ಜನ ನಿಮ್ಮನ್ನು ನೋಡಲು ಆತುರ ಪಡುತ್ತಾರೆ ಈ 1 ಗುಣ ನಿಮ್ಮಲ್ಲಿ ಇದ್ರೆ ಮಾತ್ರ

Written by Anand raj

Published on:

ಸಿಹಿಯಾಗಿ ಮಾತನಾಡುವವರನ್ನು ಅಷ್ಟು ಬೇಗನೇ ನಂಬಬಾರದು. ಯಾಕೆಂದರೆ ಇವರು ಸಹ ಹಾನಿ ಮಾಡಬಹುದು. ಗೌರವವನ್ನು ಎಂದಿಗೂ ನಿಮಗೆ ಗೌರವಾನ್ವಿತ ಜನರು ಮಾತ್ರ ಕೊಡುತ್ತಾರೆ. ಏಕೆಂದರೆ ಯಾರ ಬಳಿ ಗೌರವ ಇರುವುದಿಲ್ಲವೋ ಅಂತವರು ಬೇರೆಯವರಿಗೆ ಗೌರವ ನೀಡಲು ಸಾಧ್ಯವೇ ಇಲ್ಲ. ಕಿತ್ತುಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ತುಂಬುವುದಿಲ್ಲ ಮತ್ತು ಅಂಚಿಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ಖಾಲಿ ಇರುವುದಿಲ್ಲ. ಒಂದು ಬಾರಿ ಭಗವಂತನಾದ ಶ್ರೀಕೃಷ್ಣನಿಗೆ ಅರ್ಜುನನು ಒಂದು ಮಾತನ್ನು ಕೇಳುತ್ತಾನೆ. ವಿಷ ಅಂದರೆ ಏನು??

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೃಷ್ಣನು ತುಂಬಾ ಸುಲಭವಾಗಿ ಸರಳವಾಗಿ ಉತ್ತರವನ್ನು ಕೊಡುತ್ತಾನೆ. ಆ ಎಲ್ಲಾ ವಸ್ತುಗಳು ಅವಶ್ಯಕತೆಗಿಂತ ಅಧಿಕವಾಗಿದ್ದು ಅವು ಮನುಷ್ಯನಿಗಾಗಿ ವಿಷವಾಗುತ್ತದೆ. ಅದು ಶಕ್ತಿ ಇರಲಿ ಧನಸಂಪತ್ತು ಇರಲಿ ಆಸೆ ಇರಲಿ ಅಹಂಕಾರ ಇರಲಿ ಪ್ರೀತಿ ಇರಲಿ ಅಥವಾ ಸಿಟ್ಟು ಇರಲಿ ಇವೇಲ್ಲಾ ಮಿತಿಮೀರಿದಾಗ ಎಲ್ಲವೂ ವಿಷವಾಗಿಬಿಡುತ್ತವೇ. ಕಾಗೆಯು ಯಾವತ್ತಿಗೂ ಬೇರೆಯವರ ಹಣವನ್ನು ಕದಿಯುವುದಿಲ್ಲ. ಆದರೂ ಅದು ಯಾರಿಗೂ ಸಹ ಇಷ್ಟವಾಗುವುದಿಲ್ಲ. ಕೋಗಿಲೆ ಯಾರಿಗೂ ಧನವನ್ನು ನೀಡುವುದಿಲ್ಲ. ಅದರೂ ಎಲ್ಲರಿಗೂ ಪ್ರಿಯವಾಗಿರುತ್ತದೆ.

ಮನಸ್ಸಿನ ಯೋಚನೆ ಸುಂದರವಾಗಿದ್ದು ಇಡೀ ಬ್ರಹ್ಮಾಂಡವೇ ಸುಂದರವಾಗಿ ಕಾಣುತ್ತದೆ. ಜೀವನದಲ್ಲಿ ಎಂದಿಗೂ ನಿಮ್ಮ ಯಾವ ಕೌಶಲ್ಯದ ಮೇಲೆ ಹೆಚ್ಚಾಗಿ ಹೆಮ್ಮೆ ಪಡಬೇಡಿ. ಯಾಕೆಂದರೆ ನೀರಲ್ಲಿ ಯಾವಾಗ ಕಲ್ಲು ಬೀಳುತ್ತದೆಯೋ ಆಗ ಆ ಭಾರದ ಕಾರಣದಿಂದ ಸುಲಭವಾಗಿ ಮುಳುಗುತ್ತದೆ. ಮನುಷ್ಯನಲ್ಲಿ ಸ್ಥಿರತೆ ಇರಬೇಕು. ಹಠವಲ್ಲ ಮತ್ತು ಶೌರ್ಯ ಇರಬೇಕು ಆದರೆ ಆತುರ ಇರಬಾರದು.ದಯೇ ಇರಬೇಕು ದೌರ್ಬಲ್ಯವಲ್ಲ. ಜ್ಞಾನ ಇರಬೇಕು ಅಹಂಕಾರವಲ್ಲ. ದುರ್ಬಲ ಜನರು ಸೇಡು ಪಡೆಯುತ್ತಾರೆ ಮತ್ತು ಶಕ್ತಿಶಾಲಿ ಜನರು ಕ್ಷಮಿಸುತ್ತಾರೆ. ಆದರೆ ಬುದ್ಧಿವಂತರು ನಿರ್ಲಕ್ಷಿಸುತ್ತಾರೆ.

