ಮನೆಯಲ್ಲಿ ಹೀಗೆ ಮಾಡಿದರೆ 03 ದಿನದಲ್ಲಿ ನಡೆಯುತ್ತೆ ಚಮತ್ಕಾರ..! ಮನೆಯಲ್ಲಿ ದುಡ್ಡೇ ದುಡ್ಡು…

Written by Anand raj

Published on:

ಮನುಷ್ಯನ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುವುದು ಸಹಜ.ಅದರೆ ಆರ್ಥಿಕ ಸಮಸ್ಸೆ ಎನ್ನುವುದು ಮನುಷ್ಯನನ್ನು ಸದಾಕಾಲ ಕಾಡುತ್ತಿರುತ್ತದೆ.ಒಬ್ಬ ಮನುಷ್ಯ ಸಾಕಷ್ಟು ಕಷ್ಟ ಪಟ್ಟು ಹಣವನ್ನು ದುಡಿಯುತ್ತ ಇರುತ್ತಾನೆ. ಅದರೆ ದುಡಿಯುವಂತಹ ಹಣ ಆತನ ಕೈಯಲ್ಲಿ ನಿಲ್ಲುವುದಿಲ್ಲ.ಸಾಕಷ್ಟು ಖರ್ಚುಗಳು ಬರುತ್ತಿರುತ್ತವೇ.ಕೆಲವು ಸಮಸ್ಸೆಯಿಂದ ಆತನ ಕೈಯಿಂದ ಹಣ ಕೈ ತಪ್ಪಿ ಹೋಗುತ್ತದೆ.ಇದಕ್ಕೆ ಗ್ರಹ ಗತಿಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದಿದ್ರೆ ಆತನ ಆರ್ಥಿಕ ಪರಿಸ್ಥಿತಿ ಮೇಲೆ ಪೆಟ್ಟು ಬೀಳುತ್ತದೆ ಎಂದು ಪಂಡಿತ್ತೂತ್ತಮರು ಕೂಡ ಹೇಳುತ್ತಾರೆ.ಮುಖ್ಯವಾಗಿ ಈ ಒಂದು ಪ್ರಯೋಗವನ್ನು ಮಾಡಿದರೆ ಆರ್ಥಿಕ ಪರಿಸ್ಥಿತಿ ನಿವಾರಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಒಂದು ಸರಳ ಕೆಲವನ್ನು ಮನೆಯಲ್ಲಿ ಸೋಮವಾರ ಶುಕ್ರವಾರದ ಯಾವುದಾರೂ ಒಂದು ದಿನ ಮಾಡಬೇಕು.ಇದಕ್ಕೆ ಎರಡು ಬೋಟ್ಟಲು, ಒಂದು ಲೋಟ ಉಪ್ಪು, ಎರಡು ವಿಳೆದೆಲೆ ತೆಗೆದುಕೊಳ್ಳಬೇಕು. ಸೋಮವಾರದ ದಿನ ಮನೆಯನ್ನು ಸ್ವಚ್ಛ ಮಾಡಿಕೊಂಡು ಅಡುಗೆ ಮನೆಯಿಂದ ಒಂದು ಲೋಟ ಉಪ್ಪನ್ನು ತೆಗೆದುಕೊಂಳ್ಳಬೇಕು ಮತ್ತು ಒಂದು ಗಾಜಿನ ಲೋಟ ತೆಗೆದುಕೊಂಡು ದೇವರ ಮನೆಗೆ ಬರಬೇಕಾಗುತ್ತದೆ.

ನಂತರ ಎರಡು ಬೋಟ್ಟಲಿಗೆ ಸಮ ಪ್ರಮಾಣದ ಉಪ್ಪನ್ನು ಹಾಕಬೇಕು.ಉಪ್ಪಿನ ಮೇಲೆ ವಿಳೇದೇಲೆ ಇಟ್ಟು ಮತ್ತು ಎಲೆಯ ಮೇಲೆ ಹಣಕಾಸು ಇಡಬೇಕಾಗುತ್ತದೆ.ನಂತರ ಗಾಜಿನ ಲೋಟಕ್ಕೆ ಉಪ್ಪನ್ನು ಬೆರೆಸಿ ಪೂರ್ತಿಯಾಗಿ ನೀರು ಹಾಕಬೇಕು.ನಂತರ ಮನೆಯಲ್ಲಿ ಪೂಜೆ ಮಾಡಬೇಕಾಗುತ್ತದೆ.ಈ ರೀತಿ ಮಾಡಿದರೆ ನೆಗೆಟಿವ್ ಎನರ್ಜಿ ದೂರ ಆಗುತ್ತದೆ.ನೀರು ಕರಗಿದ ನಂತರ ಮತ್ತು ಮಾರನೇ ದಿನ ಆ ನೀರನ್ನು ತುಳಸಿ ಕಟ್ಟೆಗೆ ಹಾಕಬೇಕು. ಇಲ್ಲವಾದರೆ ಅರಳಿ ಮರದ ಬುಡಕ್ಕೆ ಹಾಕಬೇಕು ಹಾಗೂ ಉಪ್ಪು ಮತ್ತು ವಿಳೇದೆಲೆಯನ್ನು ಮೂರು ವಾರಗಳ ಕಾಲ ಪೂಜೆ ಮಾಡಬೇಕಾಗುತ್ತದೆ.ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರ ಆಗುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ತುಂಬಾನೇ ಬೆಳೆಯುತ್ತದೆ.ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment