ಪೂಜೆ ವೇಳೆ ಗಂಟೆ ಬಾರಿಸಲು ಇದುವೇ ಕಾರಣ!

Featured-Article

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಪ್ರವೇಶ ಮಾಡಿದ ನಂತರ ನೇರವಾಗಿ ಮೂಲವಿಗ್ರಹವನ್ನು ದರ್ಶನ ಮಾಡುವುದು ಒಳ್ಳೆಯದಲ್ಲ. ದೇವಸ್ಥಾನಗಳು ಕೇವಲ ಭಗವಂತನ ಪೂಜೆ ಮಾಡುವ ಸ್ಥಳಗಳು ಮಾತ್ರವೇ ಅಲ್ಲ. ಶಾಸ್ತ್ರವಾಗಿ ಸಂಕೇತವಾಗಿ ಕಟ್ಟಲಾಗಿರುವ ಶಕ್ತಿ ಕೇಂದ್ರಗಳು.ಇನ್ನು ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುನ್ನ ನಮ್ಮ ದೇಹವು ಶುದ್ಧಿಯಾಗಿರಬೇಕು. ನಮ್ಮ ಮನಸ್ಸಿನಲ್ಲಿಯೂ ಸಹ ಕಾ ಮ ,ಕ್ರೋಧ ಇರಬಾರದು. ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುನ್ನ ಮೊದಲಿಗೆ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ,ತಲೆ ಮೇಲೆ ನೀರನ್ನು ಸಿಂಪಡಿಸಿ ಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಗೋಪುರ ಸಿಂಹ ದ್ವಾರ ಮತ್ತು ಧ್ವಜ ಸ್ತಂಭಕ್ಕೆ ಬೇಡಿಕೊಳ್ಳಬೇಕು.ದೇವಸ್ಥಾನದ ಗಂಟೆಯನ್ನು ಬಾರಿಸಿ ಪ್ರಧಾನ ದೇವರ ದರ್ಶನ ಪಡೆಯಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.ಪ್ರತಿ ಹಿಂದೂ ದೇವಸ್ಥಾನದಲ್ಲೂ ಗಂಟೆ ಕಡ್ಡಾಯವಾಗಿ ಇರುತ್ತದೆ.ಮನೆಯಲ್ಲಿಯೂ ಸಹ ಪೂಜೆ ಮಾಡುವಾಗ ಗಂಟೆಯನ್ನು ಬಾರಿಸುವುದು ಹಿಂದೂ ಸಂಪ್ರದಾಯ.ಪೂಜೆ ಮಾಡುವಾಗ ದೇವಸ್ಥಾನದಲ್ಲಿ ಮತ್ತು ಮನೆಯಲ್ಲಿ ಏಕೆ ಗಂಟೆಯನ್ನು ಬಾರಿಸುತ್ತಾರೆ ಗೊತ್ತಾ?ಏಕೆಂದರೆ ಗಂಟೆಯನ್ನು ಬಾರಿಸಿದಾಗ ಓಂಕಾರ ನಾದ ಕೇಳಿ ಬರುತ್ತದೆ.ಈ ಗಂಟೆ ನಾದ ಮಾನಸಿಕ ಚಿಂತೆಯನ್ನು ದೂರ ಮಾಡಿ ಮನಸ್ಸು ದೇವರ ಮೇಲೆ ಏಕಾಗ್ರತೆ ಬರುವಂತೆ ಮಾಡುತ್ತದೆ.ಚೀನಾದ ಭಕ್ತರ ಕಿವಿಯಲ್ಲಿ ಪ್ರಣವ ನಾದವಾಗಿ ಕೇಳಿಸುತ್ತದೆ.ದೇವರನ್ನು ವಿಗ್ರಹದ ಒಳಗೆ ಆಹ್ವಾನಿಸಲು ಈ ಗಂಟೆಯನ್ನು ಬಾರಿಸುತ್ತಾರೆ ಎಂದು ಪುರಾಣಗಳು ಹೇಳುತ್ತಿದ.ಗಂಟೆಯಲ್ಲಿಯೇ ಸಹ ದೇವರು ಇರುತ್ತಾರೆಂದು ಶಾಸ್ತ್ರಗಳು ಹೇಳುತ್ತವೆ

ಈ ಗಂಟೆಯಲ್ಲಿ ಪ್ರತಿ ಭಾಗಕ್ಕೂ ಒಂದು ಪ್ರಾಮುಖ್ಯತೆ ಇದೆ. ಗಂಟೆಯ ನಾಲಿಗೆಯಲ್ಲಿ ಸರಸ್ವತಿ ದೇವಿ ನೆಲಸಿರುತ್ತಾರೆ ಮಹಾ ರುದ್ರನು ಗಂಟೆಯ. ಉದರ ಭಾಗದಲ್ಲಿ ಮತ್ತು ಸೃಷ್ಟಿಕರ್ತ ಬ್ರಹ್ಮ ಇರುತ್ತಾರೆ. ಮುಖದ ಭಾಗದಲ್ಲಿ ವಾಸುಕಿ ಇರುತ್ತಾರೆ.
ಇಡೀ ಭಾಗದಲ್ಲಿ ಪ್ರಾಣಶಕ್ತಿ ಇರುತ್ತಾರೆ ಆದ್ದರಿಂದ ಗಂಟೆಯನ್ನು ತುಂಬಾ ಪವಿತ್ರವಾಗಿ ಭಾವಿಸಬೇಕು.ಮನೆಯಲ್ಲಿ ಪೂಜೆ ಮಾಡುವಾಗ ಗಂಟೆಯನ್ನು ಹೊಡೆದರೆ ದುಷ್ಟ ಶಕ್ತಿಗಳು ನಮ್ಮ ಹತ್ತಿರ ಬರುವುದಿಲ್ಲ. ದೇವಸ್ಥಾನದಿಂದ ಹಿಂತಿರುಗಿ ಬರುವಾಗ ಗಂಟೆಯನ್ನು ಹೊಡೆದರೆ ಅಶುಭವು ಆಗುತ್ತದೆ.ಗಂಟೆಯನ್ನು ಬಾರಿಸುವಾಗ ಅದರಿಂದ ಬರುವ ಧ್ವನಿ ರಂಗದಿಂದ ಆಧ್ಯಾತ್ಮಿಕ ಭಾವನೆಗಳು ಮತ್ತು ಮಾನಸಿಕ ಪ್ರಶಾಂತತೆ ಸಿಗುತ್ತದೆಯಂತೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Leave a Reply

Your email address will not be published. Required fields are marked *