100 ವರ್ಷ ಯಾವ ರೋಗವು ಬರುವುದಿಲ್ಲ!ಆಯುರ್ವೇದ ರಹಸ್ಯ!

Written by Anand raj

Updated on:

ಜೇನುತುಪ್ಪಕ್ಕೆ ಆಯುರ್ವೇದದಲ್ಲಿ ತುಂಬಾನೇ ಆಗ್ರಾಸ್ಥಾನವನ್ನು ನೀಡಿದ್ದರೆ. ಅದರೆ ತಪ್ಪಿಯೂ ಕೂಡ ಬಿಸಿ ಪದಾರ್ಥದ ಜೊತೆ ಸೇವನೆ ಮಾಡಬಾರದು. ಹೀಗೆ ಮಾಡಿದರೆ ಜೇನುತುಪ್ಪದಲ್ಲಿ ಇರುವ ಅರೋಗ್ಯ ಸತ್ವಗಳು ಕಳೆದು ದೇಹದ ಮೇಲೆ ಅಡ್ಡ ಪರಿಣಾಮಗಳು ಬೀಳುವುದು ಜಾಸ್ತಿ. ಇನ್ನು ರಾತ್ರಿ ಮಲಗುವ ಮುನ್ನ ನಿತ್ಯವೂ ಕೇವಲ ಒಂದು ಸಣ್ಣ ಚಮಚದಷ್ಟು ಜೇನುತುಪ್ಪವನ್ನು ಸೇವಿಸಲು ಪ್ರಾರಂಭಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಸಿಗುತ್ತದೆ.ಕೇವಲ ಒಂದು ಚಮಚ ಜೇನುತುಪ್ಪ ಸೇವನೆ ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಿದ್ರಾಹಿನತೆ ಸಮಸ್ಸೆಗೆ ಉತ್ತಮ-ಕೆಲವೊಮ್ಮೆ ನಾವು ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತೇವೆ. ಇದು ಏಕಾಗಿ ಸಂಭವಿಸುತ್ತದೆ ಅಂದರೆ, ನಮ್ಮ ನಿದ್ರೆಯ ಸಮಯದಲ್ಲಿ, ನಮ್ಮ ಮೆದುಳಿಗೆ ಗ್ಲೈಕೊಜೆನ್ ಎಂಬ ಪೋಷಕಾಂಶದ ಅಗತ್ಯವಿರುತ್ತದೆ ಮತ್ತು ಮೂತ್ರಪಿಂಡದಲ್ಲಿರುವ ಮೂತ್ರಜನಕಾಂಗದ ಗ್ರಂಥಿಗಳನ್ನು ಅಡ್ರಿನಲಿನ್ ಮತ್ತು ಕಾರ್ಟಿcಸೋಲ್ ಗಳನ್ನು ಸ್ರವಿಸುವಂತೆ ಪ್ರೇರೇಪಿಸುತ್ತದೆ.

ಒಂದು ವೇಳೆ ದೇಹದಲ್ಲಿರುವ ಗ್ಲೈಕೋಜೆನ್ ಪ್ರಮಾಣ ಖಾಲಿಯಾದರೆ ಇದು ಸಂಭವಿಸದೇ ನಮ್ಮ ನಿದ್ದೆ ಭಂಗಗೊಳ್ಳುತ್ತದೆ. ಒಳ್ಳೆಯ ಸಂಗತಿ ಎಂದರೆ, ಜೇನುತುಪ್ಪದಲ್ಲಿ ಗ್ಲೈಕೊಜೆನ್ ಉತ್ತಮ ಪ್ರಮಾಣದಲ್ಲಿದೆ, ಆದ್ದರಿಂದ ನಿದ್ರೆಗೆ ಮುಂಚಿತವಾಗಿ ಅದನ್ನು ಸೇವಿಸುವುದರಿಂದ ಅಡ್ರಿನಾಲಿನ್ ವೈಪರೀತ್ಯವನ್ನು ತಪ್ಪಿಸಿ ಮತ್ತು ಉತ್ತಮ ನಿದ್ರೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ-ಅಧಿಕ ರಕ್ತದೊತ್ತಡವು ಹೃದ್ರೋಗ ಸಂಭವಿವುವ ಅಪಾಯದ ಗಮನಾರ್ಹ ಕಾರಣವಾಗಿರುವ ಅಂಶವಾಗಿರುವುದರಿಂದ, ಹೃದಯದ ಒತ್ತಡವನ್ನು ಸೂಕ್ತ ಮಟ್ಟಗಳಲ್ಲಿ ಸ್ಥಿರವಾಗಿರಿಸುವುದು ಹೃದಯದ ತೊಂದರೆಗಳನ್ನು ತಪ್ಪಿಸಲು ಉತ್ತಮ ಕ್ರಮವಾಗಿದೆ.

ಜೇನುತುಪ್ಪವು ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತುಗೊಳಿಸಲಾಗಿದೆ., ರಾತ್ರಿ ಮಲಗುವ ಮುನ್ನ ಸೇವಿಸುವ ಒಂದು ಚಮಚ ಜೇನುತುಪ್ಪವು ಅಧಿಕ ರಕ್ತದೊತ್ತಡದಿಂದ ತಡೆಗಟ್ಟುವ ಸುಲಭ ಮತ್ತು ಉತ್ತಮ ಮಾರ್ಗವಾಗಿದೆ.

ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ-ಟ್ರೈಗ್ಲಿಸರೈಡ್ಗಳು ರಕ್ತದಲ್ಲಿ ಇರುವ ಒಂದು ಬಗೆಯ ಕೊಬ್ಬುಗಳಾಗಿವೆ (ಲಿಪಿಡ್). ಟ್ರೈಗ್ಲಿಸರೈಡ್ಗಳು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ, ಆದರೆ ನಂತರದ ಬಳಕೆಗಾಗಿ ಶಕ್ತಿಯನ್ನು ಸಂಗ್ರಹಿಸುವುದು ಅವುಗಳ ಮುಖ್ಯ ಕಾರ್ಯವಾಗಿದೆ. ಇವು ನಮ್ಮ ರಕ್ತದಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಇರಬೇಕು.

ಅಗತ್ಯಕ್ಕೂ ಕಡಿಮೆ ಅಥವಾ ಅಗತ್ಯಕ್ಕೂ ಹೆಚ್ಚು ಪ್ರಮಾಣದಲ್ಲಿದ್ದರೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಒಂದು ವೇಳೆ ನಿಮ್ಮ ರಕ್ತದಲ್ಲಿ ಇವು ಅಧಿಕ ಮಟ್ಟಗಳಲ್ಲಿದ್ದರೆ ಹೃದ್ರೋಗ ಮತ್ತು ಮಧುಮೇಹದ ಸಾಧ್ಯತೆಯನ್ನು ಹೆಚ್ಚಿಸುವ ಅಪಾಯವಿದೆ.ಅದೃಷ್ಟವಶಾತ್, ಜೇನುತುಪ್ಪದಲ್ಲಿ ನಿಮ್ಮ ದೇಹದಲ್ಲಿನ ಟ್ರೈಗ್ಲಿಸರೈಡ್ಗಳ ಮಟ್ಟವನ್ನು ಕಡಿಮೆ ಮಾಡಲು ಅಗತ್ಯ ಪೋಷಕಾಂಶಗಳಿವೆ. ಇವುಗಳು ಅನಗತ್ಯ ಕೊಬ್ಬಿನಿಂದ ತುಂಬಿರುವ ನಿಮ್ಮ ರಕ್ತವನ್ನು ಶುದ್ಧೀಕರಿಸುವ ಕಾರ್ಯದಿಂದ ಆರೋಗ್ಯವನ್ನು ಕಾಪಾಡುತ್ತವೆ.
ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ

ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಅಥವಾ ಉತ್ಕರ್ಷಣ ನಿರೋಧಕ ಗುಣ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಪ್ರಬಲವಾಗಿವೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಹಲವಾರು ವೈರಸ್ಗಳಂತಹ ಸೂಕ್ಷ್ಮಜೀವಿಗಳಿಂದ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಬಲಗೊಂಡ ರೋಗ ನಿರೋಧಕ ವ್ಯವಸ್ಥೆ ಕೆಲಸಕ್ಕೆ ಬರುತ್ತದೆ.

ನಿಮ್ಮ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿ ರಾತ್ರಿಯೂ ಮಲಗುವ ಮುನ್ನ ಜೇನನ್ನು ಸೇವಿಸುವುದು ಅತಿ ಸುಲಭವಾದ ಕಾರ್ಯವಾಗಿದೆ. ಹಿಂದಿನಿಂದಲೂ ಗಾಯಗಳಾದರೆ ಇದರ ಮೇಲೆ ಜೇನನ್ನು ನೇರವಾಗಿ ಮುಲಾಮಿನ ತರಹ ಹಚ್ಚಿಕೊಳ್ಳುತ್ತಿದ್ದರು.ಈ ಗುಣವನ್ನು ಈಗಲೂ ನಾವು ಬಳಸಿಕೊಳ್ಳಬಹುದು. ಚಿಕ್ಕ ಪುಟ್ಟ ಗಾಯ, ತರಚು ಗಾಯ, ಸೊಳ್ಳೆ ಕಡಿತ, ಕೀಟಗಳ ಕಡಿತದ ಉರಿ, ದದ್ದು ಎದುರದಾರೆ ತಕ್ಷಣ ಜೇನನ್ನು ಹಚ್ಚಿಕೊಂಡರೆ ಸಾಕಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ದೇಹವು ಕೊಬ್ಬನ್ನು ವೇಗವಾಗಿ ಬಳಸತೊಡಗುತ್ತದೆ-ರಾತ್ರಿ ಮಲಗುವ ಮುನ್ನ ಸೇವಿಸಿದ ಜೇನುತುಪ್ಪವು ನಿಮ್ಮ ದೇಹದ ಮೇಲೆ ಥರ್ಮೋಜೆನಿಕ್ ಪರಿಣಾಮವನ್ನು ಉಂಟುಮಾಡುತ್ತದೆ. ಅಂದರೆ ದೇಹ ಉತ್ಪಾದಿಸುವ ಶಾಖವನ್ನು ಹೆಚ್ಚಿಸುತ್ತದೆ. ಈ ಮೂಲಕ ನಿಮ್ಮ ಜೀವ ರಾಸಾಯನಿಕ ಕ್ರಿಯೆಯನ್ನೂ ಹೆಚ್ಚಿಸುತ್ತದೆ.

ತನ್ಮೂಲಕ ಇದು ರಕ್ತಪರಿಚಲನೆಯನ್ನೂ ಹೆಚ್ಚಿಸುತ್ತದೆ ಅದು ನಿಮ್ಮ ದೇಹದ ಉಷ್ಣತೆಯನ್ನು ಸ್ವಲ್ಪ ಹೆಚ್ಚಿಸುತ್ತದೆ ಮತ್ತು ಈ ಎಲ್ಲಾ ಕಾರ್ಯಗಳು ದೇಹದಲ್ಲಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಅನಿವಾರ್ಯವಾಗಿ ಬಳಸಲೇಬೇಕಾಗುತ್ತದೆ.

ಕೆಮ್ಮು ಆವರಿಸದಂತೆ ತಡೆಯುತ್ತದೆ-ಜೇನುತುಪ್ಪವು ನೈಸರ್ಗಿಕ ಉರಿಯೂತ ನಿವಾರಕವಾಗಿದೆ. ಆದ್ದರಿಂದ ಪ್ರತಿ ರಾತ್ರಿ ಮಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಬೆರೆಸಿದ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ನಿಮ್ಮ ಗಂಟಲಿನಲ್ಲಿ ಎದುರಾಗುವ ಕಿರಿಕಿರಿಯನ್ನು ಕಡಿಮೆ ಮಾಡಬಹುದು ಮತ್ತು ಕೆಮ್ಮು ಬರುವುದರಿಂದ ತಪ್ಪಿಸಬಹುದು. ಜೊತೆಗೆ, ಜೇನುತುಪ್ಪವು ಉತ್ತಮ ಪ್ರತಿಜೀವಕವಾಗಿದ್ದು ಅದು ನಿಮ್ಮ ಗಂಟಲಿಗೆ ಆಗಮಿಸಿ ಆಶ್ರಯ ಪಡೆದಿದ್ದ ಯಾವುದೇ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ದೈನಂದಿನ ವೃದ್ದಾಪ್ಯ ತಡವಾಗಿಸುವ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ-ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಅತ್ಯುತ್ತಮ ನೈಸರ್ಗಿಕ ವಿಧಾನವೆಂದರೆ ಉತ್ಕರ್ಷಣ ನಿರೋಧಕ ಗುಣವಿರುವ ಆಹಾರವನ್ನು ಸೇವಿಸುವುದು, ಮತ್ತು ಜೇನುತುಪ್ಪದಲ್ಲಿ ಇವು ಅತಿ ಹೆಚ್ಚಿನ ಪ್ರಮಾಣದಲ್ಲಿವೆ.

ನಿಮ್ಮ ಚರ್ಮಕ್ಕೆ ಪೌಷ್ಠಿಕಾಂಶದ ಸೀರಮ್ಗಳನ್ನು ಮತ್ತು ಮಾಯಿಶ್ಚರೈಸರ್ (ತೇವಕಾರಕ)ಗಳನ್ನು ಹಚ್ಚಿಕೊಳ್ಳುವುದು ತ್ವಚೆಯ ಆರೋಗ್ಯಕ್ಕೆ ಯಾವಾಗಲೂ ಒಳ್ಳೆಯದೇ ಸರಿ.ಆದರೆ ಇದರ ಜೊತೆಗೇ ನೀವು ಮಲಗುವ ಮುನ್ನ ಪ್ರತಿ ರಾತ್ರಿ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ವಯಸ್ಸಾಗುವಿಕೆಯ ಲಕ್ಷಣಗಳನ್ನು ದೇಹದ ಒಳಗಿನಿಂದ ಎದುರಿಸಲು ಸಹಾಯ ಮಾಡುತ್ತದೆ ಮತ್ತು ಇದು ಪ್ರಬಲ ಪಾಲುದಾರನಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಖಿನ್ನತೆ ಆವರಿಸದೇ ಇರಲು ಇದು ನಿಮಗೆ ಸಹಾಯ ಮಾಡುತ್ತದೆ-ಜೇನುತುಪ್ಪದಲ್ಲಿ ಪಾಲಿಫಿನಾಲ್ ಎಂಬ ಸಾವಯವ ರಾಸಾಯನಿಕಗಳು ಸಮೃದ್ಧವಾಗಿವೆ. ಇದು ನಿಮ್ಮ ಮೆದುಳಿನ ಕೋಶಗಳಲ್ಲಿನ (ಉತ್ಕರ್ಷಣಶೀಲ ಒತ್ತಡ) ವನ್ನು ಎದುರಿಸುವ ಮೂಲಕ ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಪ್ರೇರಿತ ಭಾವನೆಗಳು ತಗ್ಗದೇ ಇರದಂತಿರಲು ನೀವು ಬಯಸಿದರೆ, ಪ್ರತಿ ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ಸೇವಿಸುವುದರಿಂದ ಇದನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ.

Related Post

Leave a Comment