ನಾಲ್ಕು ದಿನ ಮಾಯವಾಗಿ ನೋಡಿ ಖಂಡಿತ ಜನರು ನಿಮ್ಮನ್ನು ಮರೆತು ಹೋಗಿಬಿಡುತ್ತಾರೆ. ಜೀವನವಿಡಿ ಮನುಷ್ಯನು ತಪ್ಪು ನಂಬಿಕೆಯಲ್ಲಿ ಇರುತ್ತಾರೆ.ಅದು ತಾನು ಜನರಿಗಾಗಿ ವಿಶೇಷವಾಗಿ ಇದ್ದೀನಿ ಅಂತ. ಜನರು ಕೇವಲ ತಮ್ಮ ಅವಶ್ಯಕತೆಗಳ ಮೂಲಕ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅಷ್ಟೇ.ಈ ಕಾರಣದಿಂದ ಜನರ ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು ಬಿಟ್ಟು ನಿಮ್ಮ ಜೀವನವನ್ನು ನಿಮ್ಮ ಪ್ರಕಾರ ನಡೆಸಿ. ಗೆಲ್ಲುವುದರಿಂದ ಸಂತೋಷ ಸಿಗುವುದಿಲ್ಲ. ನಿಲ್ಲುವುದರಿಂದ ಗುರಿ ಸಿಗುವುದಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು ಮತ್ತು ದೇವರ ಮೇಲು ಸಹ ನಂಬಿಕೆ ಇಡಿ. ಆದಷ್ಟು ಸಮಯದ ಜೊತೆ ನಡೆಯಲು ಕಲಿತುಕೊಳ್ಳಿ.ಅದನ್ನು ಬದಲಿಸಲು ಪ್ರಯತ್ನ ಮಾಡಬೇಡಿ.ಪೂರ್ಣವಾಗಿ ಉಸಿರಾಡಲು ಕಲಿತುಕೊಳ್ಳಿ. ಕೆಲವು ಮಾತುಗಳನ್ನು ದೇವರಿಗೂ ಸಹ ಬಿಟ್ಟುಬಿಡಿ. ಎಲ್ಲವನ್ನು ಸರಿಪಡಿಸಲು ನೀವೇ ಮುಂದಾಗಬೇಡಿ. ಒಂದು ವೇಳೆ ಜೀವನದಲ್ಲಿ ಸಫಲವಾಗಲು ಇಷ್ಟವಿದ್ದರೆ ಮತ್ತು ಜೀವನದಲ್ಲಿ ಖುಷಿಯಾಗಿ ಇರಲು ಇಷ್ಟ ಇದ್ದರೆ ಈ ನಾಲ್ಕು ಮಾತುಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ.

  • 1,ಜನರು ಏನು ಅಂದುಕೊಳ್ಳುತ್ತಾರೋ ಎನ್ನುವ ಮಾತು
  • 2, ನನ್ನಿಂದ ಸಾಧ್ಯವಿಲ್ಲ ಎನ್ನುವ ಮಾತು
  • 3, ನನಗೆ ಮನಸ್ಸು ಆಗುತ್ತಿಲ್ಲ ಎನ್ನುವ ಮಾತು
  • 4, ನನ್ನ ಅದೃಷ್ಟವೇ ಚೆನ್ನಾಗಿಲ್ಲ ಎನ್ನುವ ಮಾತು

ಈ ನಾಲ್ಕು ಮಾತುಗಳು ಮನುಷ್ಯನನ್ನು ಮುಂದೆ ಹೋಗದಂತೆ ತಡೆಯುತ್ತದೆ.ಒಂದು ವೇಳೆ ಯಾರಾದರೂ ಅವಮಾನಿಸುವುದಕ್ಕೆ ಇಷ್ಟ ಪಡುತ್ತಾರೋ ಅವರು ನಿಮಗಿಂತ ಕೆಳಗೆ ಇದಾರೆ ಎಂದು ಅರ್ಥ.ಜ್ಞಾನವು ತುಂಬಾನೇ ಆಳವಾಗಿ ಇರುತ್ತದೆ.ತುಂಬಾ ಜನರಿಗೆ ನಿಮ್ಮ ಬಗ್ಗೆ ಗೊತ್ತಿರಬಹುದು ಅದರೆ ಕೆಲವು ಜನರು ಈ ರೀತಿ ಇರುತ್ತಾರೆ.ದೊಡ್ಡವರ ಕಾಲು ಬಿದ್ದು ಹೆಸರು ಪಡೆಯುವುದಕ್ಕಿಂತ ಚಿಕ್ಕ ಸಾಧನೆ ಮಾಡಿ ಯಶಸ್ಸು ಪಡೆಯುವುದು ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment