ಯುಗಾದಿ ಹಬ್ಬದ ದಿನ ಈ ವಸ್ತುಗಳನ್ನು ಮನೆಗೆ ತಂದರೆ ವರ್ಷವಿಡಿ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುವುದು!

ಯುಗಾದಿ ಹಬ್ಬದ ದಿನಈ ಒಂದು ವಸ್ತುವನ್ನು ಮನೆಗೆ ತೆಗೆದುಕೊಂಡು ಬರಬೇಕು ಹಾಗೂ ವರ್ಷ ಪೂರ್ತಿ ನಿಮ್ಮ ಜೀವನ ಚೆನ್ನಾಗಿ ಇರುತ್ತದೆ.ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬ ಹೊಸ ವರ್ಷ ಎಂದು ಹೇಳಬಹುದು.ಇದು ಬಹಳಾನೇ ವಿಶೇಷವಾದ ದಿನ ಎಂದು ಹೇಳಬಹುದು. ಆದಷ್ಟು ಈ ದಿನ ಹಳೆಯ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ […]

Continue Reading

Ugadi 2023: ಈ ಯುಗಾದಿಯು ಈ ರಾಶಿಯವರ ಬಾಳಲ್ಲಿ ಅದೃಷ್ಟವನ್ನ ಹೊತ್ತು ತರಲಿದೆ..!ಹಣದ ವರ್ಷಧಾರೆಯ ಯೋಗ!

ಎಲ್ಲಾ ರಾಶಿಗಳ ಸ್ಥಳೀಯರ ಜೀವನದ ಮೇಲೆ ಯುಗಾದಿಯ ಸಂವತ್ಸರ ಬದಲಾವಣೆ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದು. ಈ ಬಾರಿ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಆದರೆ ರಾಹು ಮತ್ತು ಶುಕ್ರರು ಮೇಷದಲ್ಲಿ, ಕೇತು ತುಲಾ ರಾಶಿಯಲ್ಲಿ ಮತ್ತು ಮಂಗಳ ಮಿಥುನದಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ರಾಶಿಯ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.  ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ […]

Continue Reading

ಬೇವಿನ ಎಲೆ ಒಂದಿದ್ರೆ ಸಾಕು ಈ ಯಾವ ಸಮಸ್ಸೆಗಳೂ ಹತ್ತಿರ ಸುಳಿಯಲ್ಲ!

ಬೇವು ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಆಯುರ್ವೇದದಲ್ಲಿ ಪಡೆದಿದೆ.ಆಯುರ್ವೇದದ ಪ್ರಕಾರ ತಾಜಾ ಸಣ್ಣ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.ರಕ್ತವನ್ನು ಶುದ್ಧೀಕರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ 130 ಹೆಚ್ಚು ಪ್ರಯೋಜನಕಾರಿ ಸಕ್ಕರೆ ಸಂಯುಕ್ತಗಳನ್ನು ಒಳಗೊಂಡಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ ಮೊಡವೆಗಳನ್ನು ಗುಣಪಡಿಸುತ್ತದೆ. ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಚರ್ಮ ಆರೋಗ್ಯ ಹಾಗೂ ತನ್ನದೇ ಆದ ಕೊಡುಗೆಯನ್ನು ಶತಮಾನಗಳಿಂದ ನೀಡುತ್ತ […]

Continue Reading

90 ರೋಗಗಳಿಗೆ 1 ಹನಿ ಸಾಕು, ಹೊಟ್ಟೆಯ ಸಮಸ್ಸೆ ಒಣ ಚರ್ಮ ದೇಹದ ಉಷ್ಣತೆ ಪುರುಷರ ಮಹಿಳೆಯರ ಸಮಸ್ಸೆಗೂ!

ಹೊಟ್ಟೆಯ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದ ಅನುಸಾರವಾಗಿ ಕೊಬ್ಬರಿ ಎಣ್ಣೆಯಲ್ಲಿ ಔಷಧಿ ಗುಣ ಇರುತ್ತದೆ.ಇದನ್ನು ಆಹಾರದ ರೂಪದಲ್ಲಿ ನೀವು ಬಳಸಬಹುದಾಗಿದೆ ಮತ್ತು ಔಷಧಿ ರೂಪದಲ್ಲಿ ಕೂಡ ಬಳಸಬಹುದು. ಹಲವಾರು ರೀತಿಯ ಔಷಧಿಗಳಲ್ಲಿ ಕೊಬ್ಬರಿ ಎಣ್ಣೆಯ ಬಳಕೆಯನ್ನು ಸಹ ಮಾಡುತ್ತಾರೆ. ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ […]

Continue Reading

ನವಿಲುಗರಿ ಮನೆಯಲ್ಲಿಟ್ಟರೆ ಧನತ್ಮಕ ಶಕ್ತಿ ಹೆಚ್ಚುತ್ತದೆ !

Keeping a peacock in the house will increase the positive energy!ವಾಸ್ತು ಶಾಸ್ತ್ರದ ಪ್ರಕಾರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕೂಡ ಮಾಡುತ್ತದೆ. ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಕ್ಕೆ ಸಾಧ್ಯ ಇಲ್ಲ. ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ.ಹಾಗಾಗಿ ಪ್ರತಿಯೊಬ್ಬರು ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪಾಸಿಟಿವ್ ಎನರ್ಜಿ ಇರುತ್ತದೆ. ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳುವುದರಿಂದ ವಾಸ್ತು ದೋಷ […]

Continue Reading

ನಿಂಬೆ ಹಣ್ಣಿನ ಸಿಪ್ಪೆಯನ್ನು ಅಪ್ಪಿ ತಪ್ಪಿಯೂ ಕಸಕ್ಕೆ ಎಸೆಯಬೇಡಿ! ಇದನ್ನು ಹೀಗೂ ಬಳಸಬಹುದು ಅಂತ ಗೊತ್ತೇ ಇರಲಿಲ್ಲ!

ನಿಂಬೆ ಹಣ್ಣಿನಲ್ಲಿ ಇರುವ ಔಷಧಿ ಗುಣಗಳು ಹಾಗೂ ಪೋಷಕಾಂಶಗಳು ದೇಹಕ್ಕೆ ಲಭ್ಯ ಆಗುತ್ತದೆ.ಅಡುಗೆಯಿಂದ ಇಡಿದು ಪಾನೀಯದವರೆಗೆ ಪ್ರತಿಯೊಂದಕ್ಕೂ ನಿಂಬೆ ರಸವನ್ನು ಬಳಸಲಾಗುತ್ತದೆ.ಇನ್ನು ನಿಂಬೆ ಹಣ್ಣಿನ ಸಿಪ್ಪೆಯನ್ನು ಕೂಡ ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು. 1, ನಿಂಬೆಹಣ್ಣಿನ ಸಿಪ್ಪೆ ಕೈಯಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುತ್ತದೆ. ಈರುಳ್ಳಿ ಬೆಳ್ಳುಳ್ಳಿ ಮೀನು-ಮಾಂಸದಿಂದ ಕೈಯಲ್ಲಿ ದುರ್ವಾಸನೆ ಬರುತ್ತದೆ. ಇಂತಹ ಸಮಯದಲ್ಲಿ ದುರ್ವಾಸನೆಯನ್ನು ದೂರ ಮಾಡಲು ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಬೇಕು.ಇದರಿಂದ ವಾಸನೆ ದೂರವಾಗುತ್ತದೆ. ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ […]

Continue Reading

ಈ ರಾಶಿಯವರು ಮನೆಯವರು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತಾರೆ

ಮದುವೆಯ ಅತ್ಯಂತ ಪವಿತ್ರ ಬಂಧ ಮತ್ತು ಮದುವೆಯು ಯಶಸ್ವಿಯಾಗಲು ವಧೂ ವರರಿಬ್ಬರ ಜಾತಕ ಹೊಂದಾಣಿಕೆಯ ಜೊತೆಗೆ ಅಭಿಪ್ರಾಯಗಳೂ ಮುಖ್ಯವಾಗುತ್ತೆ. ಹೆಚ್ಚಿನವರು ಕಾಲೇಜು, ವೃತ್ತಿ ಅಥವಾ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗುವವರನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡಿ ಪ್ರೇಮ ವಿವಾಹವಾಗುವವರು ಹೆಚ್ಚು. ಆದರೆ ನಮ್ಮ ಹಣೆಬರಹದಲ್ಲಿ ಯಾವ ರೀತಿಯ ಮದುವೆ ಎಂದು ಬರೆದಿರುತ್ತದೋ ಹಾಗೇಯೇ ನಡೆಯುತ್ತದೆ. ಜ್ಯೋತಿಷ್ಯದ ಪ್ರಕಾರ ಅರೇಂಜ್ಡ್‌ ಮ್ಯಾರೇಜ್‌ ಆಗುವ ರಾಶಿಗಳು ಯಾವುವು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ. ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು […]

Continue Reading

ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಈ ಒಂದು ಚಿಕ್ಕ

ಎಲ್ಲರ ಮನೆಯಲ್ಲಿ ವಾಹನಗಳು ಇದ್ದೇ ಇರುತ್ತವೆ. ಹೌದು ಕಾರು ಇಲ್ಲದಿದ್ದರೂ ಸಹ ಟೂ ವೀಲರ್ ಇದ್ದೇ ಇರುತ್ತದೆ. ಹೌದು, ಹಿಂದಿನ ಕಾಲದಲ್ಲಿ ಎಲ್ಲಿಗಾದರೂ ಹೋಗ ಬೇಕಾಗಿದ್ದರೆ ಎತ್ತಿನಗಾಡಿಯ ಮೂಲಕ ಹೋಗುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ.ಬಸ್ಸು, ಕಾರು ಏರಿ ಎಲ್ಲಿಗಾದರೂ ಹೋಗುತ್ತಾರೆ. ಆದರೆ ಈಗ ಏನಾಗಿದೆ ಅಂದ್ರೆ ವಾಹನ ಗಳಿಗೆ ದೃಷ್ಟಿ ತಗಲಿದಾಗ ಅಪಘಾತ ಗಳು ಆಗುತ್ತವೆ. ಹೌದು, ಆಗ ನಾವು ಏನು ಮಾಡಬೇಕು ತಿಳಿಸಿಕೊಡ್ತಿವಿ (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ […]

Continue Reading

ಕನಸು ನನಸಾಗಲಿಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡಿ

ನಮಸ್ಕಾರ ಸ್ನೇಹಿತರೆ ಯಾವಾಗಲೂ ಎಷ್ಟೊಂದು ಖುಷಿಯಾಗಿ ಇರಬೇಕು ಅಂದ್ರೆ ಈ ಜಗತ್ತು ಚಿಂತೆಗೊಳಗಾಗ ಬೇಕು ಇಷ್ಟೊಂದು ಖುಷಿ ಇವರಿಗೆ ಏನಿದೆ ಅಂತ ಕಂಡಿರುವ ಕನಸು ನನಸಾಗಿಲ್ಲ ಅಂದ್ರೆ ಏನಾಯಿತು ಕನಸು ಕಾಣುವುದು ಏನು ಕೆಟ್ಟದಲ್ಲ ಕನಸನ್ನು ಕಾಣಿ ಕನಸಿಗೆ ಪೂರ್ವಕವಾಗಿ ಕೆಲಸ ಮಾಡಿ ಅದು ಒಂದಿನ ಬೆಳಕಿಗೆ ಬರುತ್ತದೆ ಮುಂದೆ ನಿಮ್ಮ ಜೀವನಕ್ಕೂ ದಾರಿಯಾಗುತ್ತದೆ ನಮ್ಮ ಹಿಂದೆ ಯಾರು ಏನು ಮಾತನಾಡಿದರು ಎಂದು ತಲೆಕೆಡಿಸಿಕೊಳ್ಳುವ ಅಗತ್ಯ ನಮಗಿಲ್ಲ ನಾವು ಎದುರಿದ್ದಾಗ ಯಾರದು ಬಾಯಿ ಓಪನ್ ಆಗಲ್ವಲ್ಲ ಅಷ್ಟು […]

Continue Reading

ಹೋಳಿ ಹುಣ್ಣಿಮೆಯ ದಿನ ಈ ಚಿಕ್ಕ ಕೆಲಸ ಮಾಡಿ ಅದೃಷ್ಟವೇ ಬದಲಾಗುತ್ತೆ!

ಮಾರ್ಚ್ 7ನೇ ತಾರೀಕು ವಿಶೇಷವಾದ ಹೋಳಿಹುಣ್ಣಿಮೆ ಇದೆ. ಇದು ಬಹಳ ವಿಶೇಷವಾದ ದಿನವಾಗಿದೆ. ಈ ದಿನದಲ್ಲಿ ಮಾಡುವ ಉಪಾಯಗಳು ಆದಷ್ಟು ಬೇಗ ಫಲವನ್ನು ಕೊಡುತ್ತದೆ. ಏಕೆಂದರೆ ಹೋಳಿ ಹುಣ್ಣಿಮೆಯ ಒಂದು ದಿನ ಮುಂಚೆ ಹಿರಣ್ಯ ಕಾಶ್ಭೂ ತಂಗಿ ಹೋಳಿಕ ಸಂಹಾರ ಆಗಿರುವ ದಿನವಾಗಿದೆ. ಸಂಹಾರ ಆದನಂತರ ಹೋಳಿ ಹುಣ್ಣಿಮೆಯಲ್ಲಿ ಸಾಕಷ್ಟು ಶಾಂತಿ ಹಾಗೂ ನೆಮ್ಮದಿಗಾಗಿ ಸಾಕಷ್ಟು ತಂತ್ರ ಮಂತ್ರಗಳನ್ನು ಮಾಡಲಾಗುತ್ತದೆ.ಈ ಒಂದು ದಿನ ಉಪಾಯ ಮಾಡಿದರೆ ಸಾಕಷ್ಟು ಬೇಗಾ ಫಲವನ್ನು ಕೊಡುತ್ತದೆ. ಈ ಒಂದು ಉಪಾಯ ಮಾಡುವುದರಿಂದ […]

Continue Reading