ಮಾಡಬೇಕು. ಈ ದೀಪಾರಾಧನೆಯು ಸೋಮವಾರದ ದಿನ ಸಂಜೆಯ ಸಮಯದಲ್ಲಿ ದೀಪಾರಾಧನೆಯನ್ನು ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment