ಕೊನೆಗಾಲದಲ್ಲಿ ವಜ್ರಮುನಿ ಅನುಭವಿಸಿದ ಕಷ್ಟ ಎಷ್ಟು ಗೊತ್ತಾ ?

Written by Anand raj

Published on:

ಕಂಚಿನ ಕಂಠ , ನಿಗಿನಿಗಿ ಎಂದು ಉರಿಯುವ ಕೆಂಡದಂತಹ ಕೆಂಪಾದ ಮುಖ , ಕಣ್ಣುಗಳಲ್ಲಿನ ಚಂಚಲತೆ , ಸಿಡಿಗುಂಡು ಹೋಲುವಂತಹ ಸಂಭಾಷಣೆ ಒಟ್ಟಾರೆ ಹೇಳಬೇಕೆಂದರೆ ಒಬ್ಬ ಪರಿಪೂರ್ಣ ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದರು ವಜ್ರಮನಿ.ಇವರ ಮೂಲ ಹೆಸರು ಸದಾನಂದ ಸಾಗರ್.ಚಿತ್ರರಂಗಕ್ಕೆ ಬಂದ ಮೇಲೆ ವಜ್ರಮುನಿ ಎಂಬ ಹೆಸರು ಬಂತು.
ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಈ ನಟ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1969 ರಲ್ಲಿ ಅಂದಿನ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಾವಿರ ಮೆಟ್ಟಿಲು ಚಿತ್ರದ ಮೂಲಕ ಬಣ್ಣ ಹಚ್ಚಿದರು ಆದರೆ ಈ ಚಿತ್ರ ಕಾರಣಾಂತರಗಳಿಂದ ತೆರೆ ಕಾಣಲಿಲ್ಲ ನಂತರ ಪುಟ್ಟಣ್ಣನವರೆ ನಿರ್ದೇಶಿಸಿದ ಮಲ್ಲಮ್ಮನ ಪವಾಡ ಚಿತ್ರದಲ್ಲಿ ಅಭಿನಯಿಸಿ ಕನ್ನಡ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದುಕೊಂಡರು.ಸಂಪತ್ತಿಗೆ ಸವಾಲ್ , ನಾಗರಹಾವು , ಉಪಾಸನೆ , ಮಯೂರ , ಬಹದ್ದೂರ್ ಗಂಡು , ಪ್ರೇಮದ ಕಾಣಿಕೆ , ಬಂಗಾರದ ಮನುಷ್ಯ , ಗಿರಿಕನ್ಯೆ , ಆಕಸ್ಮಿಕ ಇನ್ನು ಮುಂತಾದ ಚಿತ್ರಗಳು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.

ತೆರೆಯ ಮೇಲೆ ನಟ ಭಯಂಕರ ನೆಂಬ ಬಿರುದು ಪಡೆದು ಎಲ್ಲರಲ್ಲೂ ಭಯ ಹುಟ್ಟಿಸುವಂತೆ ನಟಿಸುತ್ತಿದ್ದ ವಜ್ರಮುನಿ
ತಮ್ಮ ನಿಜ ಜೀವನದಲ್ಲಿ ಮಾತ್ರ ಕರುಣಾಮಯಿ ,ಸಹೃದಯಿ ದಾನ ಧರ್ಮಗಳಲ್ಲಿ ಎತ್ತಿದ ಕೈ ಇವರು ಆದರೆ ಇವರ ಜೀವನದ ಕೊನೆಯ ಕಾಲ ಮಾತ್ರ ತುಂಬಾ ಭೀಕರವಾಗಿತ್ತು.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ನಂತರ 2 ಕಿಡ್ನಿಗಳು ಫೇಲಾಗಿದ್ದವು , ಕಣ್ಣುಗಳು ಅಕ್ಷರಶಃ ಉರಿಯುವ ಕೆಂಡದ ಉಂಡೆಗಳಂತಾಗಿದ್ದವು , ಕಿವಿಗಳು ಸರಿಯಾಗಿ ಕೇಳುತ್ತಿರಲಿಲ್ಲ , ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು , ಕಣ್ಣುಗಳು ಮುಸುಕು ಮಸುಕಾಗಿತ್ತು ,ಇಡೀ ದಿನ ನೋವಿನಿಂದ ಬಳಲುತ್ತಿದ್ದರು.

ತಾನು ತುಂಬಾ ದಿನ ಬದುಕುವುದಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರು.ಈ ಎಲ್ಲ ನೋವುಗಳಿಗೆ ಒಂದು ದಿನ ಮುಕ್ತಿ ಸಿಕ್ಕಿತು.ತೆರೆಯ ಮೇಲೆ ಸಿಂಹದಂತೆ ಘರ್ಜಿಸಿ ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿದ ನಟ ವಜ್ರಮುನಿ ಅವರು 5 ಜನವರಿ 2006 ರಂದು ಬಂದು ಬಳಗ ಅಪಾರ ಅಭಿಮಾನಿಗಳನ್ನು ಅಗಲಿ ಚಿರನಿದ್ರೆಗೆ ಜಾರಿದರು.ತೆರೆಯ ಮೇಲೆ ವಿಲನ್ ಆಗಿದ್ದ ಇವರಿಗೆ ಆ ದೇವರು ಕೊನೆಗಾಲದಲ್ಲಿ ವಿಲನ್ ಆಗಿ ಬಂದದ್ದು ಮಾತ್ರ ವಿಪರ್ಯಾಸ.

ನಾವು ಇಲ್ಲಿ ಎಷ್ಟೇ ಹಣ , ಹೆಸರು , ಕೀರ್ತಿ ಗಳಿಸಿದರು ಯಾವುದು ನಮ್ಮ ಜೊತೆ ಬರುವುದಿಲ್ಲ ನಮ್ಮ ಜೊತೆ ಬರುವುದು ಮಾತ್ರ ನಾವು ಮಾಡಿದ್ದು ಒಳ್ಳೆಯ ಕೆಲಸಗಳು ಅದಕ್ಕೆ ನಿದರ್ಶನವೇ ಈ ಮಹಾನ್ ನಟ ವಜ್ರಮುನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment